ಧಾರವಾಡ: 11512 ಕೋವಿಡ್ ಪ್ರಕರಣಗಳು : 8914 ಜನ ಗುಣಮುಖ ಬಿಡುಗಡೆ


Team Udayavani, Sep 2, 2020, 12:36 AM IST

ಧಾರವಾಡ: 11512 ಕೋವಿಡ್ ಪ್ರಕರಣಗಳು : 8914 ಜನ ಗುಣಮುಖ ಬಿಡುಗಡೆ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಧಾರವಾಡ: ಜಿಲ್ಲೆಯಲ್ಲಿ ಇಂದು 199 ಕೋವಿಡ್  ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ಒಟ್ಟು ಪ್ರಕರಣಗಳ ಸಂಖ್ಯೆ 11512ಕ್ಕೆ ಏರಿದೆ. ಇದುವರೆಗೆ 8914 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

2271 ಪ್ರಕರಣಗಳು ಸಕ್ರಿಯವಾಗಿವೆ. 74 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದುವರೆಗೆ 327 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಇಂದು ಪ್ರಕರಣಗಳು ಪತ್ತೆಯಾದ ಸ್ಥಳಗಳು:
ಧಾರವಾಡ ತಾಲೂಕು: ಬೇಲೂರು ಗ್ರಾಮ, ಶ್ರೀನಗರ,ಹೆಬ್ಬಳ್ಳಿ ಗ್ರಾಮದ ಬುಧವಾರಪೇಟೆ,ಎಸ್ ಬಿಐ ಕಾಲೋನಿ,ತಡಕೋಡ ಗ್ರಾಮದ ತಿಮ್ಮಾಪುರ ಓಣಿ,ಜನತಾ ಪ್ಲಾಟ್, ಗೌಳಿ ಓಣಿ, ಸಾರಸ್ವತಪುರ,

ವಿದ್ಯಾಗಿರಿ ಪೊಲೀಸ್ ಸ್ಟೇಷನ್, ಗರಗ ಗ್ರಾಮದ ಪೊಲೀಸ್ ಹೆಡ್ ಕ್ವಾರ್ಟರ್ಸ್, ಖಾದಿ ಕೇಂದ್ರದ ಬಸ್ ನಿಲ್ದಾಣದ ಹತ್ತಿರ, ಸಲಕಿನಕೊಪ್ಪದ ಕಾಳಮ್ಮನ ಓಣಿ, ನಿರ್ಮಲ ನಗರ,ನರೇಂದ್ರ ಗ್ರಾಮದ ಬಸವೇಶ್ವರ ಗುಡಿ ಓಣಿ, ದೇವಗಿರಿ ಓಣಿ, ಗೌಡರ್ ಕಾಲೋನಿ, ಸಾಯಿ ನಗರ, ಅಳ್ನಾವರದ ನೆಹರು ನಗರ, ಹೊನ್ನಾಪುರ, ಬೆಣಚಿ, ಶಿವಗಿರಿ, ಗಾಂಧಿ ನಗರ, ಹೊಸಯಲ್ಲಾಪುರ ಹತ್ತಿರ, ಮಿಚಿಗನ್ ಕಂಪೌಡ್ ಹತ್ತಿರ, ಹೆಬ್ಬಳ್ಳಿ ಅಗಸಿ ಹತ್ತಿರ, ಜಯನಗರ, ಸತ್ತೂರಿನ ಕರೆಮ್ಮ ನಗರ, ಸಂಪಿಗೆ ನಗರ,ಶಾಂತಿನಿಕೇತನ, ಕಮಲಾಪುರದ ಪತ್ರೇಶ್ವರ ನಗರ, ಸಿಗನಳ್ಳಿಯ ಬಸವನಗುಡಿ ಓಣಿ, ಚರಂತಿಮಠ ಗಾರ್ಡನ್, ಕೆಎಚ್ ಬಿ ಕಾಲೋನಿ ಸಾಧನಕೇರಿ.

ಹುಬ್ಬಳ್ಳಿ ತಾಲೂಕು: ವಿದ್ಯಾನಗರದ ಸಿದ್ದೇಶ್ವರ ಕಾಲೋನಿ, ಕೇಶ್ವಾಪೂರದ ಹತ್ತಿರ, ಮಧುರಾ ಎಸ್ಟೇಟ್, ವರೂರ ಗ್ರಾಮದ ವಿಆರ್ ಎಲ್, ಗೋಪನಕೊಪ್ಪ, ಛಬ್ಬಿ ಗ್ರಾಮ,ಲಿಂಗರಾಜ ನಗರ,ಕಿಮ್ಸ್ ಆಸ್ಪತ್ರೆ, ಕ್ವಾಟರ್ಸ್, ಕುಸುಗಲ್ ರಸ್ತೆಯ ಸನ್ ಸಿಟಿ ಟೌನ್, ರೇಣುಕಾ ನಗರ, ಆಯುರ್ವೇದಿಕ್ ಮೆಡಿಕಲ್ ಕಾಲೇಜು ಆಸ್ಪತ್ರೆ, ಉಣಕಲ್ ಬ್ರಹ್ಮಗಿರಿ ಕಾಲೋನಿಯ ಏಕತಾ ನಗರ, ಸಾಯಿ ನಗರ, ಅಂಬಿಕಾ ನಗರ, ಶಾಂತಿ ಕಾಲೋನಿ, ಬ್ಯಾಹಟ್ಟಿ ಗ್ರಾಮದ ಹೆಬಸೂರ ರಸ್ತೆಯ ಬಸವೇಶ್ವರ ಗುಡಿ ಹತ್ತಿರ, ಸಾಯಿ ನಗರ, ಹತ್ತಿರ,ರಾಜ್ ನಗರ, ಪ್ರಿಯದರ್ಶಿನಿ ಕಾಲೋನಿ ಹತ್ತಿರ,ನೇಕಾರ ನಗರ,ಕೌಲಪೇಟೆ, ನೂಲ್ವಿ ಗ್ರಾಮ,ಯಲ್ಲಾಪುರ ಓಣಿ, ಜಯನಗರ, ಸಂತೋಷ ನಗರ, ಉಪ ಕಾರಾಗೃಹ ಅಧ್ಯಾಪಕ ನಗರ, ಗಣೇಶಪೇಟೆಯ ಮೀನು ಮಾರುಕಟ್ಟೆ ಹತ್ತಿರ, ಕಂಪ್ಲಿಕೊಪ್ಪದ ಬಸವೇಶ್ವರ ನಗರ, ತಾರಿಹಾಳ, ಹೆಗ್ಗೇರಿ ಜಂಗಮ ಓಣಿ,ನವನಗರದ ಕ್ಯಾನ್ಸರ್ ಆಸ್ಪತ್ರೆ, ಪಂಚಾಕ್ಷರಿ ನಗರ, ಭವಾನಿ ನಗರ,ಗದಗ ರಸ್ತೆ ಹತ್ತಿರ, ಬೂಸಪೇಟೆ ಮಾರುತಿ ಗುಡಿ ಹತ್ತಿರ, ಅದರಗುಂಚಿ ಅಣಚಿಕಟ್ಟಿ ಓಣಿ, ಹಳೇ ಹುಬ್ಬಳ್ಳಿಯ ಜನತಾ ಕ್ವಾರ್ಟರ್ಸ್, ಅರವಿಂದ ನಗರ, ವಿಶ್ವೇಶ್ವರ ನಗರ, ಲಿಂಗರಾಜ ನಗರ, ನೇತಾಜಿ ಕಾಲೋನಿ, ಗೋಕುಲ ರಸ್ತೆಯ ಅರ್ಜುನ ವಿಹಾರ,ಮಂಜುನಾಥ ನಗರ, ಬೊಮ್ಮಾಪುರ ಓಣಿ, ರುದ್ರಗಂಗಾ ಲೇಔಟ್,ಶಿರೂರ ಪಾರ್ಕ್, ಅಂಬೇಡ್ಕರ್ ನಗರ, ಆನಂದ ನಗರ ರಸ್ತೆ, ಹೇಮರೆಡ್ಡಿ ಮಲ್ಲಮ್ಮ ನಗರ, ವಿಜಯ ನಗರ, ಕೊಪ್ಪದಕೇರಿ ಎಚ್ ಡಿಎಫ್ ಸಿ ಬ್ಯಾಂಕ್ ಹತ್ತಿರ, ಭೈರಿದೇವರಕೊಪ್ಪದ ರೇಣುಕಾ ನಗರ, ಜ್ಯೋತಿ ಕಾಲೋನಿ, ಚೇತನಾ ಕಾಲೋನಿ,ಸಿದ್ಧಲಿಂಗ ಕಾಲೋನಿ,

ಕಲಘಟಗಿ ತಾಲೂಕಿನ: ಗಳಗಿ ಹುಲಕೊಪ್ಪ, ಗಂಜಿಗಟ್ಟಿ, ಮಿಶ್ರಿಕೋಟಿ,ಆಲದಕಟ್ಟಿ, ಬಮ್ಮಿಗಟ್ಟಿ

ನವಲಗುಂದ ತಾಲೂಕಿನ: ನಾಗನೂರ ಗ್ರಾಮದ ಅಂಬೇಡ್ಕರ್ ಓಣಿ, ಬಸ್ ಸ್ಟ್ಯಾಂಡ್ ಓಣಿ, ಮುಸ್ಲಿಂ ಓಣಿ, ಹಳ್ಳಿಕೇರಿ ಪ್ಲಾಟ್,ತಿರ್ಲಾಪುರ, ತದನಾಳ, ಅಳಗವಾಡಿ ಪೊಲೀಸ್ ಹೆಡ್ ಕ್ವಾರ್ಟರ್ಸ್, ಗುಮ್ಮಗೋಳ.

ಕುಂದಗೋಳ ತಾಲೂಕಿನ : ರಾಣಿ ಚೆನ್ನಮ್ಮ ಶಾಲೆ, ಚಾಕಲಬ್ಬಿಯ ರೇಣುಕಾ ನಗರ ಬಸ್ ನಿಲ್ದಾಣದ ಹತ್ತಿರ, ಯರೇಬೂದಿಹಾಳ ಹಡಪದ ಓಣಿ, ತರ್ಲಘಟ್ಟ, ಹೊಸಹಳ್ಳಿ ಗ್ರಾಮದ ಹನುಮಂತ ಗುಡಿ ಹತ್ತಿರ,ಇಂಗಳಗಿ.

ಅಣ್ಣಿಗೇರಿ ತಾಲೂಕಿನ: ಕೊಂಡಿಕೊಪ್ಪ, ದೇಶಪಾಂಡೆ ಪ್ಲಾಟ್,ಹರಿಜನ ಕೇರಿ, ಕುರಬಗೇರಿ ಓಣಿ,ಸೈದಾಪುರ,

ಬೆಳಗಾವಿ ಜಿಲ್ಲೆಯ: ಇನಾಮಹೊಂಗಲ,

ಗದಗ ಜಿಲ್ಲೆಯ: ಲಕ್ಷ್ಮೇಶ್ವರದ ಬಸದಿ ಬಣ,ಮುಳಗುಂದ, ಹುಲಕೋಟಿಯ ಗಣೇಶ ನಗರ,

ಹಾವೇರಿ ಜಿಲ್ಲೆಯ: ಶ್ರೀಕಂಠಪ್ಪ ಬಡಾವಣೆ, ರಾಣೆಬೆನ್ನೂರ ತಾಲೂಕಿನ ಅಸುಂಡಿ, ಬ್ಯಾಡಗಿ, ಎನ್ ಎಚ್ ಟಿ ಮಿಲ್ ಲಕ್ಷ್ಮೇಶ್ವರ, ಹಳ್ಳದ ಕೇರಿ ಹಾಗೂ

ಕೊಪ್ಪಳ ಜಿಲ್ಲೆಯ: ಪ್ರಶಾಂತ ಕಾಲೋನಿಯಲ್ಲಿ ಇಂದು ಪ್ರಕರಣಗಳು ಪತ್ತೆಯಾಗಿವೆ.

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’

Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’

ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ

ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ

8

Dharwad: ಪಂ.ಮನಸೂರ ಸಂಗೀತ ಪಾಠ ಶಾಲೆ ಮತ್ತೆ ಆರಂಭ; ಜಿಲ್ಲಾಧಿಕಾರಿ ದಿವ್ಯ ಪ್ರಭು

Hubli: Police seize Rs 89.99 lakhs being transported without documents

Hubli: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89.99 ಲಕ್ಷ ರೂ ಪೊಲೀಸ್‌ ವಶಕ್ಕೆ

ED summons case: Temporary relief for Siddaramaiah’s wife Parvathi, Bairati Suresh

ED summons: ಸಿದ್ದರಾಮಯ್ಯ ಪತ್ನಿ ಪಾರ್ವತಿ, ಬೈರತಿ ಸುರೇಶಗೆ ತಾತ್ಕಾಲಿಕ ರಿಲೀಫ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.