Darshan ಅಭಿಮಾನಿಗಳಿಂದಾಗಿ ಶ್ರವಣ ಶಕ್ತಿ ಕಳೆದುಕೊಂಡೆ: ಡಾ. ಗೊ.ರು.ಚನ್ನಬಸಪ್ಪ

ಹಿರಿಯ ಸಾಹಿತಿ, ನಾಡೋಜ ಹೇಳಿದ್ದೇನು?

Team Udayavani, Oct 14, 2024, 7:40 PM IST

1-eq-weq

ಗದಗ: ಚಿತ್ರನಟ ದರ್ಶನ(Darshan) ಅಭಿಮಾನಿಗಳಿಂದಾಗಿ ಶ್ರವಣ ಶಕ್ತಿ ಕಳೆದುಕೊಂಡೆ ಎಂದು ಹಿರಿಯ ಸಾಹಿತಿ ನಾಡೋಜ ಡಾ. ಗೊ.ರು. ಚನ್ನಬಸಪ್ಪ ಬೇಸರ ವ್ಯಕ್ತಪಡಿಸಿದರು.

ನಗರದ ತೋಂಟದಾರ್ಯ ಮಠದ ಶಿವಾನುಭವ ಮಂಟಪದಲ್ಲಿ ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರ 6ನೇ ಪುಣ್ಯಸ್ಮರಣೆ ಅಂಗವಾಗಿ ಸೋಮವಾರ(ಅ14) ಹಮ್ಮಿಕೊಂಡಿದ್ದ ಮರಣವೇ ಮಹಾನವಮಿ ಆಚರಣೆ ಕಾರ್ಯಕ್ರಮದಲ್ಲಿ ಡಾ| ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ಇಂದು ಮಾಧ್ಯಮಗಳಲ್ಲಿ ಪ್ರತಿನಿತ್ಯ ಪ್ರಚಲಿತದಲ್ಲಿರುವ ಚಿತ್ರನಟ ದರ್ಶನ್ ಜನ್ಮದಿನದ ಸಂದರ್ಭದಲ್ಲಿ ಬೆಂಗಳೂರಿನ ನಿವಾಸದ ಪಕ್ಕದಲ್ಲಿ ಸೇರಿದ್ದ ಅಭಿಮಾನಿಗಳು ಸಿಡಿಸಿದ ಭಾರಿಸಿಡಿಮದ್ದಿನ ಸದ್ದಿನಿಂದ ನಾನು ನನ್ನ ಶ್ರವಣ ಶಕ್ತಿಯನ್ನು ಕಳೆದುಕೊಳ್ಳಬೇಕಾಯಿತು’ ಎಂದು ಅಸಮಾಧಾನ ಹೊರಹಾಕಿದರು.

’97ರ ವಯಸ್ಸಿನಲ್ಲೂ ಸ್ಪಷ್ಟವಾಗಿ ಮಾತನಾಡಬಲ್ಲೆ, ನಡೆದಾಡಬಲ್ಲೆನು. ಆದರೆ, ಇಂದಿನ ಕಾರ್ಯಕ್ರಮದಲ್ಲಿ ತಾವೆಲ್ಲರೂ ಮಾತನಾಡುವ ಪದಗಳನ್ನು ಕೇಳಿಸಿಕೊಳ್ಳಲಾಗದಷ್ಟು ಶ್ರವಣದೋಷವನ್ನು ಅನುಭವಿಸುತ್ತಿದ್ದೇನೆ’ ಎಂದರು.

ಟಾಪ್ ನ್ಯೂಸ್

Shashi Taroor

ಹಿಂದುತ್ವವನ್ನು ಬ್ರಿಟಿಷ್ ಫುಟ್ಬಾಲ್ ಗೂಂಡಾಗಿರಿಯಂತೆ ಮಾಡಲಾಗಿದೆ: ತರೂರ್

1-ks

K. S. Eshwarappa; ಫೆ.4ಕ್ಕೆ ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ‌:1008 ಸ್ವಾಮಿಗಳ ಪಾದಪೂಜೆ

Davanagere: ನಾಲೆಯಲ್ಲಿ ಈಜಲು ತೆರಳಿದ ಇಬ್ಬರು ಬಾಲಕರು ನೀರುಪಾಲು

Davanagere: ನಾಲೆಯಲ್ಲಿ ಈಜಲು ತೆರಳಿದ ಇಬ್ಬರು ಬಾಲಕರು ನೀರುಪಾಲು

Cricket: ಕನ್ನಡತಿ ನಿಕಿ ಪ್ರಸಾದ್ ನಾಯಕತ್ವದಲ್ಲಿ ಅಂಡರ್‌-19 ಟಿ20 ವಿಶ್ವಕಪ್‌ ಗೆದ್ದ ಭಾರತ

Cricket: ಕನ್ನಡತಿ ನಿಕಿ ಪ್ರಸಾದ್ ನಾಯಕತ್ವದಲ್ಲಿ ಅಂಡರ್‌-19 ಟಿ20 ವಿಶ್ವಕಪ್‌ ಗೆದ್ದ ಭಾರತ

Shivamogga: ಸಾಲಬಾಧೆಗೆ ಬೇಸತ್ತು ರೈತ ಆತ್ಮ*ಹತ್ಯೆ

Shivamogga: ಸಾಲಬಾಧೆಗೆ ಬೇಸತ್ತು ರೈತ ಆತ್ಮ*ಹತ್ಯೆ

ಟಾಯ್ಲೆಟ್ ಸೀಟ್‌ ನೆಕ್ಕಿಸಿದರು.. ಮಗನ ಆತ್ಮ*ಹತ್ಯೆ ಹಿಂದಿನ ಭೀಕರತೆಯನ್ನು ಬಿಚ್ಚಿಟ್ಟ ತಾಯಿ

ಟಾಯ್ಲೆಟ್ ಸೀಟ್‌ ನೆಕ್ಕಿಸಿದರು.. ಮಗನ ಆತ್ಮ*ಹತ್ಯೆ ಹಿಂದಿನ ಭೀಕರತೆಯನ್ನು ಬಿಚ್ಚಿಟ್ಟ ತಾಯಿ

Congress: ಮುಂದಿನ ವಾರ ‘ಕೈ’ ನಾಯಕರ ದಿಲ್ಲಿ ಪರೇಡ್;‌ ಮತ್ತೆ ಅಸಮಾಧಾನದ ಲಕ್ಷಣ ಗೋಚರ

Congress: ಮುಂದಿನ ವಾರ ‘ಕೈ’ ನಾಯಕರ ದಿಲ್ಲಿ ಪರೇಡ್;‌ ಮತ್ತೆ ಅಸಮಾಧಾನದ ಲಕ್ಷಣ ಗೋಚರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ks

K. S. Eshwarappa; ಫೆ.4ಕ್ಕೆ ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ‌:1008 ಸ್ವಾಮಿಗಳ ಪಾದಪೂಜೆ

Congress: ಮುಂದಿನ ವಾರ ‘ಕೈ’ ನಾಯಕರ ದಿಲ್ಲಿ ಪರೇಡ್;‌ ಮತ್ತೆ ಅಸಮಾಧಾನದ ಲಕ್ಷಣ ಗೋಚರ

Congress: ಮುಂದಿನ ವಾರ ‘ಕೈ’ ನಾಯಕರ ದಿಲ್ಲಿ ಪರೇಡ್;‌ ಮತ್ತೆ ಅಸಮಾಧಾನದ ಲಕ್ಷಣ ಗೋಚರ

Ligament pain: ಸಿಎಂ ಸಿದ್ದರಾಮಯ್ಯಗೆ ಮಂಡಿ ನೋವು; ವಿಶ್ರಾಂತಿಗೆ ವೈದ್ಯರ ಸೂಚನೆ

Ligament pain: ಸಿಎಂ ಸಿದ್ದರಾಮಯ್ಯಗೆ ಮಂಡಿ ನೋವು; ವಿಶ್ರಾಂತಿಗೆ ವೈದ್ಯರ ಸೂಚನೆ

Naxalism: ಉಡುಪಿ ಡಿಸಿ ಕಚೇರಿಯಲ್ಲಿ ಶರಣಾದ ನಕ್ಸಲ್‌ ತೊಂಬಟ್ಟು ಲಕ್ಷ್ಮೀ

Naxalism: ಉಡುಪಿ ಡಿಸಿ ಕಚೇರಿಯಲ್ಲಿ ಶರಣಾದ ನಕ್ಸಲ್‌ ತೊಂಬಟ್ಟು ಲಕ್ಷ್ಮೀ

Micro Finance: ಮೈಕ್ರೋ ಫೈನಾನ್ಸ್‌ಗೆ ಆನ್‌ಲೈನ್‌ ಕಣ್ಗಾವಲು

Micro Finance: ಮೈಕ್ರೋ ಫೈನಾನ್ಸ್‌ಗೆ ಆನ್‌ಲೈನ್‌ ಕಣ್ಗಾವಲು

MUST WATCH

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

ಹೊಸ ಸೇರ್ಪಡೆ

Shashi Taroor

ಹಿಂದುತ್ವವನ್ನು ಬ್ರಿಟಿಷ್ ಫುಟ್ಬಾಲ್ ಗೂಂಡಾಗಿರಿಯಂತೆ ಮಾಡಲಾಗಿದೆ: ತರೂರ್

Udupi: ಪಣಿಯಾಡಿ ಅನಂತಾಸನನಿಗೆ ರಥ ಸಮರ್ಪಣೆ

Udupi: ಪಣಿಯಾಡಿ ಅನಂತಾಸನನಿಗೆ ರಥ ಸಮರ್ಪಣೆ

1-ks

K. S. Eshwarappa; ಫೆ.4ಕ್ಕೆ ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ‌:1008 ಸ್ವಾಮಿಗಳ ಪಾದಪೂಜೆ

Davanagere: ನಾಲೆಯಲ್ಲಿ ಈಜಲು ತೆರಳಿದ ಇಬ್ಬರು ಬಾಲಕರು ನೀರುಪಾಲು

Davanagere: ನಾಲೆಯಲ್ಲಿ ಈಜಲು ತೆರಳಿದ ಇಬ್ಬರು ಬಾಲಕರು ನೀರುಪಾಲು

Cricket: ಕನ್ನಡತಿ ನಿಕಿ ಪ್ರಸಾದ್ ನಾಯಕತ್ವದಲ್ಲಿ ಅಂಡರ್‌-19 ಟಿ20 ವಿಶ್ವಕಪ್‌ ಗೆದ್ದ ಭಾರತ

Cricket: ಕನ್ನಡತಿ ನಿಕಿ ಪ್ರಸಾದ್ ನಾಯಕತ್ವದಲ್ಲಿ ಅಂಡರ್‌-19 ಟಿ20 ವಿಶ್ವಕಪ್‌ ಗೆದ್ದ ಭಾರತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.