ವಿಜಯ ದಶಮಿ ಸಂಭ್ರಮ: ರಾವಣನ ಪ್ರತಿಕೃತಿ ದಹನ


Team Udayavani, Oct 17, 2021, 2:40 PM IST

Vijaya Dashami celebration

ಹುಮನಾಬಾದ: ಕಳೆದ ವರ್ಷಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿಆಚರಣೆ ಮಾಡಿದ ವಿಜಯದಶಮಿ ಹಬ್ಬ ಈ ವರ್ಷ ಪಟ್ಟಣದಲ್ಲಿಸಂಭ್ರಮದಿಂದ ಆಚರಿಸಲಾಯಿತು.ವಿಜಯ ದಶಮಿ ನಿಮಿತ್ತ ಬಾಲಾಜಿವೃತ್ತದಲ್ಲಿ 25ಕ್ಕೂ ಅಧಿಕ ಅಡಿ ಎತ್ತರದರಾವಣನ ಪ್ರತಿಕೃತಿ ನೋಡುಗರ ಗಮನ ಸೆಳೆಯಿತು.

ಕಳೆದ 20 ದಿನಕ್ಕೂ ಹೆಚ್ಚಿನಅವಧಿಯಲ್ಲಿ ಇಲ್ಲಿನ ಯುವಕರುರಾವಣನ ಪ್ರತಿಕೃತಿ ತಯಾರಿಸಿದ್ದು,ಶುಕ್ರವಾರ ಬೆಳಗ್ಗೆ ಸಾರ್ವಜನಿಕಪ್ರದರ್ಶನಕ್ಕೆ ಇರಿಸಲಾಗಿತ್ತು. ಸಂಜೆಹೊತ್ತಿಗೆ ಹಬ್ಬದ ನಿಮಿತ್ತ ಪಟ್ಟಣದಕುಲದೇವರಾದ ಶ್ರೀ ವೀರಭದ್ರೇಶ್ವರದೇವಸ್ಥಾನದಿಂದ ವೀರಭದ್ರನ ಪಲ್ಲಕ್ಕಿಮೆರವಣಿಗೆ ನಡೆಯಿತು.

ಪಟ್ಟಣದಭಾವಸಾರ ಸಮಾಜದ ಭವಾನಿ ಮಾತಾಪಲ್ಲಕ್ಕಿ, ಬಾಲಾಜಿ ವೃತ್ತದಲ್ಲಿ ಶ್ರೀರಾಮನಪಲ್ಲಕ್ಕಿ ಹಾಗೂ ರಾವಣನ ಪ್ರತಿಕೃತಿಮೆರವಣಿಗೆ ಸರತಿ ಸಾಲಿನಲ್ಲಿ ಪಟ್ಟಣದಪ್ರಮುಖ ರಸ್ತೆಗಳಲ್ಲಿ ಸಾಗಿತು.ಪಟ್ಟಣದ ಹಿರೇಮಠ ಸಂಸ್ಥಾನದವೀರ ರೇಣುಕ ಗಂಗಾಧರಶಿವಾಚಾರ್ಯರು, ಸ್ಥಳೀಯ ಶಾಸಕರಾಜಶೇಖರ ಪಾಟೀಲ್‌, ವಿಧಾನಪರಿಷತ್‌ ಸದಸ್ಯ ಡಾ| ಚಂದ್ರಶೇಖರಪಾಟೀಲ, ವೀರಣ್ಣಾ ಪಾಟೀಲ ಸೇರಿದಂತೆಅನೇಕ ರಾಜಕೀಯ ಮುಖಂಡರು,ಅಧಿಕಾರಿಗಳು ಪಟ್ಟಣದ ಸಾವಿರಾರುಜನರು ಭವ್ಯ ಮೆರವಣಿಗೆಯಲ್ಲಿಭಾಗವಹಿಸಿದ್ದರು.

ಪಟ್ಟಣದ ರಥಮೈದಾನದಲ್ಲಿ ರಾವಣ ಪ್ರತಿಕೃತಿ ದಹನರಾಮಲೀಲಾ ಹಾಗೂ ಸಿಡಿಮದ್ದುಗಳಪ್ರದರ್ಶನ ಏರ್ಪಡಿಸಲಾಗಿತ್ತು.ರಾವಣ ದಹನಕ್ಕೂ ಮುನ್ನರಾಮನ ಯುವಕರ ತಂಡವೊಂದುಹಾಗೂ ರಾವಣನ ಯುವಕರತಂಡವೊಂದು ರಚಿಸಿಕೊಂಡು ಪರಸ್ಪರಸಂವಾದ ನಡೆಸಿ, ರಾಮನ ಕಡೆಯತಂಡದವರು ರಾವಣನಿಗೆ ಖಡ್ಗದಿಂದಹೊಡೆಯುವ ಮೂಲಕ ವಿಜಯದದಶಮಿ ಆಚರಿಸಿದರು.

ನಂತರಪಟಾಕಿ ಸಿಡಿಮದ್ದುಗಳಿಂದ ರಾತ್ರಿ10ರ ಸಮಯಕ್ಕೆ ರಾವಣ ಪ್ರತಿಕೃತಿದಹನ ಮಾಡಲಾಯಿತು. ಸಾವಿರಾರೂಸಂಖ್ಯೆಯಲ್ಲಿ ಜನರು ಸೇರಿದರು.ಹಬ್ಬದ ನಿಮಿತ್ತ ಪಟ್ಟಣದ ಭವಾನಿದೇವಸ್ಥಾನದಲ್ಲಿ ಸರತಿ ಸಾಲಿನಲ್ಲಿ ನಿಂತುಜನರು ದೇವಿ ದರ್ಶನ ಪಡೆದರು.ಆರ್ಯ ಸಮಾಜ, ಪಟ್ಟಣದಜೇರಪೇಟ್‌ ಬಡಾವಣೆಯಿಂದಶೋಭಾ ಯಾತ್ರೆ ನಡೆಸಿ ಹಬ್ಬ ಆಚರಣೆಮಾಡಿದರು. ನಂತರ ಪರಸ್ಪರ ಬನ್ನಿವಿನಿಮಯ ಮಾಡಿಕೊಂಡು ಹಬ್ಬದಶುಭಾಶಯ ಹೇಳಿದರು.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

ಗದಗ-ಬೆಟಗೇರಿ ನಗರಸಭೆ ಮಾಜಿ ಅದ್ಯಕ್ಷೆ ಸೇರಿ ಇಬ್ಬರು ಸದಸ್ಯರ ಸದಸ್ಯತ್ವ ರದ್ದು

ಗದಗ-ಬೆಟಗೇರಿ ನಗರಸಭೆ ಮಾಜಿ ಅದ್ಯಕ್ಷೆ ಸೇರಿ ಇಬ್ಬರು ಸದಸ್ಯರ ಸದಸ್ಯತ್ವ ರದ್ದು

gadag-police

Gadag: ಕೌಟುಂಬಿಕ ಕಲಹದಿಂದ ನೊಂದು ಪೊಲೀಸ್ ಪೇದೆ ಆತ್ಮಹ*ತ್ಯೆ!

Gove-Patil

Approve:ಮೈಕ್ರೋ ಫೈನಾನ್ಸ್‌ ಕಿರುಕುಳ ವಿರುದ್ಧದ ಸುಗ್ರೀವಾಜ್ಞೆಗೆ ಕೊನೆಗೂ ರಾಜ್ಯಪಾಲರ ಅಂಕಿತ

Gadag: ಅಕ್ರಮ ಬಡ್ಡಿ ವ್ಯವಹಾರದ ವಿರುದ್ಧ ಕಾರ್ಯಾಚರಣೆ… ಅಪಾರ ಪ್ರಮಾಣದ ನಗ ನಗದು ವಶ

Gadag: ಅಕ್ರಮ ಬಡ್ಡಿ ವ್ಯವಹಾರದ ವಿರುದ್ಧ ಕಾರ್ಯಾಚರಣೆ… ಅಪಾರ ಪ್ರಮಾಣದ ನಗ ನಗದು ವಶ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.