![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 20, 2021, 5:46 PM IST
ಸಕಲೇಶಪುರ: ಚಲಿಸುತ್ತಿದ್ದ ರೈಲಿಗೆಕಾಡಾನೆಯೊಂದುಅಡ್ಡಸಿಲುಕಿಮೃತಪಟ್ಟಿರುವಘಟನೆ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನಹಲಸುಲಿಗೆ ಗ್ರಾಪಂ ವ್ಯಾಪ್ತಿಯ ಹಸಿಡೆಗ್ರಾಮದ ಸಮೀಪ ಮಂಗಳವಾರ ರಾತ್ರಿಸುಮಾರು 11 ಗಂಟೆ ವೇಳೆಯಲ್ಲಿ ಬೆಂಗಳೂರಿನಿಂದ ಕಾರವಾರಕ್ಕೆ ಸಂಚರಿಸುತ್ತಿದ್ದ ಕಾರವಾರ ಎಕ್ಸ್ಪ್ರೆಕ್ಸ್ ರೈಲಿಗೆಕಾಡಾನೆಯೊಂದು ರೈಲುಹಳಿದಾಟುವ ಸಂದರ್ಭದಲ್ಲಿ ಅಡ್ಡ ಸಿಲುಕಿದ ಪರಿಣಾಮ ರೈಲು ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇಮೃತಪಟ್ಟಿದೆ.
ಗೇಟ್ ಮುಚ್ಚುವಾಗ ಕಂಡಿಲ್ಲ: ಹಸಿಡೆಬಳಿಯ ರೈಲು ಕ್ರಾಸಿಂಗ್ ಗೇಟ್ ಬಳಿ ಈಘಟನೆ ನಡೆದಿದ್ದು, ಗೇಟ್ ಕಾವಲುಗಾರ ರೈಲುಬರುವ 10 ನಿಮಿಷದ ಮೊದಲು ಗೇಟ್ಮುಚ್ಚುವಾಗಕಾಡಾನೆಕಂಡು ಬಂದಿಲ್ಲ. ಆದರೆರೈಲು ಬರುವ ಸಂದರ್ಭದಲ್ಲಿ ಕಾಡಾನೆಕಾಣಿಸಿಕೊಂಡಿದ್ದು, ರೈಲಿನ ಶಬ್ದ, ಹಾಗೂ ರೈಲಿನಹಾರನ್ ಶಬ್ದದಿಂದ ಆತಂಕಗೊಂಡ ಕಾಡಾನೆರೈಲು ಹಳಿಯ ನಡುವೆ ಸಿಲುಕಿದೆ.
ಪೂಜೆ ಮಾಡಿದ ಮಹಿಳೆಯರು: ಹಸು,ಎಮ್ಮೆಗಳು ಸತ್ತಾಗ ನಾವು ಪೂಜೆ ಮಾಡಿಅಂತಿಮ ಸಂಸ್ಕಾರ ನಡೆಸುತ್ತೇವೆ. ಕಾಡಾನೆ ಸಹದೇವರ ರೂಪ. ಈ ಹಿನ್ನೆಲೆಯಲ್ಲಿ ನಾವು ಪೂಜೆಮಾಡುತ್ತಿದ್ದೇವೆ ಎಂದು ಇಬ್ಬರು ಸ್ಥಳೀಯಮಹಿಳೆಯರು ಹೇಳಿದರು.ಒಟ್ಟಾರೆ ತಾಲೂಕಿನಲ್ಲಿ ಕಾಡಾನೆ ಸಮಸೆಮಿತಿ ಮೀರಿದ್ದು, ಆನೆಗಳ ದಾಳಿಯಿಂದಮಾನವರು, ಮಾನವನಿಂದ ಕಾಡಾನೆಗಳುಸಾಯುತ್ತಿದ್ದರೂ ಸಹ ಸರ್ಕಾರ ಕಾಡಾನೆಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲುಮುಂದಾಗದಿರುವುದು ವಿಪರ್ಯಾಸ.ಸ್ಥಳಕ್ಕೆ ಡಿಎಫ್ಒ ಬಸವರಾಜ್, ಎಸಿಎಫ್ ಲಿಂಗರಾಜ್ , ರೇಂಜರ್ ರಾಘವೇಂದ್ರ ಅಗಸೆ,ತಾಪಂ ಮಾಜಿ ಸದಸ್ಯರುಗಳಾದ ಯಡೇಹಳ್ಳಿಮಂಜುನಾಥ್, ಚೈತ್ರಾ ಸೇರಿದಂತೆ ರೈಲ್ವೆಇಲಾಖೆಯ ಅಧಿಕಾರಿಗಳು ಭೇಟಿ ನೀಡಿದರು.
R. Ashok: ನವೆಂಬರ್ ಬಳಿಕ ಕಾಂಗ್ರೆಸ್ನಲ್ಲಿ ಜ್ವಾಲಾಮುಖಿ ಸ್ಫೋ*ಟ: ಅಶೋಕ್
R. Ashok: ಮೈಸೂರು ಕೇಸ್ನಲ್ಲಿ ಪೊಲೀಸರೇ ಅಪರಾಧಿಗಳಾಗ್ತಾರೆ; ಆರ್.ಅಶೋಕ್
ಇಂದು ಎತ್ತಿನಹೊಳೆ ವೈಮಾನಿಕ ಪರಿವೀಕ್ಷಣೆ ನಡೆಸುವ ಡಿಸಿಎಂ
Arsikere: ಮದುವೆಗೆ ಪ್ರಿಯತಮೆ ನಿರಾಕರಣೆ; ಯುವಕ ಸಾವು
ಕಾಂಗ್ರೆಸ್ಗೆ 136 ಸ್ಥಾನವಿದ್ದರೂ ಜೆಡಿಎಸ್ ಶಾಸಕರ ಸೆಳೆಯೋ ದುಸ್ಥಿತಿ: ಎಚ್.ಡಿ.ರೇವಣ್ಣ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.