ರೈಲಿಗೆ ಸಿಲುಕಿ ಕಾಡಾನೆ ಸಾವು


Team Udayavani, May 20, 2021, 5:46 PM IST

incident held at hasana

ಸಕಲೇಶಪುರ: ಚಲಿಸುತ್ತಿದ್ದ ರೈಲಿಗೆಕಾಡಾನೆಯೊಂದುಅಡ್ಡಸಿಲುಕಿಮೃತಪಟ್ಟಿರುವಘಟನೆ ತಾಲೂಕಿನಲ್ಲಿ ನಡೆದಿದೆ.

ತಾಲೂಕಿನಹಲಸುಲಿಗೆ ಗ್ರಾಪಂ ವ್ಯಾಪ್ತಿಯ ಹಸಿಡೆಗ್ರಾಮದ ಸಮೀಪ ಮಂಗಳವಾರ ರಾತ್ರಿಸುಮಾರು 11 ಗಂಟೆ ವೇಳೆಯಲ್ಲಿ ಬೆಂಗಳೂರಿನಿಂದ ಕಾರವಾರಕ್ಕೆ ಸಂಚರಿಸುತ್ತಿದ್ದ ಕಾರವಾರ ಎಕ್ಸ್‌ಪ್ರೆಕ್ಸ್‌ ರೈಲಿಗೆಕಾಡಾನೆಯೊಂದು ರೈಲುಹಳಿದಾಟುವ ಸಂದರ್ಭದಲ್ಲಿ ಅಡ್ಡ ಸಿಲುಕಿದ ಪರಿಣಾಮ ರೈಲು ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇಮೃತಪಟ್ಟಿದೆ.

ಗೇಟ್‌ ಮುಚ್ಚುವಾಗ ಕಂಡಿಲ್ಲ: ಹಸಿಡೆಬಳಿಯ ರೈಲು ಕ್ರಾಸಿಂಗ್‌ ಗೇಟ್‌ ಬಳಿ ಈಘಟನೆ ನಡೆದಿದ್ದು, ಗೇಟ್‌ ಕಾವಲುಗಾರ ರೈಲುಬರುವ 10 ನಿಮಿಷದ ಮೊದಲು ಗೇಟ್‌ಮುಚ್ಚುವಾಗಕಾಡಾನೆಕಂಡು ಬಂದಿಲ್ಲ. ಆದರೆರೈಲು ಬರುವ ಸಂದರ್ಭದಲ್ಲಿ ಕಾಡಾನೆಕಾಣಿಸಿಕೊಂಡಿದ್ದು, ರೈಲಿನ ಶಬ್ದ, ಹಾಗೂ ರೈಲಿನಹಾರನ್‌ ಶಬ್ದದಿಂದ ಆತಂಕಗೊಂಡ ಕಾಡಾನೆರೈಲು ಹಳಿಯ ನಡುವೆ ಸಿಲುಕಿದೆ.

ಪೂಜೆ ಮಾಡಿದ ಮಹಿಳೆಯರು: ಹಸು,ಎಮ್ಮೆಗಳು ಸತ್ತಾಗ ನಾವು ಪೂಜೆ ಮಾಡಿಅಂತಿಮ ಸಂಸ್ಕಾರ ನಡೆಸುತ್ತೇವೆ. ಕಾಡಾನೆ ಸಹದೇವರ ರೂಪ. ಈ ಹಿನ್ನೆಲೆಯಲ್ಲಿ ನಾವು ಪೂಜೆಮಾಡುತ್ತಿದ್ದೇವೆ ಎಂದು ಇಬ್ಬರು ಸ್ಥಳೀಯಮಹಿಳೆಯರು ಹೇಳಿದರು.ಒಟ್ಟಾರೆ ತಾಲೂಕಿನಲ್ಲಿ ಕಾಡಾನೆ ಸಮಸೆಮಿತಿ ಮೀರಿದ್ದು, ಆನೆಗಳ ದಾಳಿಯಿಂದಮಾನವರು, ಮಾನವನಿಂದ ಕಾಡಾನೆಗಳುಸಾಯುತ್ತಿದ್ದರೂ ಸಹ ಸರ್ಕಾರ ಕಾಡಾನೆಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲುಮುಂದಾಗದಿರುವುದು ವಿಪರ್ಯಾಸ.ಸ್ಥಳಕ್ಕೆ ಡಿಎಫ್ಒ ಬಸವರಾಜ್, ಎಸಿಎಫ್ ಲಿಂಗರಾಜ್ , ರೇಂಜರ್‌ ರಾಘವೇಂದ್ರ ಅಗಸೆ,ತಾಪಂ ಮಾಜಿ ಸದಸ್ಯರುಗಳಾದ ಯಡೇಹಳ್ಳಿಮಂಜುನಾಥ್‌, ಚೈತ್ರಾ ಸೇರಿದಂತೆ ರೈಲ್ವೆಇಲಾಖೆಯ ಅಧಿಕಾರಿಗಳು ಭೇಟಿ ನೀಡಿದರು.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

R. Ashok: ನವೆಂಬರ್‌ ಬಳಿಕ ಕಾಂಗ್ರೆಸ್‌ನಲ್ಲಿ ಜ್ವಾಲಾಮುಖಿ ಸ್ಫೋ*ಟ: ಅಶೋಕ್‌

R. Ashok: ನವೆಂಬರ್‌ ಬಳಿಕ ಕಾಂಗ್ರೆಸ್‌ನಲ್ಲಿ ಜ್ವಾಲಾಮುಖಿ ಸ್ಫೋ*ಟ: ಅಶೋಕ್‌

R. Ashok: ಮೈಸೂರು ಕೇಸ್‌ನಲ್ಲಿ ಪೊಲೀಸರೇ ಅಪರಾಧಿಗಳಾಗ್ತಾರೆ; ಆರ್‌.ಅಶೋಕ್‌

R. Ashok: ಮೈಸೂರು ಕೇಸ್‌ನಲ್ಲಿ ಪೊಲೀಸರೇ ಅಪರಾಧಿಗಳಾಗ್ತಾರೆ; ಆರ್‌.ಅಶೋಕ್‌

ಇಂದು ಎತ್ತಿನಹೊಳೆ ವೈಮಾನಿಕ ಪರಿವೀಕ್ಷಣೆ ನಡೆಸುವ ಡಿಸಿಎಂ

ಇಂದು ಎತ್ತಿನಹೊಳೆ ವೈಮಾನಿಕ ಪರಿವೀಕ್ಷಣೆ ನಡೆಸುವ ಡಿಸಿಎಂ

de

Arsikere: ಮದುವೆಗೆ ಪ್ರಿಯತಮೆ ನಿರಾಕರಣೆ; ಯುವಕ ಸಾವು

HD-Revanna

ಕಾಂಗ್ರೆಸ್‌ಗೆ 136 ಸ್ಥಾನವಿದ್ದರೂ ಜೆಡಿಎಸ್‌ ಶಾಸಕರ ಸೆಳೆಯೋ ದುಸ್ಥಿತಿ: ಎಚ್‌.ಡಿ.ರೇವಣ್ಣ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.