ಕಾಶ್ಮೀರಿ ಮೌಲಾನಾ ಶ್ರೇಷ್ಠ ಸೂಫಿ ಸಂತರು: ಮಾನೆ

ಹಿಂದೂ-ಮುಸ್ಲಿಂ ಎಲ್ಲಾ ಸಮುದಾಯದ ಜನರಿಂದ ಅವರು ಗೌರವಿಸಲ್ಪಡುತ್ತಿದ್ದರು

Team Udayavani, Sep 3, 2022, 4:25 PM IST

ಕಾಶ್ಮೀರಿ ಮೌಲಾನಾ ಶ್ರೇಷ್ಠ ಸೂಫಿ ಸಂತರು: ಮಾನೆ

ಹಾನಗಲ್ಲ: ದಕ್ಷಿಣ ಭಾರತದ ಶ್ರೇಷ್ಠ ಸೂಫಿ ಸಂತರಲ್ಲಿ ಹಾನಗಲ್ಲಿನ ಕಾಶ್ಮೀರಿ ಮೌಲಾನಾ ಸಹ ಒಬ್ಬರು. ಇಸ್ಲಾಂ ಧರ್ಮದ ಸುನ್ನಿ ಆಧ್ಯಾತ್ಮಿಕ ವಿಷಯದಲ್ಲಿ ಅವರು ಹೊಂದಿದ್ದ ಅಪಾರ ಪಾಂಡಿತ್ಯದ ಕಾರಣದಿಂದಾಗಿ ಪರಮಗುರು ಆಗಿದ್ದರು ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಪಟ್ಟಣದ ಪೀರ ಸಯ್ಯದ್‌ ಮಕ್ಬೂಲ್‌ ಅಹ್ಮದಶಾ ಖಾದ್ರಿ ಕಾಶ್ಮೀರಿ ಅವರ ದರ್ಗಾದ ಉರೂಸ್‌ ಅಂಗವಾಗಿ ನಡೆದ ಝಂಡಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮೂಲತಃ ಕಾಶ್ಮೀರ ರಾಜ್ಯದವರಾದ ಕಾಶ್ಮೀರಿ ಗುರುಗಳು ಸೂಫಿ ಪಂಥದ ಶ್ರೇಷ್ಠ ಸಹರವರ್ದಿ ಮನೆತನದಲ್ಲಿ ಜನಿಸಿದವರಾಗಿದ್ದರು. ತಮ್ಮ ಜೀವಿತಾವಧಿಯಲ್ಲಿ ಮಾಹನಾಮಾ ಅರ್ಶದ್‌ ಎಂಬ ಉರ್ದು ಮಾಸಿಕ ಪತ್ರಿಕೆ ಹೊರತಂದಿದ್ದರು. ಅದು ಆ ಕಾಲಘಟ್ಟದ ಅಖಂಡ ಧಾರವಾಡ ಜಿಲ್ಲೆಯ ಏಕೈಕ ಉರ್ದು ಭಾಷಾ ಮಾಸಿಕ ಪತ್ರಿಕೆಯಾಗಿತ್ತು ಎಂದರು.

ಸದಾ ಗಂಭೀರ ಸ್ವಭಾವ ಹೊಂದಿದ್ದ ಅವರು, ಧಾರ್ಮಿಕ ವಿಚಾರಗಳ ಹೊರತಾಗಿ ಅನ್ಯ ವಿಚಾರಗಳಲ್ಲಿ ಚರ್ಚೆ ನಡೆಸಲು ಆಸಕ್ತಿ ತೋರುತ್ತಿರಲಿಲ್ಲ. ಅವರ ವ್ಯಕ್ತಿತ್ವ ಮತ್ತು ಸ್ವಭಾವದ ಕಾರಣದಿಂದಾಗಿ ಹಿಂದೂ-ಮುಸ್ಲಿಂ ಎಲ್ಲಾ ಸಮುದಾಯದ ಜನರಿಂದ ಅವರು ಗೌರವಿಸಲ್ಪಡುತ್ತಿದ್ದರು ಎಂದರು.

ಇಸ್ಲಾಮಿಗೆ ಸಂಬಂಧಿ ತ ಜಟಿಲವಾದ ಶರಿಯಾ ಕಾನೂನಿನ ನಿರ್ವಚನ ಮತ್ತು ಬೌದ್ಧಿಕ ವಿಚಾರಗಳಲ್ಲಿ ಅವರು ನೀಡಿದ ಮಾರ್ಗದರ್ಶನ, ಸಲಹೆ ವಿಶ್ವಮಾನ್ಯವಾಗಿದ್ದು, ಜಗತ್ತಿನ ಬಹಳಷ್ಟು ಇಸ್ಲಾಮಿಕ್‌ ವಿದ್ವಾಂಸರ ಪ್ರಶಂಸೆಗೆ ಒಳಗಾಗಿದೆ ಎಂದರು. ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷರಾದ ಸಯ್ಯದ್‌ ಅಹ್ಮದಬಾಷಾ ಪೀರಜಾದೆ, ಖುರ್ಷಿದ ಹುಲ್ಲತ್ತಿ, ಮತೀನ ಶಿರಬಡಗಿ, ನೌಶಾದ್‌ ರಾಣಿಬೆನ್ನೂರ, ಮುಷ್ತಾಕ್‌, ನಿಸಾರ ಪಾನವಾಲೆ ಮೊದಲದವರು ಇದ್ದರು.

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2A Reservation; ವಕೀಲರ ಮೂಲಕ ಸರ್ಕಾರ ಹಕ್ಕೊತ್ತಾಯ ಮಾಡುತ್ತೇವೆ: ಪಂಚಮಸಾಲಿ ಶ್ರೀ

2A Reservation; ವಕೀಲರ ಮೂಲಕ ಸರ್ಕಾರ ಹಕ್ಕೊತ್ತಾಯ ಮಾಡುತ್ತೇವೆ: ಪಂಚಮಸಾಲಿ ಶ್ರೀ

1-bus

Haveri; ಖಾಸಗಿ ಬಸ್ ಪಲ್ಟಿ: 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ಮಕ್ಕಳಿಗೆ ಉತ್ತಮ ಶಿಕ್ಷಣ-ಸಂಸ್ಕಾರ ‌ಕಲಿಸಿ: ಚೌಡಯ್ಯ ಸ್ವಾಮೀಜಿ

ಮಕ್ಕಳಿಗೆ ಉತ್ತಮ ಶಿಕ್ಷಣ-ಸಂಸ್ಕಾರ ‌ಕಲಿಸಿ: ಚೌಡಯ್ಯ ಸ್ವಾಮೀಜಿ

ಮಕ್ಕಳನ್ನು ಮೊಬೈಲ್‌ನಿಂದ ದೂರವಿಡಬಲ್ಲ ದು ಕ್ರೀಡೆ-ಮಮತಾ ಆರೆಗೊಪ್ಪ

pramod muthalik

Haveri; ಮುಸ್ಲಿಮರನ್ನು ಬಹಿಷ್ಕರಿಸಿ, ಅವರ ಜತೆ ಯಾವುದೇ ವ್ಯವಹಾರ ಮಾಡಬೇಡಿ: ಮುತಾಲಿಕ್‌ ಕಿಡಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.