![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Feb 1, 2021, 3:44 PM IST
ಚಿಂಚೋಳಿ: ಅಯೋಧ್ಯೆ ರಾಮಮಂದಿರ ನಿರ್ಮಾಣ ನಿ ಧಿಗೆ ತಾಲೂಕಿನ ಮಿರಿಯಾಣ ಗ್ರಾಮದಲ್ಲಿ ಒಟ್ಟು 1.20 ಲಕ್ಷ ರೂ. ಸಂಗ್ರಹಿಸಲಾಗಿದೆ ಎಂದು ಬಿಜೆಪಿ ಮುಖಂಡರು ಹಾಗೂ ತಾಲೂಕು ರೆಡ್ಡಿ ಸಮಾಜದ ಅಧ್ಯಕ್ಷ ಕಿರಣರೆಡ್ಡಿ ಪಾಟೀಲ ತಿಳಿಸಿದ್ದಾರೆ.
ಮಿರಿಯಾಣದ ಗ್ರಾಮಸ್ಥರು, ಕಾರ್ಮಿಕರು, ಮಹಿಳೆಯರು, ಸರಕಾರಿ ಶಿಕ್ಷಕರು, ಉದ್ಯಮಿಗಳು ಹಾಗೂ ಸಣ್ಣಪುಟ್ಟ ವ್ಯಾಪಾರಿಗಳು ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕಾಗಿ ಸ್ವಯಂ ಪ್ರೇರಣೆಯಿಂದ ದೇಣಿಗೆ ನೀಡಿದ್ದಾರೆ. ಮಿರಿಯಾಣ, ಕಿಷ್ಟಾಪುರ, ಬೈರಂಪಳ್ಳಿ ಗ್ರಾಮಗಳಲ್ಲಿ ಕಲ್ಲುಗಣಿಗಳು ಬಂದ್ ಆಗಿರುವುದರಿಂದ ಕಡಿಮೆ ನಿಧಿ ಸಂಗ್ರಹಣೆ ಆಗಿದೆ ಎಂದರು.
ಇದನ್ನೂ ಓದಿ:ಮಡಿವಾಳ ಸಮಾಜಕ್ಕೆ ಅನ್ಯಾಯ
ಬಿಜೆಪಿ ಮುಖಂಡರಾದ ಜಿ.ಪಂ ಮಾಜಿ ಸದಸ್ಯ ಜಗಜೀವನರೆಡ್ಡಿ ಪಾಟೀಲ, ಕಾರ್ತಿಕರೆಡ್ಡಿ ನರಸಿಂಹಲು ಪೂಜಾರಿ, ಬಸವರಾಜ ಕಲ್ಲೂರ, ವಿಶ್ವನಾಥ, ಕಿಷ್ಟಪ್ಪಾ ಪೂಜಾರಿ, ಸಿ.ಸುಧಾಕರ, ಸಿದ್ದಯ್ಯ ಬಿರಿನೆಲ್ಲಿ, ಬಿ.ರಾಜಕುಮಾರ, ನರೇಂದ್ರಗೌಡ, ರತ್ನಾಕರ, ಸಂದೀಪ, ರಾಣೋಜಿ, ನರೇಂದ್ರ, ವಿನಯ, ಶ್ರೀಕಾಂತ, ನರಸಿಂಗರಾವ್, ಕಿಷ್ಟಸಾಯಿ, ಬಾಲುಗೌಡ ಇನ್ನಿತರರಿದ್ದರು
Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ
Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ
Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ
MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ
BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್
You seem to have an Ad Blocker on.
To continue reading, please turn it off or whitelist Udayavani.