
ಶೈಕ್ಷಣಿಕ ಸಾಲಮನ್ನಾ: ಪ್ರಧಾನಿಗೆ ಒತ್ತಡ ಹೇರಿ
Team Udayavani, Jan 25, 2017, 12:23 PM IST

ಕಲಬುರಗಿ: 371(ಜೆ)ನೇ ಕಲಂ ಅನ್ವಯ ಹೈ. ಕ.ಭಾಗದ ಜಿಲ್ಲೆಗಳಲ್ಲಿ ಉನ್ನತ ವ್ಯಾಸಂಗಕ್ಕಾಗಿ ಪಡೆದ ಶೈಕ್ಷಣಿಕ ಸಾಲವನ್ನು ಕೇಂದ್ರ ಸರ್ಕಾರದಿಂದ ಮನ್ನಾ ಮಾಡಬೇಕು ಹಾಗೂ ನಿರುದ್ಯೋಗಿ ಪದವೀಧರರಿಗೆ ನೌಕರಿ ಅಥವಾ ನಿರುದ್ಯೋಗಿ ಭತ್ಯೆ ನೀಡಬೇಕು.
ಇಲ್ಲವೇ ಸ್ವ ಉದ್ಯೋಗಕ್ಕಾಗಿ 5 ರಿಂದ 10 ಲಕ್ಷ ರೂ. ಬಡ್ಡಿ ರಹಿತ ಸಾಲ ಕೇಂದ್ರದಿಂದ ನೀಡಬೇಕೆಂದು ಪ್ರಧಾನಿಗಳಿಗೆ ಒತ್ತಡ ಹೇರಲು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಸಲ್ಲಿಸಲಾಯಿತು.
ಈಶಾನ್ಯ ವಲಯದ ಶಿಕ್ಷಕರ ವೇದಿಕೆ ಅಧ್ಯಕ್ಷ ಎಂ.ಬಿ.ಅಂಬಲಗಿ ನೇತೃತ್ವದ ನಿಯೋಗದಲ್ಲಿ ಸೂರ್ಯಕಾಂತ ಜೀವಣಗಿ, ಬಸವರಾಜ ರಾಜಾಪೂರ, ಚಂದ್ರಶೇಖರ ಚಿಂಚೋಳಿ,ಶಿವಾನಂದ ಮಠ, ಪರ್ವತಯ್ಯ ಸ್ವಾಮಿ, ಸೂರ್ಯಕಾಂತ ಜಮಾದಾರ, ನೀಲಕಂಠದೊಡ್ಮನಿ, ಮಹ್ಮದ ಜಾಫರ್, ಅಬ್ದುಲ್ ಹಾಯ್, ಪರಮೇಶ್ವರ ಬಸವರಾಜ ಕೋಳಕೂರ,
ಸಿದ್ರಾಮಪ್ಪ ಕುಡುತೆ, ವೀರಣ್ಣ, ನಾಗಪ್ಪ, ಶರಣಪ್ಪ ಮಹಾಗಾಂವ, ಮಲ್ಲನಗೌಡ ಪಾಟೀಲ, ಶಾಂತಪ್ಪ ಕಮಲಾಪೂರ, ಜಗನ್ನಾಥ ರೆಡ್ಡಿ ಮಂದ°ರ, ಮಲ್ಲಿಕಾರ್ಜುನ ಕೋರಿಗೆಲ್ಲ, ಅಶೋಕಕುಮಾರ ಅಡಕಿ, ವಿಠಲರಾವ ನಾಟೀಕಾರ, ವಿ.ಎನ್.ಪತ್ತಾರ ಹಾಗೂ ಇತರರು ಮನವಿ ಸಲ್ಲಿಸಿ ಆಗ್ರಹಿಸಿದರು.
ಸಂಸದೆ ಕರಂದ್ಲಾಜೆ ಬೇಡಿಕೆಗಳ ಬಗ್ಗೆ ಕೇಂದ್ರ ಸಚಿವರು, ಸಂಸದರೊಂದಿಗೆ ಮಾತನಾಡುವೆ. ದೆಹಲಿಗೆ ಬಂದರೆ ಪ್ರಧಾನಿಯವರನ್ನು ಭೇಟಿಯಾಗಿ ಸಮಸ್ಯೆ ಕುರಿತು ವಿವರಿಸಿ ನ್ಯಾಯಕೊಡಿಸಲು ಪ್ರಾಮಾಣಿಕವಾಗಿ ಯತ್ನಿಸುವೆ ಎಂದು ಭರವಸೆ ನೀಡಿದರು.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್

Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ

Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ

ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ

Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.