ಮೊಬೈಲ್‌ಗಿಂತ ಪರಿಸರ ಸ್ನೇಹಿಯಾಗಿ: ನಮೋಶಿ


Team Udayavani, Sep 10, 2022, 2:26 PM IST

3-eco

ಆಳಂದ: ಸಂರಕ್ಷಿತ ಕಾಡು ಕಡಮೆಯಾಗುತ್ತಿರುವ ಈ ಸಂದರ್ಭದಲ್ಲಿ ಪರಿಸರ ರಕ್ಷಣೆ ನಮ್ಮೆಲರ ಹೊಣೆಯಾಗಿದೆ. ಈಗಾಗಿ ನಾವು ಮೊಬೈಲ್‌ ಸ್ನೇಹಿಯಾಗುವುದಕ್ಕಿಂತ ಪರಿಸರ ಸ್ನೇಹಿಯಾಗುವುದು ಒಳ್ಳೆಯದು ಎಂದು ವಿಧಾನ ಪರಿಷತ್‌ ಸದಸ್ಯ ಶಶೀಲ ಜಿ. ನಮೋಶಿ ಅವರು ಹೇಳಿದರು.

ತಾಲೂಕಿನ ಕಡಗಂಚಿ ಹತ್ತಿರದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಅರಣ್ಯ ಇಲಾಖೆ ಸಹಯೋಗದಿಂದ ಭೋಧಿ ವೃಕ್ಷ ಸಂಸ್ಥೆ ಆಯೋಜಿಸಿದ್ದ ಕಲ್ಯಾಣ ವನ ಯೋಜನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬೋಧಿ ವೃಕ್ಷ ಸಂಸ್ಥೆಯ ಗಿಡ ನೆಡುವ ಈ ಕಾರ್ಯ ಶ್ಲಾಘನೀಯವಾದದ್ದು. ವಿಶ್ವವಿದ್ಯಾಲಯವನ್ನು ಹಸಿರು ಆವರಣವನ್ನಾಗಿಸಲು ಉಪಕುಲಪತಿಗಳಾದ ಪ್ರೊಫೆಸರ್‌ ಬಟ್ಟು ಸತ್ಯನಾರಾಯಣ ಪ್ರಯತ್ನವನ್ನು ಶ್ಲಾಘಿಸುತ್ತ, ಅವರ ಹಲವಾರು ಕಾರ್ಯಕ್ರಮಗಳನ್ನು ನೆನಪಿಸಿಕೊಂಡರು.

ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊಫೆಸರ್‌ ಬಟ್ಟು ಸತ್ಯನಾರಾಯಣ ಮಾತನಾಡಿ, ವಿಶ್ವವಿದ್ಯಾಲಯವನ್ನು ಹಸಿರು ಅವರಣವನ್ನಾಗಿ ಮಾಡಲು ಸಕಲ ಕ್ರಮ ತೆಗೆದುಕೊಳ್ಳಲಾಗಿದೆ ಈ ನಿಟ್ಟಿನಲ್ಲಿ ಬೋಧಿ ವೃಕ್ಷ ಸಂಸ್ಥೆ ಪ್ರಯತ್ನ ಸ್ಮರಣೀಯವಾಗಿದೆ ಎಂದರು.

ವಿಶ್ವ ವಿದ್ಯಾಲಯ ಆವರಣದಲ್ಲಿ ಹಣ್ಣಿನ ಗಿಡ ಬೆಳೆಯುವುದರಿದ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿ ವರ್ಗದ ಪೌಷ್ಟಿಕಾಂಶದ ಮೌಲ್ಯ ಹೆಚ್ಚುತ್ತದೆ. ತೇಗ ಮತ್ತು ಶ್ರೀಗಂಧ ಬೆಳೆಯುವುದರಿಂದ ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯಕ್ಕೆ ಮೌಲ್ಯಯುತವಾದ ಆಸ್ತಿಗಳಾಗುತ್ತವೆ ಎಂದು ಹೇಳಿದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ ಹೇಮಾ ಮಾತನಾಡಿ, ಇಲ್ಲಿಯ ವರೆಗೂ ವಿಶ್ವವಿದ್ಯಾಲಯದ ಆವರಣದಲ್ಲಿ 2012 -13ರಿಂದ ಸುಮಾರು 25000 ಗಿಡಗಳನ್ನು ನೆಡಲಾಗಿದೆ. ಅದರಲ್ಲಿ ಶೇಕಡಾ 95ಪ್ರತಿಶತ ಗಿಡಗಳು ಬೆಳೆದಿವೆ ಎಂದು ತಿಳಿಸಿದರು.

ಭೋಧಿ ವೃಕ್ಷ ಸಂಸ್ಥೆ ಅಧ್ಯಕ್ಷ ಎಂ.ಎಸ್‌. ಚಂದ್ರ ಮಾತನಾಡಿ, ಈ ವರ್ಷದಲ್ಲಿ 5000 ಸಾವಿರ ಗಿಡ ನೆಡುವ ಗುರಿ ಹೊಂದಲಾಗಿದೆ. ಇದರಲ್ಲಿ 2000 ಸಾವಿರ ಹಣ್ಣಿನ ಗಿಡಗಳು ಸೇರಿವೆ ಎಂದರು.

ವಿಶ್ವ ವಿದ್ಯಾ ಆವರಣದ ಕಲ್ಯಾಣ ವನ ಯೋಜನೆ ಕೇವಲ ಆರಂಭ. ಈ ರೀತಿಯ ಗಿಡ ನೆಡುವ ಕಾರ್ಯಕ್ರಮವನ್ನು ಸಂಪೂರ್ಣ ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿಯೂ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ ಎಂದರು.

ಅತಿಥಿಯಾಗಿದ್ದ ಪ್ರೊ|ಬಸವರಾಜ ಪಿ. ಡೋಣೂರು ಮಾತನಾಡಿ, ವಿಶ್ವವಿದ್ಯಾಲಯದಲ್ಲಿ ಮರಗಳು ಕಲಿಕೆಯ ಗುಣಮಟ್ಟ ಹೆಚ್ಚಿಸುತ್ತವೆ ಎಂದರು.

ಟಾಪ್ ನ್ಯೂಸ್

pkl 2024 bengaluru bulls vs dabang delhi

PKL 2024: ಬೆಂಗಳೂರು ಬುಲ್ಸ್‌ ಗೆ ಗೆಲುವಿನ ದಿನ

VP-Farmers-Protest

Waqf Notice: ರಾಜ್ಯ ಸರ್ಕಾರದ ಹುನ್ನಾರದಿಂದ ರೈತರಿಗೆ ಈ ಬಾರಿ ಕರಾಳ ದೀಪಾವಳಿ!

INDWvsNZW: ಮಂಧನಾ ಶತಕ; ವನಿತೆಯರ ದೀಪಾವಳಿ; ಭಾರತಕ್ಕೆ 2-1 ಸರಣಿ

INDWvsNZW: ಮಂಧನಾ ಶತಕ; ವನಿತೆಯರ ದೀಪಾವಳಿ; ಭಾರತಕ್ಕೆ 2-1 ಸರಣಿ

ಯಾವ ಕಾರಣಕ್ಕೂ ರೈತರ ಜಮೀನು ಮುಟ್ಟಲ್ಲ: ಜಮೀರ್‌ ಅಹ್ಮದ್

Waqf Land Issue; ಯಾವ ಕಾರಣಕ್ಕೂ ರೈತರ ಜಮೀನು ಮುಟ್ಟಲ್ಲ: ಜಮೀರ್‌ ಅಹ್ಮದ್

Madikeri: ಚೆಂಬೆಬೆಳ್ಳೂರು; ಕಾಡಾನೆ ಹಾವಳಿಯಿಂದ ಕೃಷಿಗೆ ಹಾನಿ

Madikeri: ಚೆಂಬೆಬೆಳ್ಳೂರು; ಕಾಡಾನೆ ಹಾವಳಿಯಿಂದ ಕೃಷಿಗೆ ಹಾನಿ

BJP-DC-Meeting

Waqf Notice: ರಾಜ್ಯ ಸರ್ಕಾರದ ವಿರುದ್ಧ ಹಕ್ಕುಚ್ಯುತಿ ಮಂಡಿಸುವೆವು: ಸಂಸದ ಗೋವಿಂದ ಕಾರಜೋಳ

Puttur: ಅರುಣ್‌ ಪುತ್ತಿಲರಿಗೆ ತಡೆ ಪ್ರಕರಣ: ಖಂಡನೆ

Puttur: ಅರುಣ್‌ ಪುತ್ತಿಲರಿಗೆ ತಡೆ ಪ್ರಕರಣ: ಖಂಡನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: ಮಸೀದಿಗಳು ರಾಜ್ಯ ಸರ್ಕಾರವನ್ನು ಆಳುತ್ತಿವೆ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ

Kalaburagi: ಮಸೀದಿಗಳು ರಾಜ್ಯ ಸರ್ಕಾರವನ್ನು ಆಳುತ್ತಿವೆ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ

Chittapura: ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು… ಚಾಲಕ ಮೃತ್ಯು, ಇಬ್ಬರಿಗೆ ಗಾಯ

Chittapura: ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು… ಚಾಲಕ ಮೃತ್ಯು, ಇಬ್ಬರಿಗೆ ಗಾಯ

ಕ್ಷುಲ್ಲಕ ವಿಚಾರಕ್ಕೆ ಮೂವರು ಮಕ್ಕಳಿಗೆ ವಿಷ ಉಣಿಸಿ ತಾನು ಆತ್ಮಹತ್ಯೆಗೆ ಯತ್ನಿಸಿದ ತಾಯಿ

ಕ್ಷುಲ್ಲಕ ವಿಚಾರಕ್ಕೆ ಮೂವರು ಮಕ್ಕಳಿಗೆ ವಿಷ ಉಣಿಸಿ ತಾನು ಆತ್ಮಹತ್ಯೆಗೆ ಯತ್ನಿಸಿದ ತಾಯಿ

3

Chittapur: ತಾಯಿಯನ್ನೇ ಕೊ*ಲೆಗೈದ ಮಗ: ಆರೋಪಿಯ ಬಂಧನ

police crime

Kalaburagi Honeytrap; ಇಬ್ಬರು ಜೈಲು ಅಧಿಕಾರಿಗಳ ಅಮಾನತು

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

death

Ullal: ಕಂಬಳದ ಯಜಮಾನ ಕೆರೆಗೆ ಬಿದ್ದು ಸಾವು

pkl 2024 bengaluru bulls vs dabang delhi

PKL 2024: ಬೆಂಗಳೂರು ಬುಲ್ಸ್‌ ಗೆ ಗೆಲುವಿನ ದಿನ

VP-Farmers-Protest

Waqf Notice: ರಾಜ್ಯ ಸರ್ಕಾರದ ಹುನ್ನಾರದಿಂದ ರೈತರಿಗೆ ಈ ಬಾರಿ ಕರಾಳ ದೀಪಾವಳಿ!

accident2

Udupi: ಹೊಂಡಕ್ಕೆ ಬಿದ್ದ ದ್ವಿಚಕ್ರ ವಾಹನ; ಪ್ರಾಣಾಪಾಯದಿಂದ ಪಾರು

INDWvsNZW: ಮಂಧನಾ ಶತಕ; ವನಿತೆಯರ ದೀಪಾವಳಿ; ಭಾರತಕ್ಕೆ 2-1 ಸರಣಿ

INDWvsNZW: ಮಂಧನಾ ಶತಕ; ವನಿತೆಯರ ದೀಪಾವಳಿ; ಭಾರತಕ್ಕೆ 2-1 ಸರಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.