Karnataka: ಅನರ್ಹರ ಕಾರ್ಡ್‌ ಮಾತ್ರ ಎಪಿಎಲ್‌ಗೆ: ಮುನಿಯಪ್ಪ


Team Udayavani, Nov 21, 2024, 12:20 AM IST

Karnataka: ಅನರ್ಹರ ಕಾರ್ಡ್‌ ಮಾತ್ರ ಎಪಿಎಲ್‌ಗೆ: ಮುನಿಯಪ್ಪ

ಕೋಲಾರ: ಬಿಪಿಎಲ್‌ ಕಾರ್ಡ್‌ ಪಡೆಯಲು ಅರ್ಹರಲ್ಲದವರ ಕಾರ್ಡ್‌ಗಳನ್ನು ಎಪಿಎಲ್‌ಗೆ ಬದಲಾಯಿಸುತ್ತೇವೆಯೇ ಹೊರತು, ಯಾವುದೇ ಕಾರಣಕ್ಕೂ ರದ್ದು ಮಾಡುವುದಿಲ್ಲ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್‌.ಮುನಿಯಪ್ಪ ಸ್ಪಷ್ಟಪಡಿಸಿದರು.

ನಗರದಲ್ಲಿ ಅವರು ಮಾತನಾಡಿ, ಆದಾಯ ತೆರಿಗೆ ಪಾವತಿಸುವವರು, ಸರಕಾರಿ ಕೆಲಸದಲ್ಲಿ ಇರುವವರು, ವಾರ್ಷಿಕ ಆದಾಯ 1.20 ಲಕ್ಷ ರೂ. ಮೇಲ್ಪಟ್ಟಿದ್ದರೆ ಅಂತಹವರನ್ನು ಗುರುತಿಸಿ ಎಪಿಎಲ್‌ನಲ್ಲಿ ಇಡಲಾಗುತ್ತದೆ. ಈ ಸಂಬಂಧ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಲಾಗುವುದು. ಒಂದು ವೇಳೆ ಬಡವರಿಗೆ ತೊಂದರೆಯಾದಲ್ಲಿ ತಹಶೀಲ್ದಾರ್‌ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುವುದು ಎಂದರು.

ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌ ವಿರುದ್ಧ ಅರಣ್ಯ ಭೂಮಿ ಒತ್ತುವರಿ ಆರೋಪಕ್ಕೆ ಪ್ರತಿಕ್ರಿಯಿಸಿ, ಕಾನೂನು ಎಲ್ಲರಿಗೂ ಒಂದೇ. ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿದ್ದರೆ ಸರಕಾರ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

ಟಾಪ್ ನ್ಯೂಸ್

Union Budget 2025: ಆಟಿಕೆ ಕ್ಷೇತ್ರದ ಅಭಿವೃದ್ದಿಗಾಗಿ “ರಾಷ್ಟ್ರೀಯ ಕ್ರಿಯಾ ಯೋಜನೆ’

Union Budget 2025: ಆಟಿಕೆ ಕ್ಷೇತ್ರದ ಅಭಿವೃದ್ದಿಗಾಗಿ “ರಾಷ್ಟ್ರೀಯ ಕ್ರಿಯಾ ಯೋಜನೆ’

Undion Budget 2025: ಕ್ರೀಡೆಗೆ ಬಜೆಟ್‌ ಹಂಚಿಕೆ ಹೆಚ್ಚಳ… ಖೇಲೋ ಇಂಡಿಯಾಕ್ಕೆ ಸಿಂಹಪಾಲು

Union Budget 2025: ಕ್ರೀಡೆಗೆ ಬಜೆಟ್‌ ಹಂಚಿಕೆ ಹೆಚ್ಚಳ… ಖೇಲೋ ಇಂಡಿಯಾಕ್ಕೆ ಸಿಂಹಪಾಲು

Union Budget 2025: ಬಜೆಟ್‌ ಘೋಷಣೆ ಮುನ್ನ ನಿರ್ಮಲಾ ಭಾವಚಿತ್ರಕ್ಕೆ ಹೂಡಿಕೆದಾರನಿಂದ ಪೂಜೆ!

Union Budget 2025: ಬಜೆಟ್‌ ಘೋಷಣೆ ಮುನ್ನ ನಿರ್ಮಲಾ ಭಾವಚಿತ್ರಕ್ಕೆ ಹೂಡಿಕೆದಾರನಿಂದ ಪೂಜೆ!

Union Budget 2025: 6 ಪ್ರಮುಖ ಆರ್ಥಿಕ ವಲಯದ ಅಭಿವೃದ್ಧಿಗೆ ಇಂಜಿನ್‌ ಬಜೆಟ್‌: ಸಚಿವೆ

Union Budget 2025: 6 ಪ್ರಮುಖ ಆರ್ಥಿಕ ವಲಯದ ಅಭಿವೃದ್ಧಿಗೆ ಇಂಜಿನ್‌ ಬಜೆಟ್‌: ಸಚಿವೆ

Union Budget 2025: ಯುವೋದ್ಯಮಿಗಳಿಗೆ ಬಲ: ಸ್ಟಾರ್ಟಪ್‌, ಎಂಎಸ್‌ಎಂಇಗೆ ಸಾಲದ ಮಿತಿ ಹೆಚ್ಚಳ

Union Budget 2025: ಯುವೋದ್ಯಮಿಗಳಿಗೆ ಬಲ: ಸ್ಟಾರ್ಟಪ್‌, ಎಂಎಸ್‌ಎಂಇಗೆ ಸಾಲದ ಮಿತಿ ಹೆಚ್ಚಳ

ಅಟಲ್‌ ಟಿಂಕರಿಂಗ್‌ ಲ್ಯಾಬ್‌, ಪ್ರೌಢಶಾಲೆಗಳಿಗೆ ಅಂತರ್ಜಾಲ ಸೇವೆ ವಿಸ್ತರಣೆ ಮಹತ್ವದ ಹೆಜ್ಜೆ

ಅಟಲ್‌ ಟಿಂಕರಿಂಗ್‌ ಲ್ಯಾಬ್‌, ಪ್ರೌಢಶಾಲೆಗಳಿಗೆ ಅಂತರ್ಜಾಲ ಸೇವೆ ವಿಸ್ತರಣೆ ಮಹತ್ವದ ಹೆಜ್ಜೆ

ವೈದ್ಯ ಸೀಟುಗಳ ಏರಿಕೆಯಿಂದ ಜನಸಂಖ್ಯೆಗೆ ತಕ್ಕಂತೆ ವೈದ್ಯರ ಸಂಖ್ಯೆ ಹೆಚ್ಚಳಕ್ಕೆ ಸಹಾಯ

ವೈದ್ಯ ಸೀಟುಗಳ ಏರಿಕೆಯಿಂದ ಜನಸಂಖ್ಯೆಗೆ ತಕ್ಕಂತೆ ವೈದ್ಯರ ಸಂಖ್ಯೆ ಹೆಚ್ಚಳಕ್ಕೆ ಸಹಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Byrathi Suresh: ಪವರ್‌ ಪಾಲಿಟಿಕ್ಸ್‌, ಶೇರಿಂಗ್‌, ಕೇರಿಂಗ್‌ ಯಾವುದೂ ಇಲ್ಲ

Byrathi Suresh: ಪವರ್‌ ಪಾಲಿಟಿಕ್ಸ್‌, ಶೇರಿಂಗ್‌, ಕೇರಿಂಗ್‌ ಯಾವುದೂ ಇಲ್ಲ

Kolara-RSS

Kolara: ಹೈಕೋರ್ಟ್‌ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್‌ ಪಥಸಂಚಲನ

Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು

Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು

Bannana-Leaf

Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ

Mulabagil

Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!

MUST WATCH

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

ಹೊಸ ಸೇರ್ಪಡೆ

Union Budget 2025: ಆಟಿಕೆ ಕ್ಷೇತ್ರದ ಅಭಿವೃದ್ದಿಗಾಗಿ “ರಾಷ್ಟ್ರೀಯ ಕ್ರಿಯಾ ಯೋಜನೆ’

Union Budget 2025: ಆಟಿಕೆ ಕ್ಷೇತ್ರದ ಅಭಿವೃದ್ದಿಗಾಗಿ “ರಾಷ್ಟ್ರೀಯ ಕ್ರಿಯಾ ಯೋಜನೆ’

Undion Budget 2025: ಕ್ರೀಡೆಗೆ ಬಜೆಟ್‌ ಹಂಚಿಕೆ ಹೆಚ್ಚಳ… ಖೇಲೋ ಇಂಡಿಯಾಕ್ಕೆ ಸಿಂಹಪಾಲು

Union Budget 2025: ಕ್ರೀಡೆಗೆ ಬಜೆಟ್‌ ಹಂಚಿಕೆ ಹೆಚ್ಚಳ… ಖೇಲೋ ಇಂಡಿಯಾಕ್ಕೆ ಸಿಂಹಪಾಲು

Union Budget 2025: ಬಜೆಟ್‌ ಘೋಷಣೆ ಮುನ್ನ ನಿರ್ಮಲಾ ಭಾವಚಿತ್ರಕ್ಕೆ ಹೂಡಿಕೆದಾರನಿಂದ ಪೂಜೆ!

Union Budget 2025: ಬಜೆಟ್‌ ಘೋಷಣೆ ಮುನ್ನ ನಿರ್ಮಲಾ ಭಾವಚಿತ್ರಕ್ಕೆ ಹೂಡಿಕೆದಾರನಿಂದ ಪೂಜೆ!

Union Budget 2025: 6 ಪ್ರಮುಖ ಆರ್ಥಿಕ ವಲಯದ ಅಭಿವೃದ್ಧಿಗೆ ಇಂಜಿನ್‌ ಬಜೆಟ್‌: ಸಚಿವೆ

Union Budget 2025: 6 ಪ್ರಮುಖ ಆರ್ಥಿಕ ವಲಯದ ಅಭಿವೃದ್ಧಿಗೆ ಇಂಜಿನ್‌ ಬಜೆಟ್‌: ಸಚಿವೆ

Union Budget 2025: ಯುವೋದ್ಯಮಿಗಳಿಗೆ ಬಲ: ಸ್ಟಾರ್ಟಪ್‌, ಎಂಎಸ್‌ಎಂಇಗೆ ಸಾಲದ ಮಿತಿ ಹೆಚ್ಚಳ

Union Budget 2025: ಯುವೋದ್ಯಮಿಗಳಿಗೆ ಬಲ: ಸ್ಟಾರ್ಟಪ್‌, ಎಂಎಸ್‌ಎಂಇಗೆ ಸಾಲದ ಮಿತಿ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.