![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, May 12, 2024, 3:23 PM IST
ಗಂಗಾವತಿ: ಶ್ರೀಲಂಕಾದಲ್ಲಿದ್ದ ಮಾತೆ ಸೀತಾದೇವಿಯ ಮಂದಿರ ಜೀರ್ಣೋದ್ಧಾರವನ್ನು ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ನೆರವೇರಿಸಿದ್ದು, ಶೀಘ್ರದಲ್ಲೇ ಸೀತಾದೇವಿ ದೇವಾಲಯ ಲೋಕಾರ್ಪಣೆಗೊಳ್ಳಲಿದೆ.
ಇದರ ನಿಮಿತ್ತ ಕಿಷ್ಕಿಂಧಾ ಅಂಜನಾದ್ರಿ ಪ್ರದೇಶದ ಮಣ್ಣು, ಅಂಜನಾದ್ರಿ ದೇವಾಲಯದ ವತಿಯಿಂದ ಸೀತಾದೇವಿಗೆ ಸೀರೆ, ಹನುಮಂತನ ಮೂರ್ತಿ ಮತ್ತು ತುಂಗಭದ್ರ ನದಿಯಿಂದ ಜಲವನ್ನು ಶ್ರೀಲಂಕಾ ಸೀತಾದೇವಿ ದೇವಾಲಯ ಉದ್ಘಾಟನೆ ಸಂದರ್ಭದಲ್ಲಿ ಸಲ್ಲಿಸಲು ಆರ್ಟ್ ಆಫ್ ಲಿವಿಂಗ್ ನ ಟ್ರಸ್ಟಿ ಕೆಲೋಜಿ ಸಂತೋಷ್ ಅಮೂಲ್ಯ ವಸ್ತುಗಳನ್ನು ಸಂಗ್ರಹಿಸಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸಂತೋಷ್ ಶ್ರೀನಿವಾಸಲು ದಂಪತಿಗಳಿಗೆ ಸಮರ್ಪಿಸಿದರು.
ಇದೇ ತಿಂಗಳು ದೇವಾಲಯ ಶ್ರೀಲಂಕಾದಲ್ಲಿ ಪುನರ್ ಲೋಕಾರ್ಪಣೆಗೊಳ್ಳಲಿದ್ದು ಕಾರ್ಯಕ್ರಮದಲ್ಲಿ ಆರ್ಟ್ ಆಫ್ ಲಿವಿಂಗ್ ನ ಡಾ. ರವಿಶಂಕರ್ ಗುರೂಜಿ ಸೇರಿದಂತೆ ದೇಶವಿದೇಶದ ಮುಖಂಡರು, ಹಿಂದೂ ಧರ್ಮದ ಧರ್ಮ ಗುರುಗಳು ಪಾಲ್ಗೊಳ್ಳಲಿದ್ದಾರೆ ಎಂದು ಕೆಲೋಜಿ ಸಂತೋಷ್ ತಿಳಿಸಿದ್ದಾರೆ.
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
You seem to have an Ad Blocker on.
To continue reading, please turn it off or whitelist Udayavani.