![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, May 5, 2022, 9:46 PM IST
ಕುಷ್ಟಗಿ : ಈ ಭಾಗದಲ್ಲಿ ಸಹಜವಾಗಿ ಕಂಡು ಬರುವ ಹಸಿರು ಬಣ್ಣದ ಗಿಳಿಗಳ ಪೈಕಿ ಬಿಳಿ ಬಣ್ಣದ ಗಿಳಿ! ಗಮನಾರ್ಹ ಎನಿಸಿದೆ.
ಈಚೆಗೆ ಕುಷ್ಟಗಿ ಪಟ್ಟಣದ ಹೊರವಲಯದ ವಿದ್ಯಾಜ್ಯೋತಿ ಶಾಲಾ ಅವರಣದ ಗಿಡದಲ್ಲಿ ಈ ಬಿಳಿ ಬಣ್ಣದ ಗಿಳಿ ಕಂಡು ಬಂದಿರುವುದು ಅಚ್ಚರಿ ಸೃಷ್ಟಿಸಿದೆ.
ದಿನ ಬೆಳಗಾದರೆ ಹಸಿರು ಗಿಳಿಗಳನ್ನು ನೋಡುವವರು, ಈ ಬಿಳಿ ಬಣ್ಣದ ಗಿಳಿ ಕಂಡು ಅಶ್ಚರ್ಯ ಚಕಿತರನ್ನಾಗಿಸಿದೆ. ಚೆರ್ರಿ ಹಣ್ಣಿಗಾಗಿ ಈ ಗಿಳಿ ಇಲ್ಲಿಗೆ ಬಂದಿತ್ತು. ಇಲ್ಲಿನ ಕಿರಾಣಿ ವರ್ತಕ ಸತ್ಯನಾರಾಯಣ ಕಂದಗಲ್ ಅವರು, ತಮ್ಮ ಮಗನನ್ನು ಸದರಿ ಶಾಲೆಗೆ ಕಳುಹಿಸಲು ಬಂದಾಗ, ಗಿಡದಲ್ಲಿ ಈ ಬಿಳಿ ಬಣ್ಣ ಗಿಳಿ ನೋಡಿದ ಕೂಡಲೇ ತಮ್ಮ ಮೋಬೈಲ್ ನಲ್ಲಿ ಸೆರೆ ಹಿಡಿದ್ದಾರೆ. ತೀರ ಅಪರೂಪವೆನಿಸಿದ ಬಿಳಿ ಬಣ್ಣದ ಗಿಳಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಸದರಿ ಚಿತ್ರ ವೈರಲ್ ಆಗಿದೆ.
ಈ ಕುರಿತು ಪಕ್ಷಿ ಛಾಯಾಗ್ರಾಹಕ ಪಾಂಡುರಂಗ ಆಶ್ರೀತ ಪ್ರತಿಕ್ರಿಯಿಸಿ ಇಂತಹ ಬಿಳಿ ಬಣ್ಣದ ಗಿಳಿ ಈ ಭಾಗದಲ್ಲಿರುವುದೇ ಅಪರೂಪವಾಗಿದೆ. ನನಗಿರುವ ಮಾಹಿತಿ ಗಿಳಿಯ ದೇಹದಲ್ಲಿ ವ್ಯತ್ಯಾಸವಾಗಿ ಬಿಳಿ ಬಣ್ಣದಲ್ಲಿರುತ್ತವೆ ಎಂಬುದನ್ನು ಕೇಳಿದ್ದೆ ಎಂದರು.
ಇದನ್ನೂ ಓದಿ : ಉಪ್ಪುಂದ ; ರೈಲು ಢಿಕ್ಕಿ, ರೈಲ್ವೆ ಹಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಸಾವು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.