![Arrest](https://www.udayavani.com/wp-content/uploads/2025/02/Arrest-6-415x249.jpg)
![Arrest](https://www.udayavani.com/wp-content/uploads/2025/02/Arrest-6-415x249.jpg)
Team Udayavani, Jun 3, 2024, 3:01 PM IST
ಮಂಡ್ಯ: ಜಿಲ್ಲೆಯ ಬಿಜೆಪಿ ಮುಖಂಡರೊಬ್ಬರ ಮಗ ನೌಕಪಡೆಯ ಲೆಫ್ಟಿನೆಂಟ್ ಆಗಿ ಆಯ್ಕೆಯಾಗಿದ್ದಾರೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಬಿಜೆಪಿ ತಾಲೂಕು ಮಾಜಿ ಅಧ್ಯಕ್ಷ ಬೂಕಹಳ್ಳಿ ಮಂಜುನಾಥ್ ಅವರ ಪುತ್ರ ಬಿ.ಎಂ.ಸಾಗರ್ ನೌಕಪಡೆಯ ಲೆಫ್ಟಿನೆಂಟ್ ಆಗಿ ಆಯ್ಕೆಯಾಗಿದ್ದಾರೆ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆ ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ನಮ್ಮ ಪಕ್ಷದ ಪ್ರಮುಖರೂ ಆದ ಶ್ರೀ ಬಿ.ಸಿ.ಮಂಜು ಅವರು ತಮ್ಮ ಏಕೈಕ ಸುಪುತ್ರ ಬಿ.ಎಂ.ಸಾಗರ್ ಅವರ ಅಭಿಲಾಷೆಯಂತೆ ಭಾರತೀಯ ಸೇನಾ ನೌಕಾ ಪಡೆಯ ಲೆಫ್ಟಿನೆಂಟ್ ಆಗಿ ಸೇರ್ಪಡೆಗೊಳ್ಳಲು ಸಮರ್ಪಣಾ ಭಾವ ಪ್ರದರ್ಶಿಸಿರುವುದು ಪ್ರಶಂಸನೀಯ ಕಾರ್ಯವಾಗಿದೆ.
ಬಿ.ಎಂ ಸಾಗರ್… pic.twitter.com/YOz2f3jMUU
— Vijayendra Yediyurappa (Modi Ka Parivar) (@BYVijayendra) June 3, 2024
You seem to have an Ad Blocker on.
To continue reading, please turn it off or whitelist Udayavani.