![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, Jun 7, 2024, 11:03 AM IST
ಮಂಡ್ಯ: ಶಾಲಾ ಕಾವಲುಗಾರರನ್ನು ಬೆದರಿಸಿ ಆವರಣದಲ್ಲಿ ಐದು ಗಂಧದ ಮರಗಳನ್ನು ಕಳವು ಮಾಡಿದ ಘಟನೆ ಜಿಲ್ಲೆಯ ಚಾಮುಂಡೇಶ್ವರಿ ನಗರದ 22 ಸೆಕೆಂಡ್ ಸೆಂಚುರಿ ಪಬ್ಲಿಕ್ ಶಾಲೆಯಲ್ಲಿ ನಡೆದಿದೆ.
ಶಾಲೆಯ ಆವರಣದಲ್ಲಿ ಗಂಧದ ಮರಗಳನ್ನು ಆಡಳಿತ ಮಂಡಳಿ ಬೆಳೆಸಿತ್ತು. ತಡರಾತ್ರಿ ಶಾಲೆಗೆ ಲಗ್ಗೆ ಇಟ್ಟ 5 ರಿಂದ 6 ಜನ ಕಳ್ಳರು ಶಾಲಾ ಕಾವಲುಗಾರರನ್ನು ಬೆದರಿಸಿ ಗಂಧದ ಮರಗಳನ್ನು ತುಂಡರಿಸಿ ಕದ್ದೊಯ್ದಿದ್ದಾರೆ.
ಸುಮಾರು 10 ವರ್ಷ ವಯಸ್ಸಿನ 5 ಮರಗಳ ಕಳವಿನ ಬಗ್ಗೆ ಮಂಡ್ಯದ ಪಶ್ಚಿಮ ಠಾಣಾ ಪೊಲೀಸರಿಗೆ ದೂರು ನೀಡಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.