![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jul 23, 2021, 6:55 PM IST
ಮದ್ದೂರು: ಕಳೆದ ಹಲವು ದಿನಗಳಿಂದಸುರಿದ ಮಳೆಯಿಂದಾಗಿ ಕಟಾವಿಗೆಬಂದಿದ್ದ ಭತ್ತದ ಬೆಳೆ ಜಮೀನಿನಲ್ಲೇಹಾನಿಯಾಗಿರುವ ಘಟನೆ ತಾಲೂಕಿನಕೊಪ್ಪ ಹೋಬಳಿಯ ಡಿ.ಮಲ್ಲಿಗೆರೆ ಗ್ರಾಮದಲ್ಲಿ ಜರುಗಿದೆ.
ತಾಲೂಕಿನ ಡಿ.ಮಲ್ಲಿಗೆರೆ ಗ್ರಾಮದಚಿಕ್ಕಬಿಳೀಗೌಡ ಹಾಗೂ ಕೆಂಪಮ್ಮಎಂಬುವರಿಗೆ ಸೇರಿದ ಸುಮಾರು ನಾಲ್ಕುಎಕರೆ ಜಮೀನಿನಲ್ಲಿ ಬೆಳೆದಿದ್ದ ಭತ್ತದಬೆಳೆಯನ್ನು ಕೊಯ್ಲು ಮಾಡಿತ್ತಾದರೂಕಳೆದ ದಿನಗಳಿಂದ ಸುರಿದಮಳೆಯಿಂದಾಗಿ ಒಕ್ಕಣೆ ಮಾಡದಪರಿಸ್ಥಿತಿ ನಿರ್ಮಾಣವಾಗಿ ಜಮೀನಿನಲ್ಲೇ ಭತ್ತ ಮೊಳಕೆ ಹೊಡೆದು ಸುಮಾರು 3ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ.ಸಾಲ ಸೋಲ ಮಾಡಿ ಬೆಳೆದಬೆಳೆಯು ಕೈತಪ್ಪಿರುವ ಹಿನ್ನೆಲೆಯಲ್ಲಿಸರ್ಕಾರದಿಂದ ಸಿಗುವ ಪರಿಹಾರವನ್ನುದೊರಕಿಸಿಕೊಡುವಂತೆ ಜಮೀನಿನಮಾಲೀಕ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಈ ಸಂಬಂಧ ಕಂದಾಯ ನಿರೀಕ್ಷಕ ಹಾಗೂ ಗ್ರಾಮಲೆಕ್ಕಿಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿಸಂಗ್ರಹಿಸಿದ್ದು, ಪರಿಹಾರ ನೀಡುವಸಂಬಂಧ ತಹಶೀಲ್ದಾರ್ ಅವರುಜಿಲ್ಲಾಧಿಕಾರಿಗಳಿಗೆ ಮಾಹಿತಿ ಸಲ್ಲಿಸಿದ್ದು,ಕೂಡಲೇ ಪರಿಹಾರ ಒದಗಿಸುವಂತೆರೈತರು ಜಿಲ್ಲಾಡಳಿತವನ್ನುಒತ್ತಾಯಿಸಿದ್ದಾರೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.