ಯುವಕರ ಚೈತನ್ಯ ಚಿಲುಮೆ ವಿವೇಕಾನಂದ
Team Udayavani, Jan 13, 2022, 9:20 PM IST
ಕಿಕ್ಕೇರಿ: ಯುವ ಮನಸ್ಸುಗಳಲ್ಲಿ ಚೈತನ್ಯ ತುಂಬಲು ವಿವೇಕಾನಂದರ ತತ್ವಾದರ್ಶಗಳು ದಾರಿದೀಪವಾಗಿವೆ ಎಂದು ಸ್ಪಂದನಾ ಫೌಂಢೇಷನ್ ಟ್ರಸ್ಟಿ ತ್ರಿವೇಣಿ ಹೇಳಿದರು.
ಪಟ್ಟಣದಲ್ಲಿ ಸ್ಪಂದನಾ ಫೌಂಢೇಷನ್, ಕನ್ನಡ ಕಲಾ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ವಿವೇ ಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯುವಕರಿಗೆ ವಿವೇಕರ ಸಂದೇಶ ಸಿಂಹ ಘರ್ಜನೆಯಂತೆ.
ಅಂದು ಯಾವುದೇ ಸವಲತ್ತು, ಸೌಲಭ್ಯ ಗಳಿಲ್ಲದಿರು ವಾಗ ವಿವೇಕಾನಂದರು ತತ್ವಜ್ಞಾನಿಯಾಗಿ, ಆಧ್ಯಾತ್ಮಿಕ ಚಿಂತಕರಾಗಿ, ಧಾರ್ಮಿಕ ಪ್ರಚಾರಕ ರಾಗಿ ಮಾಡಿದ ಸಾಧನೆ ಯಿಂದ ವಿಶ್ವದಲ್ಲಿ ಭಾರತ ಭೂಪಟ ಗುರುತಿಸಿಕೊಳ್ಳುವಂತಾಯಿತು. ಜ್ಞಾನ ಸಾಧಕರ ಸ್ವತ್ತು ಎಂಬುದನ್ನು ತೋರಿಸಿಕೊಟ್ಟ ವಿವೇಕರ ಆದರ್ಶ ಮೈಗೂಢಿ ಸಿಕೊಂಡರೆ ಯುವಕರು ಸ್ವಾವಲಂಬಿ ಬದುಕು ಸಾಧಿಸ ಬಹುದಾಗಿದೆ ಎಂದರು. ವಿವೇಕಾ ನಂದರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ನೆನೆಯಲಾಯಿತು. ಸಮಾಜ ಸೇವಾಕರ್ತೆ ಕವಿತಾ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Duleep Trophy ಕ್ರಿಕೆಟ್ ಹಳೆ ಮಾದರಿಗೆ? ಜಯ್ ಶಾ ಸ್ಥಾನಕ್ಕೆ ಯಾರು?
Rajnath Singh; ಸ್ನೇಹ ಇದ್ದಿದ್ದರೆ ಪಾಕ್ಗೆ ಐಎಂಎಫ್ ಗಿಂತ ಹೆಚ್ಚು ಹಣ ಕೊಡ್ತಿದ್ದೆವು
BJP: ವರಿಷ್ಠರ ಖಡಕ್ ಎಚ್ಚರಿಕೆ: ಬಿಜೆಪಿ ಭಿನ್ನರ ಸಭೆ ವಿಫಲ
Kaikamba: ಸವಾರನಿಗೆ ಕಚ್ಚಿದ ಸ್ಕೂಟರ್ ಸೀಟಿನಡಿ ಅವಿತಿದ್ದ ಕನ್ನಡಿಹಾವು
Bangladesh ಅಕ್ರಮ ವಲಸಿಗರ ಆಧಾರ್ ನಿಷ್ಕ್ರಿಯಗೊಳಿಸಿ: ಪ್ರಾಧಿಕಾರಕ್ಕೆ ಸೇನೆ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.