![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Oct 2, 2021, 9:06 PM IST
ನಂಜನಗೂಡು: ನಗರದಲ್ಲಿನ ರಾಷ್ಟ್ರೀಯ ಹೆದ್ದಾರಿಯ ಚರ್ಚ ಬಳಿ ಇಂದು ಸಂಜೆ ನಡೆದ ರಸ್ತೆ ಅಪಘಾತದಲ್ಲಿ ಓರ್ವನ ಕಾಲು ಮುರಿದಿದೆ. ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ನೀಲಕಂಠ ನಗರ ಬಡಾವಣೆಯಿಂದ ರಾಷ್ಟ್ರೀಯ ಹೆದ್ದಾರಿ ಸೇರಿಕೊಳ್ಳುವ ಸ್ಥಳದಲ್ಲಿ ಬುಲ್ಲೆಟ್ ವಾಹನ, ಹೊಂಡಾ ಯ್ಯಾಕ್ಟೀವ್ ಗೆ ಗುದ್ದಿದೆ. ಪರಿಣಾಮ ಹೊಂಡಾ ಆ್ಯ್ಯಕ್ಟಿವ್ ವಾಹನ ಸವಾರ ವಿರುಪಾಕ್ಷಪ್ಪನ ಕಾಲು ಮುರಿದಿದೆ. ಈತನನ್ನು ಮೈಸೂರಿನ ಆಸ್ಪತ್ರೆಗೆ ಸೇರಿಸಲಾಗಿದೆ. ಘಟನೆ ಕುರಿತು ನಂಜನಗೂಡು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.