![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, Aug 12, 2018, 6:30 AM IST
ಮೈಸೂರು: ಆಷಾಢ ಶುಕ್ರವಾರ ಹಾಗೂ ಚಾಮುಂಡೇಶ್ವರಿ ಜನ್ಮೋತ್ಸವಗಳಿಂದ ಚಾಮುಂಡೇಶ್ವರಿ ದೇವಸ್ಥಾನಕ್ಕೆ 97.37 ಲಕ್ಷ ರೂ. ಆದಾಯ ಬಂದಿದೆ.
ಕಳೆದ ವರ್ಷ ಅಮ್ಮನವರ ವರ್ಧಂತಿ ದಿನ ಪ್ರತ್ಯೇಕವಾಗಿ ಬಂದಿದ್ದರಿಂದ ಆ ದಿನದ ಆದಾಯ 15,38,340 ರೂ. ಸೇರಿ 1,03,83,030 ರೂ.ಆದಾಯ ಬಂದಿತ್ತು. ಆದರೆ, ಈ ವರ್ಷ ವರ್ಧಂತಿ ಮಹೋತ್ಸವ ಕೂಡ ಮೂರನೇ ಆಷಾಢ ಶುಕ್ರವಾರದ ದಿನವೇ ಬಂದಿದ್ದರಿಂದ ನಾಲ್ಕು ಶುಕ್ರವಾರಗಳಂದು 50 ರೂ. ಪ್ರವೇಶದಿಂದ 14,52,279 ರೂ.ಹಾಗೂ 300 ರೂ. ಪ್ರವೇಶದಿಂದ 82,85,450 ರೂ. ಸೇರಿದಂತೆ ಒಟ್ಟಾರೆ 97,37,720 ರೂ. ಆದಾಯ ಬಂದಿದೆ ಎಂದು ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಪ್ರಸಾದ್ ತಿಳಿಸಿದ್ದಾರೆ.
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
You seem to have an Ad Blocker on.
To continue reading, please turn it off or whitelist Udayavani.