ಪ್ರಾಣಿಪಕ್ಷಿಗಳ ಹಸಿವು ನೀಗಿಸೋದು ನಾಗರಿಕರ ಕರ್ತವ್ಯ


Team Udayavani, Jul 5, 2021, 6:16 PM IST

mysore news

ಮೈಸೂರು: ಮೈಸೂರಿನಲ್ಲಿ ಕೋವಿಡ್‌ 2ನೇ ಅಲೆನಿಯಂತ್ರಿಸಲು ಲಾಕ್‌ಡೌನ್‌ ಸಂದರ್ಭದಲ್ಲಿಕೆಎಂಪಿಕೆ ಟ್ರಸ್ಟ್‌ ವತಿಯಿಂದ ಪ್ರತಿನಿತ್ಯ ಮೂಕಪ್ರಾಣಿಪಕ್ಷಿಗಳಿಗೆ ಆಹಾರ ನೀಡುವ ಅಭಿಯಾನಹಮ್ಮಿಕೊಂಡಿದ್ದ ವೇಳೆ ಭಾಗವಹಿಸಿದ್ದ 50ಸ್ವಯಂಸೇವಕರಿಗೆ ಮೈಲಾಕ್‌ ಅಧ್ಯಕ್ಷರಾದ ಎನ್‌.ವಿ. ಫ‌ಣೀಶ್‌ಮತ್ತು ಕರ್ನಾಟಕ ಪ್ರಾಣಿ ಪಕ್ಷಿ ಕಲ್ಯಾಣ ಮಂಡಳಿಅಧ್ಯಕ್ಷ ಕೃಷ್ಣ ಮಿತ್ತಲ್‌ ಅವರು ಕರ್ನಾಟಕ ವಸ್ತುಪ್ರದರ್ಶನದ ಪಿ.ಕಾಳಿಂಗರಾವ್‌ ಗಾನಮಂಟಪದಲ್ಲಿ ಅಭಿನಂದನಾ ಪತ್ರ ಸಸಿ ನೀಡಿ ಅಭಿನಂದಿಸಿದರು.

ಅರ್ಥಪೂರ್ಣ: ಕರ್ನಾಟಕ ವಸ್ತುಪ್ರದರ್ಶನಪ್ರಾಧಿಕಾರದ ಅಧ್ಯಕ್ಷರಾದ ಹೇಮಂತ್‌ ಕುಮಾರ್‌ಗೌಡ ಮಾತನಾಡಿ, ಮೈಸೂರಿನಲ್ಲಿ ಸಾಕುಪ್ರಾಣಿಗಳ ಪ್ರಾಣಿ ಪ್ರಿಯರು ಹೆಚ್ಚಿದ್ದಾರೆ ಎನ್ನುವುದಕ್ಕೆ ಕೆಎಂಪಿಕೆಟ್ರಸ್ಟ್‌ 2 ತಿಂಗಳ ಕಾಲ ವಿವಿಧೆಡೆ ಹಮ್ಮಿಕೊಂಡಿದ್ದ ಪ್ರಾಣಿಪಕ್ಷಿ ಸೇವಾ ಜಾಗೃತಿ ಅಭಿಯಾನದಲ್ಲಿನೂರಾರು ಸ್ವಯಂಸೇವಕರು ಭಾಗವಹಿಸಿದ್ದೇ ಸಾಕ್ಷಿ.ನೂರಾರು ಸಂಘ ಸಂಸ್ಥೆಗಳು ಆಹಾರ ಕಿಟ…,ಅನ್ನಸಂತರ್ಪಣೆ, ಮಾಸ್ಕ್, ಸ್ಯಾನಿಟೈಸರ್‌ ನೀಡಿದರು.

ಅದೇ ರೀತಿ ಸಮಾಜದಲ್ಲಿ ಪ್ರಾಣಿಪಕ್ಷಿ ಸೇವಾಮನೋಭಾವದೊಂದಿಗೆ ಎಲ್ಲಾ ಜೀವಿಗಳುಮುಖ್ಯವೆಂದು ಮೂಕ ಪ್ರಾಣಿಪಕ್ಷಿಗಳಿಗೆ ಆಹಾರಹಸಿವು ನೀಗಿಸಿದ ಕೆಎಂಪಿಕೆ ಟ್ರಸ್ಟ್‌ ಸ್ವಯಂಸೇವಕರಕಾರ್ಯ ಅರ್ಥಪೂರ್ಣವೆಂದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಚ್‌.ವಿ.ರಾಜೀವ್‌ ಮಾತನಾಡಿ, ನಗರಬಡಾವಣೆಗಳಲ್ಲಿನ ಮೂಕ ಪ್ರಾಣಿ ಪಕ್ಷಿಗಳ ಜೀವಉಳಿಸಲು ಹಸಿವು ನೀಗಿಸಲು ಪ್ರತಿನಿತ್ಯ ಆಹಾರಪೂರೈಕೆ ಮಾಡಿರುವ ಕೆಎಂಪಿಕೆ ಟ್ರಸ್ಟ್‌ ಪ್ರಾಣಿಪಕ್ಷಿಸೇವಾ ಅಭಿಯಾನ ಇಂದಿನ ಯುವಪೀಳಿಗೆಗೆಮಾದರಿ ಎಂದರು.ಕಳಕಳಿ: ಕರ್ನಾಟಕ ಮೃಗಾಲಯ ಪ್ರಾಧಿಕಾರದಅಧ್ಯಕ್ಷರಾದ ಎಲ….ಆರ್‌.ಮಹದೇವಸ್ವಾಮಿ ಮಾತನಾಡಿ, ಕೆಎಂಪಿಕೆ ಟ್ರಸ್ಟ್‌ ವತಿಯಿಂದ 60ದಿನಗಳಿಂದಬೆಳಗಿನ ಹೊತ್ತು ನಾಯಿಗಳಿಗೆ ಹಾಲು ಅನ್ನ ಮೊಟ್ಟೆಮೊಸರು ಬಿಸ್ಕೆಟ್‌ ಹಾಗೂ ಹಸುಗಳಿಗೆ ಗೋಗ್ರಾಸಮೇವು ಬೆಟ್ಟದಲ್ಲಿಕೋತಿಗಳಿಗೆ ಬಾಳೆಹಣ್ಣು ನೀಡುತ್ತಿರುವುದು ಸಾಮಾಜಿಕಕಳಕಳಿಯಕೆಲಸವೆಂದರು.

ಕಾಂಗ್ರೆಸ್‌ ಯುವ ಮುಖಂಡರಾದ ಎನ್‌.ಎಂ.ನವೀನ್‌ಕುಮಾರ್‌ ಮಾತನಾಡಿ, ಮೈಸೂರು ನಗರಪಾಲಿಕೆ ವಲಯ ಮಟ್ಟದಲ್ಲಿ ಆಹಾರ ಪೊರೈಕೆಆರೋಗ್ಯ ತಪಾಸಣೆ ಕುಡಿಯುವ ನೀರು ಪೂರೈಸುವ ಸಂಬಂಧ ಹಲವು ಯೋಜನೆಗಳನ್ನು ರೂಪಿಸಬೇಕು. ಅಲ್ಲದೇ, ಪ್ರಾಣಿಪಕ್ಷಿ ಸೇವಾ ಸಂಘಸಂಸ್ಥೆಗಳಸ್ವಯಂಸೇವಕರ ತಂಡ ರಚಿಸಲು ನಗರಪಾಲಿಕೆಮುಂದಾಗಬೇಕು ಸಲಹೆ ನೀಡಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಎಚ್‌.ವಿ.ರಾಜೀವ್‌, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷರಾದ ಹೇಮಂತ್‌ಕುಮಾರಗೌಡ, ಮೃಗಾಲಯ ಪ್ರಾಧಿಕಾರ ಅಧ್ಯಕ್ಷರಾದ ಎಲ್‌.ಆರ್‌.ಮಹಾದೇವಸ್ವಾಮಿ, ಮೈಸೂರುಪೇಂಟ್ಸ…ವಾರ್ನಿಷ್‌ಅಧ್ಯಕ್ಷರಾದಎನ್‌.ವಿ.ಫ‌ಣೀಶ್‌,ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ವಲಯಅಧ್ಯಕ್ಷರಾದ ಎಸ್‌.ಕೆ.ಮಿತ್ತಲ್‌, ಮಾಜಿ ಮಹಾಪೌರರಾದ ಸಂದೇಶ್‌ ಸ್ವಾಮಿ, ಹಿರಿಯ ಸಮಾಜಸೇವಕರಾದ ಕೆ.ರಘುರಾಂ ವಾಜಪೇಯಿ, ಡಾ.ಎಸ್‌.ಪಿ. ಯೋಗಣ್ಣ ,ಕನ್ನಡ ಸಾಹಿತ್ಯ ಪರಿಷತ್‌ಅಧ್ಯಕ್ಷರಾದ ವೈ.ಡಿ.ರಾಜಣ್ಣ, ಮಾಜಿ ಅಧ್ಯಕ್ಷರಾದಮಡ್ಡೀಕೆರೆ ಗೋಪಾಲ್‌ , ಮೈಸೂರು ನಗರ ಮತ್ತುಜಿÇÉಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ.ಟಿ.ಪ್ರಕಾಶ್‌, ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷರಾದನಾರಾಯಣಗೌಡ,ಮೈಸೂರುನಗರಾಭಿವೃದ್ಧಿಪ್ರಾಧಿಕಾರದ ಸದಸ್ಯರಾದ ನವೀನ್‌ ಕುಮಾರ್‌,ಲಕ್ಷ್ಮೀದೇವಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಅಭಿವದ್ಧಿನಿಗಮದನಿರ್ದೇಶಕರಾದರೇಣುಕರಾಜ್‌, ಬನ್ನೂರು ಮಹೇಂದ್ರಸಿಂಗ್‌ ಕಾಳಪ್ಪ , ಕಾಂಗ್ರೆಸ್‌ಮುಖಂಡರಾದ ಎನ್‌ .ಎಂ.ನವೀನ್‌ ಕುಮಾರ್‌,ಜಿ. ಶ್ರೀನಾಥ್‌ ಬಾಬು, ಕೃಷ್ಣರಾಜೇಂದ್ರ ಸಹಕಾರಿಬ್ಯಾಂಕ್‌ ಉಪಾಧ್ಯಕ್ಷ ಬಸವರಾಜ್‌ ಬಸಪ್ಪ ,ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದಗಿರೀಶ್‌ , ಗಂಗಾಧರ್‌, ಜೋಗಿ ಮಂಜು ,ಕೇಬಲ್‌ಮಹೇಶ್‌, ಚರಣ್‌ ರಾಜ್‌, ನಗರ ಪಾಲಿಕಾ ಮಾಜಿಸದಸ್ಯರಾದ ಎಂ. ಡಿ. ಪಾರ್ಥಸಾರಥಿ, ಪರಮೇಶ್‌ಗೌಡ, ಕೆಎಂಪಿಕೆ ಟ್ರಸ್ಟ್‌ ಅಧ್ಯಕ್ಷರಾದ ವಿಕ್ರಮಅಯ್ಯಂಗಾರ್‌ ,ಅಜಯ್‌ ಶಾಸಿŒ ,ವಿನಯ್‌ಕಣಗಾಲ…, ಹರೀಶ್‌ ನಾಯ್ಡು , ನವೀನ್‌ ಕೆಂಪಿ,ಅಪೂರ್ವ ಸುರೇಶ್‌ ,ಪತ್ರಕರ್ತರಾದ ಅನಿಲ್‌ಕುಮಾರ್‌ ಮತ್ತಿತರರಿದ್ದರು.

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-hunsur

Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು

Mys-Udgiri-1

Mob Attack: ಉದಯಗಿರಿ ಪೊಲೀಸ್‌ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ

24

80 ಸಾವಿರ ಲಂಚ ಸ್ವೀಕರಿಸುವಾಗ ಸಬ್‌ ಇನ್ಸ್‌ಪೆಕ್ಟರ್‌ ಲೋಕ ಬಲೆಗೆ

11

Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್‌’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ

ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್‌

ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.