![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jul 13, 2022, 3:35 PM IST
ನಂಜನಗೂಡು: ಪವಿತ್ರವಾದ ಗುರು ಪೂರ್ಣಿಯೆಂದು ನಂಜನಗೂಡಿಗೆ ಅಗಮಿಸಿದ ಶ್ರೀಕಂಟೇಶ್ವರನ ಭಕ್ತ ವೃಂದ ಇಂದು ಕಪಿಲಾ ತೀರ್ಥ ಸ್ನಾನ ಮಡಲಾಗದೇ ಪರಿತಪಿಸುವಂತಾಯಿತು.
ಕಪಿಲೆ ನದಿ ತುಂಬಿ ಹರಿಯಲಾರಂಭಿಸಿದ್ದರಿಂದಾಗಿ ಸ್ನಾನಘಟ್ಟವೆಲ್ಲ ನೀರಿನಿಂದಾವೃತ್ತವಾಗಿತ್ತು, ಹಾಗಾಗಿ ಪೊಲೀಸರು ಇಲ್ಲಿ ಭಕ್ತರ ಸ್ನಾನಕ್ಕೆ ನಿರ್ಬಂಧ ಹೇರಿದ್ದರಿಂದ ಸಹಸ್ರಾರು ಭಕ್ತರಿಗೆ ನಿರಾಷೆಯಾಯಿತು.
ಗುರುಪೂರ್ಣಿಮೆ ಪ್ರಯಕ್ತ ಶಾಸಕ ಹರ್ಷವರ್ಧನ ಸೇರಿದಂತೆ 15, 000ಕ್ಕೂ ಹೆಚ್ಚು ಜನ ಇಂದು ಶ್ರೀಕಂಠೇಶ್ವರನ ದರ್ಶನ ಪಡೆದರು.
ಶ್ರೀಧರ್ ಆರ್ ಭಟ್
Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು
Mob Attack: ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ
80 ಸಾವಿರ ಲಂಚ ಸ್ವೀಕರಿಸುವಾಗ ಸಬ್ ಇನ್ಸ್ಪೆಕ್ಟರ್ ಲೋಕ ಬಲೆಗೆ
Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ
ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.