![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jun 26, 2021, 6:05 PM IST
ನಂಜನಗೂಡು: ಶ್ರೀಕಂಠೇಶ್ವರ ದೇವಾಲಯದಲ್ಲಿವಾರ್ಷಿಕವಾಗಿ ಜರುಗುವ ಗಿರಿಜಾ ಕಲ್ಯಾಣ ಉತ್ಸವಈ ಭಾಗದಲ್ಲಿ ಪ್ರಖ್ಯಾತಿ ಪಡೆದಿದ್ದು, ಸಹಸ್ರಾರುಭಕ್ತರು ಇದನ್ನು ಕಣ್ತುಂಬಿಕೊಳ್ಳಲು ಮುಗಿಬೀಳುತ್ತಿದ್ದರು.
ಆದರೆ,ಈಬಾರಿ ಕೊರೊನಾ ಲಾಕ್ಡೌನ್ನಿಂದ ಭಕ್ತರನ್ನು ಹೊರಗಿಟ್ಟು ವಿವಾಹನಡೆಸಲಾಗುತ್ತಿದೆ.ದೇಗುಲದಲ್ಲಿ ಜೂ.26ರ ಶನಿವಾರದಿಂದ ಜುಲೈ3ರವರೆಗೆ ಒಂದು ವಾರಗಳ ಕಾಲ ಈ ವಿವಾಹನೆರವೇರಲಿದೆ. ವಿಜೃಂಭಣೆ, ಅದ್ಧೂರಿಯಾಗಿ ನಡೆಯಬೇಕಿದ್ದ ಗಿರಿಜಾ-ಶಂಕರರ ಮದುವೆಗೆ ಭಕ್ತರಪ್ರವೇಶವನ್ನು ನಿಷೇಧಿಸಿ ಅರ್ಚಕರು, ಅಧಿಕಾರಿಗಳು ಹಾಗೂ ಅವಶ್ಯಕವಿರುವ ಸಿಬ್ಬಂದಿ ನೇತೃತ್ವದಲ್ಲಿನಡೆಸುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿರುವುದರಿಂದಮದುವೆಗೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ. ಪ್ರತಿವರ್ಷ ಆಷಾಢ ಮಾಸದಲ್ಲಿ ನಡೆಯುತ್ತಿದ್ದ ಈಮದುವೆ ಈ ಬಾರಿ ಬಹು ಬೇಗನೇ ಆರಂಭವಾಗಿಅಷಾಢಕ್ಕೂ ಮುನ್ನವೇ ಪೂರ್ಣಗೊಳ್ಳಲಿದೆ.ಸಹಸ್ರಾರು ಭಕ್ತರು ಹಾಗೂ ಸೇವಾರ್ಥದಾರರಸಮ್ಮುಖದಲ್ಲಿ ಗಿರಿಜೆಗೂ ಶ್ರೀಕಂಠೇಶ್ವರನಿಗೂಮದುವೆ ಮಾಡಿಸಿ ಕಣ್ತುಂಬಿಕ್ಕೊಳ್ಳುವುದೇ ಹಲವರಪಾಲಿಗೆ ಪುಣ್ಯದ ಕೆಲಸ. ಈ ದೇವ ವಿವಾಹವುಬರೋಬ್ಬರಿ 8 ದಿನಗಳ ಕಾಲ ಶುದ್ಧ ವೈದಿಕ ಸಂಪ್ರದಾಯದೊಂದಿಗೆ ಜಾ®ಪದ ಸಾಂÓ¢ತಿ ಯ ಸೊಬಗಿನೊಂದಿಗೆ ಅನಾವರಣಗೊಳ್ಳುವ ವೈಭವದ ಕಲ್ಯಾಣ ಮಹೋತ್ಸವ ಇದಾಗಿದೆ.
ಶ್ರೀಧರ್ ಆರ್.ಭಟ್
Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು
Mob Attack: ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ
80 ಸಾವಿರ ಲಂಚ ಸ್ವೀಕರಿಸುವಾಗ ಸಬ್ ಇನ್ಸ್ಪೆಕ್ಟರ್ ಲೋಕ ಬಲೆಗೆ
Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ
ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.