ಸುತ್ತೂರಿ ಜಾತ್ರೆ ಅನ್ನ ಬ್ರಹ್ಮೋತ್ಸವ
Team Udayavani, Jan 19, 2018, 11:53 AM IST
ನಂಜನಗೂಡು: ಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿ ಅವರ ಜಾತ್ರಾ ಮಹೋತ್ಸವದ ಮಹಾ ದಾಸೋಹ ಶ್ರೀಗಳ ಅಗ್ನಿ ಪೂಜೆಯೊಂದಿಗೆ ಪ್ರಾರಂಭವಾದರೆ ಅನ್ನ ಬ್ರಹ್ಮೋತ್ವದಲ್ಲಿ ಮುಕ್ತಾಯ ಗೊಳ್ಳುತ್ತದೆ. ಇದು ಸಹಸ್ರಾರು ವರ್ಷಗಳಿಂದ ನಡೆದುಕೊಂಡು ಬಂದ ಪದ್ಧತಿಯಾಗಿದೆ.
ಜಾತ್ರೆಯ ಅಂತಿಮ ದಿನ ಶ್ರೀ ಮಠದ ಪೀಠಾಧ್ಯಕ್ಷರೇ ಈ ಸಂಪ್ರದಾಯವನ್ನು ನಡೆಸುವ ಪರಿಪಾಠವಿದೆ. ಈ ಧಾರ್ಮಿಕ ಕಾರ್ಯದಲ್ಲಿ ಪ್ರಕಾರ ಜಾತ್ರೆಯ ಕೊನೆಯ ದಿನದಂದು 2 ಕ್ವಿಂಟಾಲ್ ಅಕ್ಕಿಯ ಮೋಸರನ್ನ ತಲಾ 100 ಕೇಜಿಯ ಸಿಹಿ, ಹಾಗೂ ಖಾರಾ ಪೊಂಗಲ್ ಮತ್ತು 1 ಕ್ವಿಂಟಾಲ್ ದ್ರಾಕ್ಷಿ, ಗೊಡಂಬಿ, ಕಲ್ಲುಸಕ್ಕರೆ, ಬಾದಾಮಿ, ಉತ್ತುತ್ತೆಗಳನ್ನು ಆದಿ ಜಗದ್ಗುರು ಶಿವರಾತ್ರಿ ಶಿವಯೋಗಿಗಳು ಹಾಗೂ
ಲಿಂಗೈಖ್ಯ ಶಿವರಾತ್ರಿ ರಾಜೇಂದ್ರ ಸ್ವಾಮಿಗಳ ಗದ್ದುಗೆಯ ಮುಂದಿಟ್ಟು, ಜಾತ್ರೆ ಯಶಸ್ವಿಯಾಗಿದ್ದಕ್ಕಾಗಿ ವಿಧಿವತ್ತಾಗೆ ಪೂಜೆ ಮಾಡಿ ಪ್ರಾರ್ಥನೆ ಸಲ್ಲಿಸಿದ ನಂತರ ಈ ಎಲ್ಲ ಪದಾರ್ಥಗಳನ್ನು ಮಹಾ ದಾಸೋಹದ ಅನ್ನಪಾಯಸಗಳಿಗೆ ಸೇರಿಸಿ ಆಗಮಿಸಿದ ಭಕ್ತರೆಲ್ಲರಿಗೆ ನೀಡುವುದೇ ಅನ್ನಬ್ರಹ್ಮೋತ್ಸವ ಎನಿಸಿಕೊಳ್ಳುತ್ತದೆ.
ಈ ಅನ್ನ ಬ್ರಹ್ಮೋತ್ಸವ ಮುಕ್ತಾಯವಾದ ನಂತರವೇ ಶ್ರೀಗಳ ಉತ್ಸವ ಮೂರ್ತಿಯನ್ನು ಗದ್ದುಗೆಯಿಂದ ಸ್ಥಳಾಂತರಕ್ಕೆ ಅನುಮತಿ ಹಾಗೂ ಈ ಸಾಲಿನ ಜಾತ್ರೋತ್ಸವದ ಮುಕ್ತಾಯ ಎನ್ನುವ ಸಂಪ್ರದಾಯ ಈ ಜಾತ್ರೆಯದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Horrific; ಶಾಲೆಯ ಏಳಿಗೆಗಾಗಿ 11 ವರ್ಷದ ವಿದ್ಯಾರ್ಥಿಯನ್ನೇ ಬ*ಲಿ ನೀಡಿದ ಮಾಲಕ !!!
Elephant; ಆಂಧ್ರಕ್ಕೆ ದಸರಾ ಆನೆಗಳನ್ನು ಕೊಡುವುದಿಲ್ಲ, ಗೊಂದಲ ಬೇಡ : ಈಶ್ವರ ಖಂಡ್ರೆ
ಬೈಲಹೊಂಗಲ: ಸರಕಾರಿ ತೋಟದ ಶಾಲೆ ಕಟ್ಟಡ ಅನಾಥ-ಅನೈತಿಕ ಚಟುವಟಿಕೆಗಳ ತಾಣ!
KSRTC; ಸ್ಟೇರಿಂಗ್ ರಾಡ್ ತುಂಡಾಗಿ ಹಳ್ಳಕ್ಕೆ ನುಗ್ಗಿದ ಬಸ್: ಹಲವರಿಗೆ ಗಾಯ
World Tourism Day:ಪಶ್ಚಿಮ ಘಟ್ಟದ ಕಾನನದ ಸಣ್ಣ ಜಲಪಾತದ ಹುಡುಕಾಟದ ಸಾಹಸ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.