“ಎಕ್ಸ್‌ ಖಾತೆಯಲ್ಲಿ ಬಂದ ವಿಡಿಯೋ ಧ್ವನಿ ಯಾರದ್ದು’


Team Udayavani, Nov 13, 2024, 9:45 PM IST

“ಎಕ್ಸ್‌ ಖಾತೆಯಲ್ಲಿ ಬಂದ ವಿಡಿಯೋ ಧ್ವನಿ ಯಾರದ್ದು’

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ಎಕ್ಸ್‌ ಖಾತೆಯಲ್ಲಿ ಬಿಡುಗಡೆಯಾದ ವಿಡಿಯೋ ಧ್ವನಿ ಯಾರದ್ದು ಎಂದು ಬಹಿರಂಗಪಡಿಸುವಂತೆ ಸ್ನೇಹ ಮಯಿ ಕೃಷ್ಣ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್‌ಗೆ ಸವಾಲು ಹಾಕಿದ್ದಾರೆ.

ರಾಜ್ಯ ದಲ್ಲಿ ನಿಮ್ಮದೇ ಸರ್ಕಾರ ಇದೆ. ಸಿಎಂ ಎಕ್ಸ್‌ ಖಾತೆಯಲ್ಲಿ ಬಿಡುಗಡೆಯಾಗಿರುವ ವಿಡಿಯೋದಲ್ಲಿ ಕೇಳಿ ಬರುವ ಧ್ವನಿ ಯಾರದ್ದು ಅಂತ ವಿಧಿವಿಜ್ಞಾನ ಪ್ರಯೋಗಾಲಯದಿಂದ ವರದಿ ಪಡೆದುಕೊಂಡು, ಆ ವರದಿಯನ್ನು ಬಿಡುಗಡೆ ಮಾಡಿರಿ. ನನ್ನ ಧ್ವನಿ ಎಂದು ವರದಿ ಬಂದರೆ ನಾನು ಹೋರಾಟ ನಿಲ್ಲಿಸುತ್ತೇನೆ. ನಿಮ್ಮ ಧ್ವನಿ ಅಂತ ವರದಿ ಬಂದರೆ ನೀವು ರಾಜಕೀಯ ನಿವೃತ್ತಿ ಆಗುತ್ತೀರಾ. ನನ್ನ ಧ್ವನಿಯನ್ನು ನನ್ನ ಧ‌Ìನಿ ಎಂದು ಒಪ್ಪಿಕೊಳ್ಳದ ಹೇಡಿ ಎಂದು ಜನ ನಿಮ್ಮ ಬಗ್ಗೆ ಅಭಿಪ್ರಾಯಪಡುತ್ತಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಲಕ್ಷ್ಮಣ್‌ ವಿರುದ್ಧ ಸ್ನೇಹಮಯಿ ಕೃಷ್ಣ ಮತ್ತೆ ಕಿಡಿಕಾರಿದ್ದಾರೆ.

 

ಟಾಪ್ ನ್ಯೂಸ್

3-PAVAGADA

Pavagada: ಕಾರ್ಮಿಕರು ತೆರಳುತ್ತಿದ್ದ 407 ವಾಹನ ಪಲ್ಟಿ; 10ಕ್ಕೂ ಅಧಿಕ ಜನರಿಗೆ ಗಂಭೀರ ಗಾಯ

2-blthngady

ಮಹಾಮಂಡಲೇಶ್ವರರಾಗಿ ಪಟ್ಟಾಭಿಶಕ್ತರಾದ ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಶ್ರೀ

BCCI Awards ಇಂದು ಪ್ರದಾನ: ಬುಮ್ರಾ,ಸ್ಮೃತಿ ಮಂಧನಾಗೆ ವರ್ಷದ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿ

BCCI Awards ಇಂದು ಪ್ರದಾನ: ಬುಮ್ರಾ,ಸ್ಮೃತಿ ಮಂಧನಾಗೆ ವರ್ಷದ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿ

Kanyadi-bramanada

ಮಹಾಮಂಡಲೇಶ್ವರರಾಗಿ ಪಟ್ಟಾಭಿಷಿಕ್ತರಾದ ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಶ್ರೀ

1-horoscope

Horoscope: ಆಲಸ್ಯ ತೊಲಗಿಸಿದರೆ ಕ್ಷಿಪ್ರಫ‌ಲ, ಉತ್ಸಾಹ ವರ್ಧನೆ, ವಧೂವರ ಅನ್ವೇಷಕರಿಗೆ ಶುಭ

balaparadha

Kasaragodu: ಉಗ್ರ ನಿಗ್ರಹ ದಳ, ಪೊಲೀಸರಿಂದ ವ್ಯಾಪಕ ದಾಳಿ: 27 ಬಾಂಗ್ಲಾದೇಶ ಪ್ರಜೆಗಳ ಬಂಧನ

neerakatte-Tollpalaza

Highway Work: ನೀರಕಟ್ಟೆ-ವಳಾಲಿನಲ್ಲಿ ಹೊಸ ಟೋಲ್‌ಪ್ಲಾಝಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karnataka BJP: The party is important to me, I will tolerate all criticism….: BY Vijayendra

Karnataka BJP: ನನಗೆ ಪಕ್ಷ ಮುಖ್ಯ, ಎಲ್ಲಾ ಟೀಕೆ ಸಹಿಸಿಕೊಳ್ಳುತ್ತೇನೆ….: ವಿಜಯೇಂದ್ರ

HD-Kumaraswmy

ನಮ್ಮ ಧಾರ್ಮಿಕ ಆಚರಣೆ ಮೇಲೆ ಕಾಂಗ್ರೆಸ್‌ಗೆ ನಂಬಿಕೆ ಇಲ್ಲ: ಎಚ್‌.ಡಿ.ಕುಮಾರಸ್ವಾಮಿ

Prayagraj: ಕುಂಭಮೇಳದಿಂದ ಬರುವಾಗ ಅಪಘಾತ: ಇಬ್ಬರು ಸಾವು

Prayagraj: ಕುಂಭಮೇಳದಿಂದ ಬರುವಾಗ ಅಪಘಾತ: ಇಬ್ಬರು ಸಾವು

Maha Kumbh Mela: ರಾಜ್ಯದಿಂದ ಎಷ್ಟು ಜನ ಬಗ್ಗೆ ಮಾಹಿತಿ ಇಲ್ಲ: ಖಾದರ್‌

Maha Kumbh Mela: ರಾಜ್ಯದಿಂದ ಎಷ್ಟು ಜನ ಬಗ್ಗೆ ಮಾಹಿತಿ ಇಲ್ಲ: ಖಾದರ್‌

ಪರಿಷತ್‌ ಘಟನೆ, ಸಭಾಪತಿ ನಿಲುವೇ ಅಂತಿಮ: ಸ್ಪೀಕರ್‌ಪರಿಷತ್‌ ಘಟನೆ, ಸಭಾಪತಿ ನಿಲುವೇ ಅಂತಿಮ: ಸ್ಪೀಕರ್‌

ಪರಿಷತ್‌ ಘಟನೆ, ಸಭಾಪತಿ ನಿಲುವೇ ಅಂತಿಮ: ಸ್ಪೀಕರ್‌ ಯು.ಟಿ.ಖಾದರ್‌

MUST WATCH

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

ಹೊಸ ಸೇರ್ಪಡೆ

3-PAVAGADA

Pavagada: ಕಾರ್ಮಿಕರು ತೆರಳುತ್ತಿದ್ದ 407 ವಾಹನ ಪಲ್ಟಿ; 10ಕ್ಕೂ ಅಧಿಕ ಜನರಿಗೆ ಗಂಭೀರ ಗಾಯ

2-blthngady

ಮಹಾಮಂಡಲೇಶ್ವರರಾಗಿ ಪಟ್ಟಾಭಿಶಕ್ತರಾದ ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಶ್ರೀ

BCCI Awards ಇಂದು ಪ್ರದಾನ: ಬುಮ್ರಾ,ಸ್ಮೃತಿ ಮಂಧನಾಗೆ ವರ್ಷದ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿ

BCCI Awards ಇಂದು ಪ್ರದಾನ: ಬುಮ್ರಾ,ಸ್ಮೃತಿ ಮಂಧನಾಗೆ ವರ್ಷದ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿ

Kanyadi-bramanada

ಮಹಾಮಂಡಲೇಶ್ವರರಾಗಿ ಪಟ್ಟಾಭಿಷಿಕ್ತರಾದ ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಶ್ರೀ

1-horoscope

Horoscope: ಆಲಸ್ಯ ತೊಲಗಿಸಿದರೆ ಕ್ಷಿಪ್ರಫ‌ಲ, ಉತ್ಸಾಹ ವರ್ಧನೆ, ವಧೂವರ ಅನ್ವೇಷಕರಿಗೆ ಶುಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.