![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Apr 24, 2021, 4:18 PM IST
ಮಾನ್ವಿ: ಪಟ್ಟಣದ ತಾಪಂ ಸಾಮರ್ಥ್ಯಸೌಧದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣಸವದಿ ಜೊತೆ ಶುಕ್ರವಾರ ವಿಡಿಯೋಸಂವಾದ ನಡೆಸಿದ ಶಾಸಕ ರಾಜಾ ವೆಂಕಟಪ್ಪನಾಯಕ, ಕೊರೊನಾ ನಿಯಂತ್ರಣ ಕ್ರಮಗಳಬಗ್ಗೆ ಚರ್ಚಿಸಿದರು.
ಈ ವೇಳೆ ಮಾತನಾಡಿದಶಾಸಕ ರಾಜಾವೆಂಕಟಪ್ಪ ನಾಯಕ,ಕೊರೊನಾ ಎರಡನೇ ಅಲೆಯಿಂದಾಗಿತಾಲೂಕಿನಲ್ಲಿಯೂ ಅ ಧಿಕ ಪ್ರಕರಣಗಳುಕಾಣಿಸಿಕೊಳ್ಳುತ್ತಿವೆ.
ಈ ತಿಂಗಳ ಮೊದಲಹತ್ತು ದಿನದಲ್ಲಿ ಕೇವಲ 29 ಪ್ರಕರಣಗಳಕಾಣಿಸಿಕೊಂಡಿವೆ. ನಂತರ ಹತ್ತು ದಿನದಲ್ಲಿಅತ್ಯಧಿ ಕ ಪ್ರಕರಣಗಳು ಬಂದಿದ್ದು, 178ಜನರಿಗೆ ಸೋಂಕು ದೃಢಪಟ್ಟಿದೆ ಎಂದರು.ಆದ್ದರಿಂದ ತಾಲೂಕಿನ ಹೆಚ್ಚಿನಸೌಲಭ್ಯಗಳನ್ನು ಕಲ್ಪಿಸಬೇಕು. ವ್ಯಾಕ್ಸಿನ್ಕೊರತೆ ಆಗದಂತೆ ನೋಡಿಕೊಳ್ಳಬೇಕು.ವೆಂಟಿಲೇಟರ್ಗಳ ಸರಬರಾಜುಮಾಡಬೇಕು.
ಕೆಲವು ದಿಢೀರ್ನಿರ್ಧಾರ ಕೈಗೊಂಡರೆ ಜನರ ಜೀವನಅಸ್ತವ್ಯಸ್ತವಾಗುತ್ತದೆ. ವ್ಯಾಪಾರಸ್ಥರಿಗೆತೊಂದರೆಯಾಗುತ್ತದೆ. ಮುಂಚಿತವಾಗಿಸೂಚನೆಗಳನ್ನು ನೀಡಬೇಕು ಎಂದರು.ಚಂದ್ರಶೇಖರ್ ಸ್ವಾಮಿ, ಸುಭದ್ರಾದೇವಿ,ಜಗದೀಶ, ಕೃಷ್ಣಮೂರ್ತಿ, ವೆಂಕಟೇಶಗುಡಿಹಾಳ, ನಾಗರಾಜ ಭೋಗಾವತಿ,ರಾಜಾ ರಾಮಚಂದ್ರ ನಾಯಕ, ಬಾಷಾಟೇಲರ್, ಶರಣಪ್ಪ ಮೇದಾ, ಶಿವರಾಜನಾಯಕ, ಖಲೀಲ್ ಖುರೇಷಿ,ಎಂ.ಡಿ. ಇಸ್ಮಾಯಿಲ್ ಇದ್ದರು.
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
Kasaragod: ಹಲ್ಲೆ ಪ್ರಕರಣ; ಕೇಸು ದಾಖಲು
You seem to have an Ad Blocker on.
To continue reading, please turn it off or whitelist Udayavani.