ಕರಡು ಪ್ರತಿ ದಹಿಸಿ ಪ್ರತಿಭಟನೆ


Team Udayavani, Jan 2, 2021, 3:42 PM IST

ಕರಡು ಪ್ರತಿ ದಹಿಸಿ ಪ್ರತಿಭಟನೆ

ರಾಯಚೂರು: ಕೇಂದ್ರ ಸರ್ಕಾರದ ರೈತ ಕಾರ್ಮಿಕ ವಿರೋಧಿ ನೀತಿಹಿಂಪಡೆಯಲು ಒತ್ತಾಯಿಸಿ ಹಾಗೂದೆಹಲಿಯಲ್ಲಿ ನಡೆಯುತ್ತಿರುವ ರೈತರಹೋರಾಟ ಬೆಂಬಲಿಸಿ ಸಿಐಟಿಯು ಕೇಂದ್ರ ಸಮಿತಿ ಕರೆಯ ಮೇರೆಗೆ ಶುಕ್ರವಾರ ಕಾರ್ಮಿಕರು ಸಿಐಟಿಯು ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಿದರು.

ತಮ್ಮ ಕೆಲಸದ ಸ್ಥಳಗಳಲ್ಲಿ ಕಾರ್ಮಿಕ,ಕೃಷಿ, ಅಗತ್ಯ ವಸ್ತುಗಳ ತಿದ್ದುಪಡಿಕಾಯ್ದೆ, ಎಪಿಎಂಸಿ ಕಾಯ್ದೆ, ಹೊಸಶಿಕ್ಷಣ ನೀತಿ ಕಾಯ್ದೆಯ ಪ್ರತಿಗಳನ್ನುಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.ಅಂಗನವಾಡಿ ನೌಕರರು,ಹಮಾಲಿ ಕಾರ್ಮಿಕರು, ಶಿಲ್ಪಾಮಡಿಕೇರ್‌ ಕಾರ್ಮಿಕರು, ರಾಯ್‌ ಕೆಮ್‌, ಟ್ರೆçಮ್ಯಾಕ್ಸ್‌, ಜಯಂತ್‌ ಮತ್ತು ವೈಟಿಪಿಎಸ್‌ ಕಾರ್ಮಿಕರು ಕಾರ್ಖಾನೆ ಗೇಟ್‌ ಬಳಿ ಪ್ರತಿಭಟನೆ ನಡೆಸಿದರು.

ಹಮಾಲಿ ಕಾರ್ಮಿಕರು ಎಪಿಎಂಸಿ ಕಾರ್ಯಾಲಯ ಮುಂದೆ, ಅಂಗನವಾಡಿ ನೌಕರರುಹರಿಜನವಾಡ, ಸಿಯತಲಾಬ್‌,ಜಹೀರಬಾದ್‌ ಅಲೋಪತಿಕ್‌ಸರ್ಕಲ್‌, ಎಲ್‌ಬಿ.ಎಸ್‌. ನಗರ, ಅಮರಖೇಡ್‌ ಸರ್ಕಲ್‌, ಶಕ್ತಿನಗರಕಲ್ಮಲಾ, ಚಂದ್ರಬಂಡ, ಜೇಗರಕಲ್‌,ಗುಂಜಹಳ್ಳಿ, ಉಡಮಗಲ್‌,ಖಾನಾಪೂರುಗಳಲ್ಲಿ ಕಾನೂನು ಪ್ರತಿಗಳನ್ನು ಸುಡುವ ಮೂಲಕಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಸಿಐಟಿಯು ಜಿಲ್ಲಾಧ್ಯಕ್ಷೆ ವರಲಕ್ಷ್ಮೀ, ಪ್ರಧಾನ ಕಾರ್ಯದರ್ಶಿ ಡಿ.ಎಸ್‌. ಶರಣಬಸವ,ಉಪಾಧ್ಯಕ್ಷರಾದ ಎಚ್‌. ಪದ್ಮಾಪ್ರವೀಣ್‌ರೆಡ್ಡಿ ಗುಂಜಹಳ್ಳಿ, ಚೆನ್ನಾರೆಡ್ಡಿಭಾಸ್ಕರ್‌, ಸುರೇಶ್‌ ಪಾಟೀಲ್‌, ಈರಣ್ಣ ಸ್ವಾಮಿ, ಲಕೀÒ$¾ದೇವಮ್ಮ,ಗೋವಿಂದಾಸ್‌, ಗುರುರಾಜ, ಬಸವ ಪ್ರಕಾಶ್‌, ಸುರೇಶ, ಉಮೇಶ್‌,ರಾಮಿರೆಡ್ಡಿ, ಹೊನ್ನಪ್ಪ, ಸದ್ದಾಂ, ಪಾರ್ವತಿ, ಗೋಕುರಮ್ಮ, ಗಂಗಮ್ಮ, ಆದಿಲಕ್ಷ್ಮೀ, ಮಮತಾ, ರಾಧಮ್ಮಇತರರಿದ್ದರು. ಹೋರಾಟ ಬೆಂಬಲಿಸಿ ಕೆಪಿಆರ್‌ಎಸ್‌ ಜಿಲ್ಲಾ ಕಾರ್ಯದರ್ಶಿ ಕೆ.ಜಿ. ವೀರೇಶ್‌ ಭಾಗವಹಿಸಿದ್ದರು

ಕೃಷಿ ನೀತಿ ಕರಡು ಪ್ರತಿ ಸುಟ್ಟು ಪ್ರತಿಭಟನೆ :

ಲಿಂಗಸುಗೂರು: ಕೇಂದ್ರ- ರಾಜ್ಯ ಸರ್ಕಾರಗಳ ಕೃಷಿ ನೀತಿ ವಿರೋಧಿಸಿ ಸಿಐಟಿಯು ಮುಖಂಡರು ಶುಕ್ರವಾರಪಟ್ಟಣದ ಬಸ್‌ ನಿಲ್ದಾಣ ವೃತ್ತದಲ್ಲಿಕರಡು ಪ್ರತಿ ಸುಟ್ಟು ಪ್ರತಿಭಟನೆ ನಡೆಸಿದರು.

ಎಪಿಎಂಸಿ ಕಾಯ್ದೆ ತಿದ್ದುಪಡಿ, ರೈತರ ಜಮೀನುಗಳ ಪರಭಾರೆ ಸೇರಿದಂತೆ ಕೃಷಿ ವಿರೋಧಿ ಕಾನೂನು ಜಾರಿ ಮಾಡುವ ಮೂಲಕ ಬಿಜೆಪಿ ನೇತೃತ್ವದ ಕೇಂದ್ರಸರ್ಕಾರ ಒಕ್ಕಲುತನ ನಾಶ ಮಾಡಲುಹೊರಟಿದೆ. ಇದನ್ನು ಮನಗಂಡುಪಂಜಾಬ, ಹರಿಯಾಣ, ಉತ್ತರಪ್ರದೇಶರೈತರು ರಾಜಧಾನಿ ದೆಹಲಿಯಲ್ಲಿ ಉಗ್ರಹೋರಾಟ ನಡೆಸುತ್ತಿದ್ದಾರೆ. ಆದರೂಕೇಂದ್ರ ಸರ್ಕಾರ ಬಂಡವಾಳಶಾಹಿಗಳಪರವಾದ ಕಾನೂನು ಜಾರಿಗೊಳಿಸಲುಹೋರಾಟ ಹತ್ತಿಕ್ಕಲು ಮುಂದಾಗಿದೆ ಎಂದು ಆರೋಪಿಸಿದರು.

ದೆಹಲಿಯಲ್ಲಿ ನಡೆಸುತ್ತಿರುವಹೋರಾಟ ದೇಶಾದ್ಯಂತವಿಸ್ತರಣೆಯಾಗುವ ಮೊದಲು ಕೇಂದ್ರಸರ್ಕಾರ ಎಚ್ಚೆತ್ತು ಉದ್ದೇಶಿತ ಕೃಷಿಕಾಯ್ದೆಗಳ ಜಾರಿ ಕೈಬಿಟ್ಟು ರೈತರಹಿತಕಾಯಬೇಕೆಂದು ಆಗ್ರಹಿಸಿದರು.ಈ ವೇಳೆ ಸಿಐಟಿಯುನ ಮಹ್ಮದಹನೀಫ್‌, ಗ್ರಾಪಂ ಸದಸ್ಯ ರಮೇಶವೀರಾಪುರ, ಬಾಬಾಜಾನಿ, ಮಾನಪ್ಪಲೆಕ್ಕಿಹಾಳ, ಸದ್ದಾಂ ಹುಸೇನ ಮುದಗಲ್‌, ಸಾವಿತ್ರಿ ಚೆನ್ನೂರಕರ್‌, ಹುಸೇನ ಬಾನು, ಸುನೀತಾ, ಗುರಪ್ಪ ನಾಯಿಕೊಡಿ, ಬೀಬಿ, ಅರುಂದಾ ಇತರರು ಇದ್ದರು.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-maski

Maski: ಸರ್ಕಾರಿ ಕಾಮಗಾರಿಗೆ ಅಡ್ಡಿ: ವ್ಯಕ್ತಿ ಜೈಲುಪಾಲು

BowSpring-Bridge-RCH

ಕೃಷ್ಣಾ ನದಿಗೆ “ಬಿಲ್ಲಿನ ಹೆದೆ ಮಾದರಿ’ ಸೇತುವೆ; ಈ ವರ್ಷ ಸಂಚಾರಕ್ಕೆ ಮುಕ್ತ?

1-desss

Raichur; ಮನೆಯಲ್ಲಿ ಅಗ್ನಿ ಅವಘಡ: ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು, ಪೇಂಟಿಂಗ್ ಭಸ್ಮ

7-

Raichur: ಮೆಡಿಕಲ್ ಕಾಲೇಜು ವಿದ್ಯಾರ್ಥಿನಿ ನಾಪತ್ತೆ

Raichur: ಎರಡನೇ ತರಗತಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿಯ ಬಂಧನ

Raichur: ಎರಡನೇ ತರಗತಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.