![basavaraj rayareddy](https://www.udayavani.com/wp-content/uploads/2024/07/rayareddy-415x229.jpg)
ಕೋವಿಡ್ ವಾರಿಯರ್ಸ್ಗಳಿಗೆ ಗೌರವ
Team Udayavani, Aug 16, 2021, 2:28 PM IST
![sadfdsf](https://www.udayavani.com/wp-content/uploads/2021/08/sadfdsf-620x372.jpg)
ರಾಮನಗರ: ನಗರದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ 75ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿಕೋವಿಡ್ ನಿಯಂತ್ರಣಕ್ಕೆ ಶ್ರಮಿಸುತ್ತಿರುವಕೋವಿಡ್ವಾರಿಯರ್ಸ್ಗೆ ಸಚಿವರು ಸನ್ಮಾನಿಸಿ ಗೌರವಿಸಿದರು.
ರಾಮನಗರದ ಲಕ್ಷ್ಮೀ ಪುರ ಆರೋಗ್ಯ ಕೇಂದ್ರದವೈದ್ಯಾಧಿಕಾರಿ ಡಾ.ಶ್ವೇತಾ, ಚನ್ನಪಟ್ಟಣದ ಅಕ್ಕೂರುಕೇಂದ್ರದ ವೈದ್ಯಾಧಿಕಾರಿ ಡಾ.ಮುತ್ತುರಾಜು, ಕನಕಪುರದ ವಿ.ಆರ್.ದೊಡ್ಡಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಭಾಗ್ಯಲಕ್ಷ್ಮೀ, ಮಾಗಡಿಯ ಚಕ್ರಭಾವಿಆರೋಗ್ಯ ಕೇಂದ್ರದ ಡಾ.ಯದುಕುಮಾರ್, ಶುಶ್ರೂಕಅಧಿಕಾರಿಗಳಾದ ಕವಿತ, ಮಹಾಲಕ್ಷ್ಮೀ (ಮಾಗಡಿ), ಗಂಗಾಧರ (ಕನಕಪುರ), ಭಾಗ್ಯಮ್ಮ (ರಾಮನಗರ), ಅಂಗನವಾಡಿ ಕಾರ್ಯಕರ್ತೆಯರಾದದೀಪಾ (ಕನಕಪುರ), ನಾಗರತ್ಮಮ್ಮ (ಮಾಗಡಿ), ರಾಮನಗರ ನಗರಸಭೆ ಸ್ಯಾನಿಟೈಸರ್ ಸೂಪರ್ವೈಸರ್ ಲಿಂಗರಾಜು, ಪೌರಕಾರ್ಮಿಕರಾದ ಮಹಾದೇವ, ಪಾಪಮ್ಮಅವರಿಗೆ ಸನ್ಮಾನಿಸಲಾಯಿತು.
ಡಿಎಚ್ಒ ಡಾ.ನಿರಂಜನ್, ಹಾರೋಹಳ್ಳಿಯಚಂದ್ರಮ್ಮ ದಯಾನಂದ ಸಾಗರ್ ಆÓತೆ ³ Åಯ ವೈದರನ್ನುಗೌರವಿಸಿದರು. ಆಯುಷ್ಮಾನ್ ಭಾರತ್ ಆರೋಗ್ಯಕರ್ನಾಟಕಕಾರ್ಯಕ್ರಮದಲ್ಲಿ ಹೆಚ್ಚು ಪ್ರಗತಿ ಸಾಧಿಸಿದತುಂಗಣಿ, ಸುಗ್ಗನಹಳ್ಳಿ, ಸಾತನೂರು, ಹಾರೋಹಳ್ಳಿ ಆಸ ³ತ್ರೆಗಳ ಮತ್ತು ಮಾಗಡಿ ತಾಲೂಕು ಆಸ್ಪತ್ರೆಗಳ ವೈದ್ಯರುಮತ್ತು ಸಿಬ್ಬಂದಿ ಅಭಿನಂದನೆಗೆ ಪಾತ್ರರಾದರು.
ಟಾಪ್ ನ್ಯೂಸ್
![basavaraj rayareddy](https://www.udayavani.com/wp-content/uploads/2024/07/rayareddy-415x229.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![basavaraj rayareddy](https://www.udayavani.com/wp-content/uploads/2024/07/rayareddy-150x83.jpg)
Kalaburagi; ಸಿಎಂ ಸ್ಥಾನದಿಂದ ಸಿದ್ದರಾಮಯ್ಯರನ್ನ ಇಳಿಸಲು ಆಗುವುದಿಲ್ಲ: ರಾಯರೆಡ್ಡಿ
![ದಾಖಲೆ ಬರೆಯಿತು ವಿರಾಟ್ ಕೊಹ್ಲಿ ಅವರ ಈ ಇನ್ಸ್ಟಾಗ್ರಾಮ್ ಪೋಸ್ಟ್](https://www.udayavani.com/wp-content/uploads/2024/07/virat-150x83.jpg)
Virat Kohli; ದಾಖಲೆ ಬರೆಯಿತು ವಿರಾಟ್ ಕೊಹ್ಲಿ ಅವರ ಈ ಇನ್ಸ್ಟಾಗ್ರಾಮ್ ಪೋಸ್ಟ್
![rohit sharma](https://www.udayavani.com/wp-content/uploads/2024/07/rohit-150x83.jpg)
Team India; ಟಿ20 ಗೆ ವಿದಾಯ ಹೇಳುವ ಯೋಚನೆ ಇರಲಿಲ್ಲ, ಆದರೆ…: ರೋಹಿತ್ ಶರ್ಮಾ
![Trekking tips: ಟ್ರೆಕ್ಕಿಂಗ್ ಹೋಗ್ತಾ ಇದ್ದೀರಾ?: ನಾವ್ ಹೇಳ್ಳೋದ್ ಸ್ವಲ್ಪ ಕೇಳ್ರಿ…](https://www.udayavani.com/wp-content/uploads/2024/07/11-150x90.jpg)
Trekking tips: ಟ್ರೆಕ್ಕಿಂಗ್ ಹೋಗ್ತಾ ಇದ್ದೀರಾ?: ನಾವ್ ಹೇಳ್ಳೋದ್ ಸ್ವಲ್ಪ ಕೇಳ್ರಿ…
![ಮುದ್ರಣ ನಮ್ಮ ರಕ್ತದಲ್ಲೇಇದೆ, ಅದೇ ನಮ್ಮ ಉಸಿರು!](https://www.udayavani.com/wp-content/uploads/2024/07/10-150x90.jpg)
ಮುದ್ರಣ ನಮ್ಮ ರಕ್ತದಲ್ಲೇಇದೆ, ಅದೇ ನಮ್ಮ ಉಸಿರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.