ಸೋಂಕು ಅಟ್ಟಹಾಸದ ನಡುವೆ ಮಾನವೀಯತೆ


Team Udayavani, May 2, 2021, 5:27 PM IST

Humanity

ರಾಮನಗರ: ಸೋಂಕಿತ ಸಂಸ್ಕಾರಕ್ಕೆ ಕುಟುಂಬದವರೇಮುಂದಾಗದ ಹೊತ್ತಿನಲ್ಲಿ ಜಿಲ್ಲೆ ಯಲ್ಲಿ ಜೀವ ರಕ್ಷ ಚಾರಿಟ ಬಲ್‌ ಟ್ರಸ್ಟ್‌, ಎಸ್‌ ಡಿಪಿಐ ಮುಂತಾದ ಸಂಘ ಟ ನೆಗಳು ಸೋಂಕಿ ತರ ಶವ ಗಳ ಅಂತ್ಯ ಸಂಸ್ಕಾರ ನೆರೆ ವೇ ರಿಸಿಮಾನ ವೀ ಯತೆ ಮೆರೆ ದಿವೆ.ಕೋವಿಡ್‌ ಕರ್ಫ್ಯೂ ಸಂದ ರ್ಭ ದಲ್ಲಿ ದಿನ ಗೂಲಿಕಾರ್ಮಿ ಕ ಕುಟುಂಬ ಗ ಳು, ಬಿಕ್ಷುಕರು, ನಿರಾಶ್ರಿತರಿಗೆಆಹಾ ರ ಪೊಟ್ಟ ಣ ಗ ಳನ್ನು ವಿತರಿಸಲು ರೋಟರಿ ಸಿಲ್ಕ್ಸಿಟಿ ಸಂಸ್ಥೆ ಮುಂದಾ ಗಿದೆ.
ಆಶಾ. ವಿ. ಸ್ವಾಮಿ ಮಾನವೀಯತೆ: ಅನಾಥ ಶವ ಗಳವಾರ ಸು ದಾರೆ ಎಂದೇ ಖ್ಯಾತಿ ಯಾ ಗಿ ರುವ ಆಶಾ. ವಿ.ಸ್ವಾಮಿ ಇದೀಗ ಕೋವಿಡ್‌ನಿಂದ ಮೃತ ಪ ಟ್ಟ ವರ ಶವಸಂಸ್ಕಾ ರ ವನ್ನು ನೆರೆ ವೇ ರಿ ಸಲು ಮುಂದಾ ಗಿ ದ್ದಾರೆ.ಅಲ್ಲದೆ, ಕರ್ಫ್ಯೂ ವೇಳೆ ಹಸಿದವರಿಗೆ ಊಟ ವಿತ ರಿಸು ತ್ತಿದ್ದಾರೆ. ಸೋಂಕಿ ತರು ಮೃತ ಪ ಟ್ಟರೆ ಕೆಲವು ಕುಟುಂಬಗಳು ಶವ ಸಂಸ್ಕಾರಕ್ಕೆ ಮುಂದಾಗುವುದಿಲ್ಲ. ಆದರೆಆಶಾ.ವಿ. ಸ್ವಾಮಿ ಇದ್ಯಾ ವು ದನ್ನು ಲೆಕ್ಕಿ ಸು ತ್ತಿಲ್ಲ. ತಾವೇಸ್ವತಃ ಪಿಪಿಇ ಕಿಟ್‌ ಧರಿಸಿ ಸಂಸ್ಕಾರ ನೆರವೇರಿಸುತ್ತಿದ್ದಾರೆ.

ಅಪ ಘಾತದಲ್ಲಿ ಮೃತ ಪಟ್ಟ ವರ ಶವ, ಅನಾಥ ಶವಹೀಗೆ ಅಂತ್ಯ ಸಂಸ್ಕಾ ರಕ್ಕೆ ಪೊಲೀ ಸರು ಮೊದಲು ಕರೆಮಾಡು ವುದೇ ಆಶಾ ಅವ ರಿಗೆ. ಕಳೆದ ಕೆಲವು ವರ್ಷ ಗಳಿಂದ ಆಶಾ ಅವರು ನೂರಾರು ಅನಾಥ ಶವಗಳಅಂತ್ಯ ಸಂಸ್ಕಾರ ನೆರೆವೇರಿಸಿದ್ದಾರೆ. ಕೊರೊನಾವೇಳೆಯಲ್ಲಿ ಇವರ ಕಾರ್ಯ ದ್ವಿಗುಣಗೊಂಡಿದೆ.

ಹಸಿದವರಿಗೆ ಆಹಾರ: ಅನಾಥ ಶವ ಗಳ ಅಂತ್ಯಸಂಸ್ಕಾ ರ ಕ್ಕಷ್ಟೇ ಆಶಾ ಮತ್ತು ಆಕೆಯ ಕುಟುಂಬ ಸೀಮಿತ ವಾ ಗಿಲ್ಲ. ಸ್ವತಃ ಸ್ಥಾಪಿ ಸಿ ರುವ ಜೀವ ರಕ್ಷ ಚಾರಿ ಟ ಬಲ್‌ಟ್ರಸ್ಟ್‌ ಮೂಲಕ ಕೋವಿಡ್‌ ಕರ್ಫ್ಯೂ ವೇಳೆ ಬಿಕ್ಷು ಕರು,ನಿರ್ಗ ತಿ ಕರು, ಬಡ ವ ರಿಗೆ ಆಹಾ ರದ ಪೊಟ್ಟ ಣ ಗ ಳನ್ನುನೀಡುವ ಸೇವೆಯಲ್ಲಿ ತೊಡ ಗಿ ಸಿ ಕೊಂಡಿ ದ್ದಾರೆ.

ಅಂತ್ಯ ಸಂಸ್ಕಾರದಲ್ಲಿ ಪಿಎಫ್ಐ: ಮೊದಲ ಅಲೆ ವೇಳೆಶ್ರಮಿಸಿದ್ದ ಪಾಪ್ಯೂ ಲರ್‌ ಫ್ರಂಟ್‌ ಆಫ್ ಇಂಡಿಯಾ(ಪಿಎ ಫ್ ಐ ) ಕಾರ್ಯ ಕ ರ್ತರು ಶವ ಸಂಸ್ಕಾ ರ ಕ್ಕೆಂದೆಪಿಎ ಫ್ ಐ ತಂಡ ರಚಿ ಸಿ ಕೊಂಡಿ ದ್ದಾರೆ. ಸೋಂಕಿ ತರಕುಟುಂಬ ಗ ಳಿಂದ ಅಥವಾ ಸ್ಥಳೀಯ ಸಂಸ್ಥೆ ಗಳು,ಪೊಲೀ ಸ ರಿಂದ ಕರೆ ಬಂದರೆ ಈ ತಂಡ ಪಿಪಿಇ ಕಿಟ್‌ಧರಿಸಿ ಶವ ಸಂಸ್ಕಾರ ನೆರೆ ವೇ ರಿ ಸಿ ಕೊ ಡು ತ್ತಿ ದ್ದಾರೆ. ಎರಡನೇ ಅಲೆಯ ವೇಳೆ ಯಲ್ಲೂ ತಮ್ಮ ಸೇವೆ ಮುಂದು ವರಿಸಿ ದ್ದಾರೆ.
ಕೋವಿಡ್‌ ಸೋಂಕಿ ನಿಂದ ಮೃತ ಪಟ್ಟವರ ಜಾತಿ, ಧರ್ಮ ತಮಗೆ ಲೆಕ್ಕ ಕ್ಕಿಲ್ಲ ಎನ್ನುವುದೇ ಪಿಎ ಫ್ಐಕಾರ್ಯ ಕ ರ್ತ ರಾದ ಹಿಮಾ ಯುನ್‌ ಷರೀಪ್‌, ಮಹಬೂಬ್‌ ಪಾಷ, ಸೈಯದ್‌ ಮತೀನ್‌ ನಂಬಿಕೆಯಾಗಿದೆ.

ರೋಟರಿ ಸಿಲ್ಕ್ಸಿಟಿ ಸಂಸ್ಥೆ: ಜಿಲ್ಲಾ ಕೇಂದ್ರ ರಾಮ ನ ಗ ರದಲ್ಲಿ ರೋಟರಿ ಸಿಲ್ಕ್ ಸಿಟಿ ಸಂಸ್ಥೆ ಕೋವಿಡ್‌ ಕರ್ಫ್ಯೂ ವೇಳೆಅಗ ತ್ಯ ವಿ ರು ವ ವ ರಿಗೆ ಆಹಾರ ಪೊಟ್ಟ ಣ ಗ ಳನ್ನು ನೀಡಲುಮುಂದಾ ಗಿ ದ್ದಾರೆ. ಇತ್ತೀ ಚೆ ಗಷ್ಟೆ ರಾಮ ನ ಗರ ನಗ ರ ಸ ಭೆಯಪೌರ ಕಾರ್ಮಿ ಕ ರಿಗೆ 20 ಸಾವಿರ ರೂ. ಮೌಲ್ಯದ ಮಾಸ್ಕ್,ಸ್ಯಾನಿ ಟೈ ಸರ್‌ ಮುಂತಾದ ಸುರಕ್ಷತಾ ಪರಿ ಕ ರ ಗ ಳನ್ನು ವಿತ ರಿಸಿ ದ್ದರು.
ಇದೀಗ ಕರ್ಫ್ಯೂ ವೇಳೆ ಯಲ್ಲಿ ದಿನಗೂಲಿ ಕುಟುಂಬ, ಬಡ ವರು ಮುಂತಾದ ಕುಟುಂಬಗ ಳಿಗೆಆಹಾರ ವಿತರಣೆಯನ್ನು ಆರಂಭಿಸಿದ್ದಾರೆ.ವೈಯಕ್ತಿಕವಾಗಿ ಹಲವಾರು ವ್ಯಕ್ತಿಗಳು, ಖಾಸಗಿಸಂಘ-ಸಂಸ್ಥೆ ಗಳು ತಮ್ಮ ಸಾಮ ರ್ಥ್ಯಕ್ಕೆ ತಕ್ಕಂತೆ ನೆರ ವಿನಹಸ್ತ ಚಾಚುತ್ತಿದ್ದಾರೆ. ಇವ ರೆ ಲ್ಲರ ಸೇವೆಗೆ ಜಿಲ್ಲೆಯನಾಗ ರೀ ಕರು ಕೃತ ಜ್ಞತೆ ಅರ್ಪಿಸಿದ್ದಾರೆ.

ಬಿ.ವಿ. ಸೂರ್ಯ ಪ್ರಕಾಶ್‌

ಟಾಪ್ ನ್ಯೂಸ್

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

DK Shivakumar: ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ನೀನೇನು ಮಾಡಿದ್ದೆ ಹೇಳಪ್ಪಾ?- ಡಿಕೆಶಿ

DK Shivakumar: ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ನೀನೇನು ಮಾಡಿದ್ದೆ ಹೇಳಪ್ಪಾ?- ಡಿಕೆಶಿ

10-ramanagara

Ramanagara: ಬೆಂ.-ಮೈ. ಎಕ್ಸ್‌ ಪ್ರೆಸ್‌ವೇ ಬಿಡದಿ ಎಕ್ಸಿಟ್‌ ಬಂದ್‌

Ramanagara: ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ಡಿಕೆಸು ಕಣ್ಣು ?

Ramanagara: ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ಡಿಕೆಸು ಕಣ್ಣು ?

3-bank

Kudur: ಬಿಡಿಸಿಸಿ ಬ್ಯಾಂಕ್‌ನಲ್ಲಿರುವ ಚಿನ್ನದ ಅವ್ಯವಹಾರದ ಆರೋಪ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.