Ramanagara: ಮೈ-ಬೆಂ ಎಕ್ಸ್ಪ್ರೆಸ್ ವೇ ಟೋಲ್ ಬಳಿ ಡೀಸಲ್ ಕಳ್ಳರ ಕಾಟ.!
Team Udayavani, Aug 31, 2023, 3:28 PM IST
![ರಾಮನಗರ: ಮೈ-ಬೆಂ ಎಕ್ಸ್ಪ್ರೆಸ್ ವೇ ಟೋಲ್ ಬಳಿ ಡೀಸಲ್ ಕಳ್ಳರ ಕಾಟ.!](https://www.udayavani.com/wp-content/uploads/2023/08/disel-620x342.jpg)
![ರಾಮನಗರ: ಮೈ-ಬೆಂ ಎಕ್ಸ್ಪ್ರೆಸ್ ವೇ ಟೋಲ್ ಬಳಿ ಡೀಸಲ್ ಕಳ್ಳರ ಕಾಟ.!](https://www.udayavani.com/wp-content/uploads/2023/08/disel-620x342.jpg)
ರಾಮನಗರ: ಅಪಘಾತಗಳ ಕಾರಣದಿಂದ ಹೆಚ್ಚಾಗಿ ಸುದ್ದಿಯಲ್ಲಿರುವ ಮೈಸೂರು- ಬೆಂಗಳೂರು ಎಕ್ಸಪ್ರೆಸ್ ವೇ ಇದೀಗ ಡೀಸಲ್ ಕಳ್ಳರ ಕಾಟದ ಕಾರಣದಿಂದ ಸುದ್ದಿಯಾಗಿದೆ. ಬಿಡದಿಯ ಶೇಷಗಿರಿಹಳ್ಳಿ ಟೋಲ್ ಬಳಿ ರಾತ್ರಿ ನಿಲ್ಲಿಸಿದ್ದ ಲಾರಿಯಿಂದ ದುಷ್ಕರ್ಮಿಗಳು ಡೀಸಲ್ ಕಳ್ಳತನ ಮಾಡಿದ್ದಾರೆ. ಡೀಸಲ್ ಕಳೆದುಕೊಂಡವರು ತಮ್ಮ ನೋವು ತೋಡಿಕೊಂಡ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ತಾನು ಟೋಲ್ ಬಳಿ ವಾಹನ ನಿಲ್ಲಿಸಿ ಮಲಗಿದ್ದೆ. ಆದರೆ ಬೆಳಗಾಗುವಷ್ಟರಲ್ಲಿ ಲಾರಿಯ ಡೀಸಲ್ ಕಳ್ಳತನ ಮಾಡಿದ್ದಾರೆ. ಡೀಸಲ್ ಟ್ಯಾಂಕ್ ನ ಕ್ಯಾಪ್ ಮುರಿದು ಇಂಧನಕ್ಕೆ ಕನ್ನ ಹಾಕಿದ್ದಾರೆ ಎಂದು ಚಾಲಕ ಅಳಲು ತೋಡಿಕೊಂಡಿದ್ದಾರೆ.
ಡೀಸಲ್ ಕಳ್ಳತನದ ಬಗ್ಗೆ ಹೈವೇ ಪೆಟ್ರೋಲಿಂಗ್ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಿಲ್ಲ. ಅವರು ಸರಿಯಾಗಿ ಸ್ಪಂದನೆ ನೀಡುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ](https://www.udayavani.com/wp-content/uploads/2025/02/car-3-150x82.jpg)
![Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ](https://www.udayavani.com/wp-content/uploads/2025/02/car-3-150x82.jpg)
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
![DK Shivakumar: ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ನೀನೇನು ಮಾಡಿದ್ದೆ ಹೇಳಪ್ಪಾ?- ಡಿಕೆಶಿ](https://www.udayavani.com/wp-content/uploads/2025/02/22-4-150x90.jpg)
![DK Shivakumar: ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ನೀನೇನು ಮಾಡಿದ್ದೆ ಹೇಳಪ್ಪಾ?- ಡಿಕೆಶಿ](https://www.udayavani.com/wp-content/uploads/2025/02/22-4-150x90.jpg)
DK Shivakumar: ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ನೀನೇನು ಮಾಡಿದ್ದೆ ಹೇಳಪ್ಪಾ?- ಡಿಕೆಶಿ
![10-ramanagara](https://www.udayavani.com/wp-content/uploads/2025/02/10-ramanagara-150x90.jpg)
![10-ramanagara](https://www.udayavani.com/wp-content/uploads/2025/02/10-ramanagara-150x90.jpg)
Ramanagara: ಬೆಂ.-ಮೈ. ಎಕ್ಸ್ ಪ್ರೆಸ್ವೇ ಬಿಡದಿ ಎಕ್ಸಿಟ್ ಬಂದ್
![Ramanagara: ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಡಿಕೆಸು ಕಣ್ಣು ?](https://www.udayavani.com/wp-content/uploads/2025/02/dks-3-150x87.jpg)
![Ramanagara: ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಡಿಕೆಸು ಕಣ್ಣು ?](https://www.udayavani.com/wp-content/uploads/2025/02/dks-3-150x87.jpg)
Ramanagara: ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಡಿಕೆಸು ಕಣ್ಣು ?
![3-bank](https://www.udayavani.com/wp-content/uploads/2025/02/3-bank-150x90.jpg)
![3-bank](https://www.udayavani.com/wp-content/uploads/2025/02/3-bank-150x90.jpg)
Kudur: ಬಿಡಿಸಿಸಿ ಬ್ಯಾಂಕ್ನಲ್ಲಿರುವ ಚಿನ್ನದ ಅವ್ಯವಹಾರದ ಆರೋಪ