![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jun 13, 2021, 6:33 PM IST
ರಾಮನಗರ: ಸಾವಯವ ಆಹಾರ ಸೇವಿಸುವುದು ಆರೋಗ್ಯಕರ ಆಹಾರ ಪದ್ಧತಿ ಎಂದು ತೋಟ ಗಾ ರಿಕೆಮತ್ತು ರೇಷ್ಮೆ ಖಾತೆ ಸಚಿವ ಆರ್. ಶಂಕರ್ ಹೇಳಿ ದರು.ನಗ ರಕ್ಕೆ ಭೇಟಿ ನೀಡಿದ್ದ ಅವರು ಬಿಳ ಗುಂಬ ಗ್ರಾಮ ದ ಲ್ಲಿ ರುವ ಪ್ರಗತಿ ಪರ ರೈತ ವಾಸು ಅವರ ತೋಟಕ್ಕೆಭೇಟಿ ನೀಡಿದ ವೇಳೆ ಮಾತ ನಾ ಡಿ, ಸಾವಯವ ಬೆಳೆಗೆ ಉತ್ತಮ ಬೆಲೆ ಸಿಗಬೇಕಾದರೆ ಅವುಗಳನ್ನು ಗುರುತಿಸಿ,ಪ್ರಮಾಣಿಕರಿಸಬೇಕಾದ ಅಗ ತ್ಯ ವಿದೆ.
ಗ್ರಾಹ ಕ ರಿಗೆ ಸಾವ ಯವ ಪದ್ಧ ತಿ ಯಲ್ಲಿ ಬೆಳೆದ ಆಹಾರ ಮತ್ತು ರಾಸಾಯ ನಿಕ ಬಳಸಿ ಉತ್ಪಾ ದಿ ಸಿ ರುವ ಆಹಾ ರದ ಬಗ್ಗೆ ಸ್ಪಷ್ಟತೆ ಬೇಕಾ ಗಿದೆ. ಹೀಗಾಗಿ ಸಾವ ಯವ ಆಹಾ ರಕ್ಕೆ ಪ್ರಮಾಣಿ ಕ ರಿ ಸುವ ಅಗ ತ್ಯ ವಿದೆ. ಆದರೆ, ಸಾವಯವ ಬೆಳೆಗಳನ್ನು ಗುರುತಿಸಿ, ಪ್ರಮಾಣಿಕರಿಸಲುಪ್ರಯೋಗಾಲಯದ ಅವಶ್ಯಕತೆ ಇದೆ. ಮುಂದಿನ ದಿನಗಳಲ್ಲಿ ಸಾವಯವ ಬೆಳೆಯನ್ನು ಪ್ರಮಾಣಿಕರಿಸುವವ್ಯವಸ್ಥೆ ಕಲ್ಪಿ ಸಲು ಚಿಂತ ನೆ ಗಳು ನಡೆ ಯು ತ್ತಿವೆ ಎಂದು ಹೇಳಿದರು.
ಮಾರಾಟ ಮಳಿಗೆ ವ್ಯವಸ್ಥೆಗೆ ಮನವಿ: ಪ್ರಗತಿಪರ ರೈತ ವಾಸು ಅವರು ತೋಟದಲ್ಲಿ 22 ವಿವಿಧ ಮಾವಿನತಳಿಯನ್ನು ಬೆಳೆದಿದ್ದು, ಈ ಪೈಕಿ 3 ವಿದೇಶಿ ತಳಿಯನ್ನು ಸಹ ಇವೆ. ತಮ್ಮಲ್ಲಿ ಉತ್ಪಾ ದ ನೆ ಯಾ ಗಿ ರುವ ಬೆಳೆಯನ್ನು ಮಾರಾಟ ಮಾಡಲು ಒಂದು ಮಳಿಗೆ ವ್ಯವಸ್ಥೆ ಮಾಡಿ ಕೊ ಡು ವಂತೆ ರೈತ ವಾಸು ಸಚಿ ವ ರಲ್ಲಿ ಮನವಿಮಾಡಿ ದರು.
ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ವ ಹಿ ಸು ವು ದಾಗಿ ತಿಳಿ ಸಿ ದರು. ತೋಟಗಾರಿಕೆ ಇಲಾಖೆಉಪನಿರ್ದೇಶಕ ಮುನೇಗೌಡ, ರೇಷ್ಮೆ ಇಲಾಖೆ ಉಪನಿರ್ದೇಶಕ ಪುಟ್ಟಸ್ವಾಮಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಸೂರ್ಯನಾರಾಯಣ, ಕೃಷಿ ಮೇಲ್ವಿಚಾರಕ ಕುಮಾರ್ ಟಿ.ಆರ್,ವಲಯ ಮೇಲ್ವಿಚಾರಕಿ ನಿಷ್ಮಿತ ಶೆಟ್ಟಿ, ಒಕ್ಕೂಟದ ಅಧ್ಯಕ್ಷೆ ಮಮತಾ ರಾಣಿ ಉಪಸ್ಥಿತರಿದ್ದರು.
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
DK Shivakumar: ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ನೀನೇನು ಮಾಡಿದ್ದೆ ಹೇಳಪ್ಪಾ?- ಡಿಕೆಶಿ
Ramanagara: ಬೆಂ.-ಮೈ. ಎಕ್ಸ್ ಪ್ರೆಸ್ವೇ ಬಿಡದಿ ಎಕ್ಸಿಟ್ ಬಂದ್
Ramanagara: ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಡಿಕೆಸು ಕಣ್ಣು ?
Kudur: ಬಿಡಿಸಿಸಿ ಬ್ಯಾಂಕ್ನಲ್ಲಿರುವ ಚಿನ್ನದ ಅವ್ಯವಹಾರದ ಆರೋಪ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.