ರಾಜೇಶ್ವರಿಗೆ ಕಾರಿಟಾಸ್ ಇಂಡಿಯಾ ಅವಾರ್ಡ್
Team Udayavani, Mar 17, 2022, 8:19 PM IST
ಹೊಸನಗರ: ಕೋವಿಡ್ 19 ವಿಷಮಪರಿಸ್ಥಿತಿಯಲ್ಲಿ ಕೊರೊನಾ ವಾರಿಯರ್ಆಗಿ ಗ್ರಾಮೀಣ ಭಾಗದಲ್ಲಿ ಉತ್ತಮಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿತಾಲೂಕಿನ ನಗರ ದುಬಾರತಟ್ಟಿಯರಾಜೇಶ್ವರಿಗೆ ಕಾರಿಟಾಸ್ ಇಂಡಿಯಾಅವಾರ್ಡ್ ನೀಡಿ ಗೌರವಿಸಲಾಗಿದೆ.2020-21 ಸಾಲಿನ ಕಾರಿಟಾಸ್ಇಂಡಿಯಾ ಅವಾರ್ಡ್ಗೆ ದೇಶದಲ್ಲಿ5 ಜನರು ಆಯ್ಕೆಯಾಗಿದ್ದು, ಇದರಲ್ಲಿರಾಜೇಶ್ವರಿ ಕೂಡ ಒಬ್ಬರಾಗಿದ್ದಾರೆ.
ಅಲ್ಲದೆರಾಜ್ಯದಲ್ಲಿ ಈ ಅವಾರ್ಡ್ಗೆ ಭಾಗಿಯಾದಏಕೈಕ ಮಹಿಳೆ ಎನಿಸಿಕೊಂಡಿದ್ದಾರೆ.ತಾಲೂಕಿನ ನಗರ ಭಾಗದಲ್ಲಿ ಕೊರೊನಾವಾರಿಯರ್ ಆಗಿ ಕ್ವಾರಂಟೈನ್ ಮತ್ತುಕೋವಿಡ್ ಲಸಿಕೆ ವಿತರಣೆ, ಔಷ ಧಿಸರಬರಾಜು, ಕೊರೊನಾ ಜಾಗೃತಿಸಲುವಾಗಿ ಗ್ರಾಮಗಳ ಹಿತದೃಷ್ಟಿಯಿಂದಉತ್ತಮ ಕೆಲಸ ಮಾಡಿದ್ದು, ಮೂಡುಗೊಪ್ಪಗ್ರಾಪಂ ಮತ್ತು ಶಿವಮೊಗ್ಗದ ಸೋಶಿಯಲ್ಮಲ್ಟಿಪರ್ಪಸ್ ಸೊಸೈಟಿ ವತಿಯಿಂದಕಾರಿಟಾಸ್ ಇಂಡಿಯಾ ಅವಾರ್ಡ್ನಾಮಿನೇಟ್ ಮಾಡಲಾಗಿತ್ತು.
ಕೋವಿಡ್ ಸಂದರ್ಭದಲ್ಲಿಬಡಕೂಲಿಕಾರ್ಮಿಕರಿಗೆ ಸಕಾಲಕ್ಕೆಮಾಹಿತಿ ನೀಡುವ ಮೂಲಕ ಉತ್ತಮಕಾರ್ಯನಿರ್ವಹಿಸಿದ್ದ ರಾಜೇಶ್ವರಿ ಅವರಿಗೆಅವಾರ್ಡ್ ಲಭಿಸಿದ್ದು ಮೂಡುಗೊಪ್ಪಗ್ರಾಪಂಗೆ ಹಿರಿಮೆ ತಂದಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Theerthahalli: ಶೋಕಿ ಜೀವನಕ್ಕಾಗಿ ಗ್ರಾಹಕರ ಹಣ ವಂಚಿಸಿದ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ!
ಕುಡಿದು ಆ್ಯಂಬ್ಯುಲೆನ್ಸ್ ಚಲಾಯಿಸಿ ಟ್ಯಾಂಕರ್ ಗೆ ಡಿಕ್ಕಿ; ಸ್ವಲ್ಪದರಲ್ಲಿ ತಪ್ಪಿದ ಅನಾಹುತ
Shimoga; ಹಿಂದೂ ಭಾವನೆ ಮೇಲೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ: ವಿಜಯೇಂದ್ರ ಆಕ್ರೋಶ
Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ
Sagara: ಲೈಂಗಿಕ ದೌರ್ಜನ್ಯ ಎಸಗುವವರನ್ನು ಗಲ್ಲಿಗೇರಿಸಿ: ಬೇಳೂರು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Felicitation ceremony: ಡಾ| ನಾ. ಮೊಗಸಾಲೆ ಪ್ರತಿಭೆ, ಪರಿಶ್ರಮ ಅನನ್ಯ: ಡಾ| ಹೆಗ್ಗಡೆ
Thirupathi: ಲಡ್ಡು ಪ್ರಸಾದಕ್ಕೆ ಕಲಬೆರಕೆ ಪದಾರ್ಥಗಳ ಬಳಕೆ: ಸುಬ್ರಹ್ಮಣ್ಯ ಸ್ವಾಮೀಜಿ ಕಳವಳ
Thirupathi: ಲಡ್ಡು ಪ್ರಸಾದಕ್ಕೆ ಕಲಬೆರಕೆ ತುಪ್ಪ ಬಳಸಿ ಅಪಚಾರ: ಪರ್ಯಾಯ ಪುತ್ತಿಗೆ ಶ್ರೀ
Mangaluru: ಪ್ಯಾನಿಕ್ ಬಟನ್, ಜಿಪಿಎಸ್ ರದ್ದುಪಡಿಸಿ; ಸಾರಿಗೆ ಸಚಿವ ರೆಡ್ಡಿಗೆ ಮನವಿ
BJP; ವಿಪಕ್ಷ ನಾಯಕ ಆರ್. ಅಶೋಕ್ ನಡೆಗೆ ಕಾಂಗ್ರೆಸ್ ಖಂಡನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.