Nyamathi: ಕೆಎಸ್‌ಆರ್‌ಟಿಸಿ ಬಸ್ – ಓಮ್ನಿ ಕಾರು ನಡುವೆ ಅಪಘಾತ; ಮೂವರ ದುರ್ಮರಣ


Team Udayavani, Apr 11, 2024, 2:15 PM IST

Nyamathi: ಕೆಎಸ್‌ಆರ್‌ಟಿಸಿ ಬಸ್ – ಓಮ್ನಿ ಕಾರು ನಡುವೆ ಅಪಘಾತ; ಮೂವರ ದುರ್ಮರಣ

ಶಿವಮೊಗ್ಗ: ಕೆಎಸ್‌ಆರ್‌ಟಿಸಿ ಬಸ್ ಮತ್ತು ಓಮ್ನಿ ಕಾರು ಮಧ್ಯೆ ಭೀಕರ ಅಪಘಾತವಾದ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಚಿನ್ನಕಟ್ಟಿ ಗ್ರಾಮದ ಬಳಿ ಗುರುವಾರ ನಡೆದಿದೆ.

ಅಪಘಾತದಲ್ಲಿ ಮೂರು ಜನರು ಸಾವನ್ನಪ್ಪಿದ್ದಾರೆ. ಮೃತರನ್ನು ನಜುಂಡಪ್ಪ, ರಾಕೇಶ್, ದೇವರಾಜ್ ಎಂದು ಗುರುತಿಸಲಾಗಿದೆ. ಇವರು ಶಿವಮೊಗ್ಗ ಗ್ರಾಮಾಂತರ ತಾಲೂಕಿನ ಹರಮಘಟ್ಟ ಗ್ರಾಮದವರು ಎಂದು ವರದಿಯಾಗಿದೆ.

ಶಿಕಾರಿಪುರದ ಕಡೆಯಿಂದ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಮತ್ತು ಶಿವಮೊಗ್ಗದ ಕಡೆಯಿಂದ ಹೊರಟಿದ್ದ ಕಾರಿನ ನಡುವೆ ಅಪಘಾತವಾಗಿದೆ.

ನ್ಯಾಮತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ.

ಟಾಪ್ ನ್ಯೂಸ್

Info-Commisssioner

Rajabhvan: ಪ್ರಮಾಣ ವಚನ ಸ್ವೀಕರಿಸಿದ ಮಾಹಿತಿ ಆಯೋಗ ಆಯುಕ್ತರು

CM-Siddu

Higher Education: ಕೇಂದ್ರಕ್ಕೆ ಸಡ್ಡು: ಇಂದು 7 ರಾಜ್ಯದ ಶಿಕ್ಷಣ ಸಚಿವರ ಸಭೆ

PM-Narendra

Lokasabha: ಒಂದೇ ಕುಟುಂಬದ ಮೂವರು ದಲಿತರು ಸಂಸದರಾಗಿದ್ದರಾ?: ನರೇಂದ್ರ ಮೋದಿ

Mangaluru ಕುಳಾಯಿ ಮೀನುಗಾರಿಕಾ ಜೆಟ್ಟಿ : ಕಾಮಗಾರಿ ಪುನರಾರಂಭಕ್ಕೆ ಗ್ರೀನ್‌ ಸಿಗ್ನಲ್‌?

Mangaluru ಕುಳಾಯಿ ಮೀನುಗಾರಿಕಾ ಜೆಟ್ಟಿ : ಕಾಮಗಾರಿ ಪುನರಾರಂಭಕ್ಕೆ ಗ್ರೀನ್‌ ಸಿಗ್ನಲ್‌?

ಮಂಗಳೂರಿನ 4 ಕಡೆ ಆವಿಲ್‌ ರಿಡ್ಲೆ ಮೊಟ್ಟೆ ಪತ್ತೆ

ಮಂಗಳೂರಿನ 4 ಕಡೆ ಆವಿಲ್‌ ರಿಡ್ಲೆ ಮೊಟ್ಟೆ ಪತ್ತೆ

Udupi: ಗೀತಾರ್ಥ ಚಿಂತನೆ-177: ಅಹಂಕಾರ ಮರ್ದನಕ್ಕೆ ಟ್ರೀಟ್ಮೆಂಟ್ ಬೇಕು

Udupi: ಗೀತಾರ್ಥ ಚಿಂತನೆ-177: ಅಹಂಕಾರ ಮರ್ದನಕ್ಕೆ ಟ್ರೀಟ್ಮೆಂಟ್ ಬೇಕು

Sri Venkataramana Temple: ಮಂಗಳೂರು ರಥೋತ್ಸವ ಸಂಭ್ರಮ

Sri Venkataramana Temple: ಮಂಗಳೂರು ರಥೋತ್ಸವ ಸಂಭ್ರಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-araga

Thirthahalli: ಡೆಂಗ್ಯೂ, ಮಂಗನಕಾಯಿಲೆ ನಿಯಂತ್ರಣದ ಪೂರ್ವಭಾವಿ ಸಭೆ

Karnataka BJP: Everything will be fine after a week…: Vijayendra

Karnataka BJP: ಒಂದು ವಾರದ ಬಳಿಕ ಎಲ್ಲವೂ ಸರಿಯಾಗುತ್ತದೆ…: ವಿಜಯೇಂದ್ರ ವಿಶ್ವಾಸ

1-ling

ಲಿಂಗನಮಕ್ಕಿ ಪವರ್‌ಹೌಸ್‌: 40 ವರ್ಷದ ಟರ್ಬೈನ್‌ ರನ್ನರ್‌ ಸ್ಥಗಿತ

1-ks

K. S. Eshwarappa; ಫೆ.4ಕ್ಕೆ ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ‌:1008 ಸ್ವಾಮಿಗಳ ಪಾದಪೂಜೆ

Shivamogga: ಸಾಲಬಾಧೆಗೆ ಬೇಸತ್ತು ರೈತ ಆತ್ಮ*ಹತ್ಯೆ

Shivamogga: ಸಾಲಬಾಧೆಗೆ ಬೇಸತ್ತು ರೈತ ಆತ್ಮ*ಹತ್ಯೆ

MUST WATCH

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

ಹೊಸ ಸೇರ್ಪಡೆ

Info-Commisssioner

Rajabhvan: ಪ್ರಮಾಣ ವಚನ ಸ್ವೀಕರಿಸಿದ ಮಾಹಿತಿ ಆಯೋಗ ಆಯುಕ್ತರು

CM-Siddu

Higher Education: ಕೇಂದ್ರಕ್ಕೆ ಸಡ್ಡು: ಇಂದು 7 ರಾಜ್ಯದ ಶಿಕ್ಷಣ ಸಚಿವರ ಸಭೆ

PM-Narendra

Lokasabha: ಒಂದೇ ಕುಟುಂಬದ ಮೂವರು ದಲಿತರು ಸಂಸದರಾಗಿದ್ದರಾ?: ನರೇಂದ್ರ ಮೋದಿ

Udupi: ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಸಾಧ್ವಿ ಸರಸ್ವತಿ

Udupi: ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಸಾಧ್ವಿ ಸರಸ್ವತಿ

Mangaluru ಕುಳಾಯಿ ಮೀನುಗಾರಿಕಾ ಜೆಟ್ಟಿ : ಕಾಮಗಾರಿ ಪುನರಾರಂಭಕ್ಕೆ ಗ್ರೀನ್‌ ಸಿಗ್ನಲ್‌?

Mangaluru ಕುಳಾಯಿ ಮೀನುಗಾರಿಕಾ ಜೆಟ್ಟಿ : ಕಾಮಗಾರಿ ಪುನರಾರಂಭಕ್ಕೆ ಗ್ರೀನ್‌ ಸಿಗ್ನಲ್‌?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.