Nyamathi: ಕೆಎಸ್‌ಆರ್‌ಟಿಸಿ ಬಸ್ – ಓಮ್ನಿ ಕಾರು ನಡುವೆ ಅಪಘಾತ; ಮೂವರ ದುರ್ಮರಣ


Team Udayavani, Apr 11, 2024, 2:15 PM IST

Nyamathi: ಕೆಎಸ್‌ಆರ್‌ಟಿಸಿ ಬಸ್ – ಓಮ್ನಿ ಕಾರು ನಡುವೆ ಅಪಘಾತ; ಮೂವರ ದುರ್ಮರಣ

ಶಿವಮೊಗ್ಗ: ಕೆಎಸ್‌ಆರ್‌ಟಿಸಿ ಬಸ್ ಮತ್ತು ಓಮ್ನಿ ಕಾರು ಮಧ್ಯೆ ಭೀಕರ ಅಪಘಾತವಾದ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಚಿನ್ನಕಟ್ಟಿ ಗ್ರಾಮದ ಬಳಿ ಗುರುವಾರ ನಡೆದಿದೆ.

ಅಪಘಾತದಲ್ಲಿ ಮೂರು ಜನರು ಸಾವನ್ನಪ್ಪಿದ್ದಾರೆ. ಮೃತರನ್ನು ನಜುಂಡಪ್ಪ, ರಾಕೇಶ್, ದೇವರಾಜ್ ಎಂದು ಗುರುತಿಸಲಾಗಿದೆ. ಇವರು ಶಿವಮೊಗ್ಗ ಗ್ರಾಮಾಂತರ ತಾಲೂಕಿನ ಹರಮಘಟ್ಟ ಗ್ರಾಮದವರು ಎಂದು ವರದಿಯಾಗಿದೆ.

ಶಿಕಾರಿಪುರದ ಕಡೆಯಿಂದ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಮತ್ತು ಶಿವಮೊಗ್ಗದ ಕಡೆಯಿಂದ ಹೊರಟಿದ್ದ ಕಾರಿನ ನಡುವೆ ಅಪಘಾತವಾಗಿದೆ.

ನ್ಯಾಮತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ.

ಟಾಪ್ ನ್ಯೂಸ್

1-var

ವಾರಾಣಸಿಯಲ್ಲಿ ಭಕ್ತರ ಹೆಚ್ಚಳ: ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಕ್ಲಾಸ್‌

1shi

ಶಿರಡಿ ದೇಗುಲ ಪ್ರಸಾದಕ್ಕೆ ಕೂಪನ್‌ ವ್ಯವಸ್ಥೆ ಜಾರಿ

SUN

ಈ ಜನವರಿಯಲ್ಲಿ ಅತ್ಯಧಿಕ ತಾಪ: ಇತಿಹಾಸದಲ್ಲೇ 3ನೇ ಬಾರಿ

1-ddasd

Saif Ali Khan; ಹಲ್ಲೆ ಆರೋಪಿ ಮುಖ ಗುರುತುಹಿಡಿದ ಸಿಬಂದಿ

1-pin

Pinaka ವ್ಯವಸ್ಥೆಗೆ ರಾಕೆಟ್‌ ಖರೀದಿಗೆ 10,147 ಕೋಟಿ ಒಪ್ಪಂದಕ್ಕೆ ಸರಕಾರ‌ ಸಹಿ

Udupi: ಗೀತಾರ್ಥ ಚಿಂತನೆ-179: ಜೇನುತುಪ್ಪದ ಸೃಷ್ಟಿ ಹೇಗೆ ಗೊತ್ತೆ?

Udupi: ಗೀತಾರ್ಥ ಚಿಂತನೆ-179: ಜೇನುತುಪ್ಪದ ಸೃಷ್ಟಿ ಹೇಗೆ ಗೊತ್ತೆ?

Temperature: ರಾಜ್ಯದಲ್ಲಿ ಮಾ. 1ರಿಂದ ಬೇಸಗೆ: ಉಷ್ಣಾಂಶ ಮತ್ತಷ್ಟು ಏರಿಕೆ

Temperature: ರಾಜ್ಯದಲ್ಲಿ ಮಾ. 1ರಿಂದ ಬೇಸಗೆ: ಉಷ್ಣಾಂಶ ಮತ್ತಷ್ಟು ಏರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kambala: ಎ. 19, 20ರಂದು ಶಿವಮೊಗ್ಗದಲ್ಲಿ ಕಂಬಳ

Kambala: ಎ. 19, 20ರಂದು ಶಿವಮೊಗ್ಗದಲ್ಲಿ ಕಂಬಳ

10

Anandapura: ಬೈಕ್ ಅಪಘಾತ; ಯುವಕ ಸಾವು

Shimoga; Many changes are being made in the Education Department: Madhu Bangarappa

Shimoga; ಶಿಕ್ಷಣ ಇಲಾಖೆಯಲ್ಲಿ ಹಲವು ಬದಲಾವಣೆ ತರಲಾಗುತ್ತಿದೆ: ಮಧು ಬಂಗಾರಪ್ಪ

Kambala: ಪ್ರಥಮ ಶಿವಮೊಗ್ಗ ಕಂಬಳಕ್ಕೆ ಸರ್ವ ಸಿದ್ದತೆ: ಮಾಹಿತಿ ನೀಡಿದ ಈಶ್ವರಪ್ಪ

Kambala: ಪ್ರಥಮ ಶಿವಮೊಗ್ಗ ಕಂಬಳಕ್ಕೆ ಸರ್ವ ಸಿದ್ದತೆ: ಮಾಹಿತಿ ನೀಡಿದ ಈಶ್ವರಪ್ಪ

12-thirthahalli

Thirthahalli: ಮಂಗಳದ ಪಾರಂಪರಿಕ ವೈದ್ಯ ಶಿವಣ್ಣ ಗೌಡ ಇನ್ನಿಲ್ಲ!

MUST WATCH

udayavani youtube

ಪ್ರಥಮ ಶಿವಮೊಗ್ಗ ಕಂಬಳಕ್ಕೆ ಸರ್ವ ಸಿದ್ದತೆ: ಮಾಹಿತಿ ನೀಡಿದ ಈಶ್ವರಪ್ಪ

udayavani youtube

ಮಹಿಳೆಯರ ಸಣ್ಣ ಉದ್ದಿಮೆಗಳ ಬೆಂಬಲಕ್ಕೆ ‘ ಪವರ್ ಪರ್ಬ’

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

ಹೊಸ ಸೇರ್ಪಡೆ

1-var

ವಾರಾಣಸಿಯಲ್ಲಿ ಭಕ್ತರ ಹೆಚ್ಚಳ: ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಕ್ಲಾಸ್‌

1-ssasss

Starlink; 120 ಉಪಗ್ರಹಗಳು ನಾಶ!

1shi

ಶಿರಡಿ ದೇಗುಲ ಪ್ರಸಾದಕ್ಕೆ ಕೂಪನ್‌ ವ್ಯವಸ್ಥೆ ಜಾರಿ

SUN

ಈ ಜನವರಿಯಲ್ಲಿ ಅತ್ಯಧಿಕ ತಾಪ: ಇತಿಹಾಸದಲ್ಲೇ 3ನೇ ಬಾರಿ

1-ddasd

Saif Ali Khan; ಹಲ್ಲೆ ಆರೋಪಿ ಮುಖ ಗುರುತುಹಿಡಿದ ಸಿಬಂದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.