ಹೆಣ್ಣು -ಗಂಡು ವರ್ಗೀಕರಿಸುವ ಧೋರಣೆ ಬದಲಾಗಲಿ
Team Udayavani, Mar 9, 2022, 5:12 PM IST
ಶಿವಮೊಗ್ಗ: ಉತ್ತಮ ಶಿಕ್ಷಣ, ವಿಚಾರ, ಮಾಹಿತಿ ಮತ್ತುವಿವೇಕವನ್ನು ಪಡೆದ ಮಹಿಳೆಯೇ ಸಬಲಳು ಎಂದು ಸಹ್ಯಾದ್ರಿವಾಣಿಜ್ಯ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ವೀಣಾ.ಎಂ.ಕೆಹೇಳಿದರು.ಮಹಾನಗರಪಾಲಿಕೆ ವತಿಯಿಂದ ಮಂಗಳವಾರ ಕುವೆಂಪುರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಅಂತಾರಾಷ್ಟಿÅàಯಮಹಿಳಾ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.ಜನ್ಮತಃ ಮಗು ಹೆಣ್ಣು ಅಥವಾ ಗಂಡು ಎಂಬ ಧೋರಣೆಇರುವುದಿಲ್ಲ.
ಬದಲಾಗಿ ಮಗುವಿನ ಬೆಳವಣಿಗೆಯಲ್ಲಿಸಮಾಜ ಹೆಣ್ಣು, ಗಂಡು ಎಂದು ವರ್ಗೀಕರಿಸಿ ಬೆಳೆಸುತ್ತದೆ.ಸಮಾಜದ ಈ ಧೋರಣೆ ಬದಲಾಗಬೇಕು. ಪ್ರತಿಯೊಬ್ಬರಿಗೂತನ್ನದೇ ಆದ ಅಸ್ಮಿತೆ ಇರುತ್ತದೆ. ಹೆಣ್ಣು ತನ್ನ ಶಿಕ್ಷಣ, ಆಯ್ಕೆಗಳು,ಸ್ವಾತಂತ್ರÂ, ಮತ್ತು ತನ್ನ ತೀರ್ಮಾನಗಳಿಂದ ಅದನ್ನುಉಳಿಸಿಕೊಳ್ಳಬೇಕು. ಆಗ ಯಾರೂ ಕೂಡ ಹೆಣ್ಣನ್ನು ಕೀಳಾಗಿಕಾಣಲು ಸಾಧ್ಯವಿಲ್ಲ ಎಂದರು.
“ಸುಸ್ಥಿರ ನಾಳೆಗಾಗಿ ಇಂದು ಲಿಂಗ ಸಮಾನತೆ’ ಇದು 2022ರಅಂತಾರಾಷ್ಟಿÅàಯ ಮಹಿಳಾ ದಿನಾಚರಣೆ ಘೋಷವಾಕ್ಯ.ಹೀಗಾಹಿ ಲಿಂಗ ಅಸಮಾನತೆಯನ್ನು ಹೋಗಲಾಡಿಸುವನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡಬೇಕಿದೆ. ಹೆಣ್ಣು ಕಟ್ಟುಪಾಡುಗಳನ್ನುಲೆಕ್ಕಿಸದೇ ಶಿಕ್ಷಣ, ವಿವೇಕದಿಂದ ತನ್ನತನ ಬೆಳೆಸಿಕೊಳ್ಳಬೇಕಿದೆಎಂದರು.ಅಂತಾರಾಷ್ಟಿÅàಯ ಮಹಿಳಾ ದಿನಾಚರಣೆ ಅಂಗವಾಗಿಪಾಲಿಕೆಯು ಸಾಮಾಜಿಕ ಸೇವೆ, ಆರೋಗ್ಯ ಮತ್ತು ಕ್ರೀಡಾಕ್ಷೇತ್ರದಲ್ಲಿ ಸಾಧನೆಗೈದ ಮಹಿಳೆಯರನ್ನು ಗುರುತಿಸಿ ಕೆಳದಿಚೆನ್ನಮ್ಮನ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡುತ್ತಿರುವುದುಅತ್ಯಂತ ಸ್ತುತ್ಯಾರ್ಹ ಮತ್ತು ಅಭಿನಾಂದರ್ಹ ಕಾರ್ಯವಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Theerthahalli: ಶೋಕಿ ಜೀವನಕ್ಕಾಗಿ ಗ್ರಾಹಕರ ಹಣ ವಂಚಿಸಿದ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ!
ಕುಡಿದು ಆ್ಯಂಬ್ಯುಲೆನ್ಸ್ ಚಲಾಯಿಸಿ ಟ್ಯಾಂಕರ್ ಗೆ ಡಿಕ್ಕಿ; ಸ್ವಲ್ಪದರಲ್ಲಿ ತಪ್ಪಿದ ಅನಾಹುತ
Shimoga; ಹಿಂದೂ ಭಾವನೆ ಮೇಲೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ: ವಿಜಯೇಂದ್ರ ಆಕ್ರೋಶ
Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ
Sagara: ಲೈಂಗಿಕ ದೌರ್ಜನ್ಯ ಎಸಗುವವರನ್ನು ಗಲ್ಲಿಗೇರಿಸಿ: ಬೇಳೂರು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.