ನೆಡುತೋಪಿನಲ್ಲಿ ಆಕಸ್ಮಿಕ ಬೆಂಕಿ
Team Udayavani, Oct 26, 2021, 2:24 PM IST
ಸಾಗರ: ತಾಲೂಕಿನ ತಾಳಗುಪ್ಪದರಂಗಪ್ಪನ ಗುಡ್ಡದ ಸಮೀಪದಮೀಸಲು ಅರಣ್ಯ ಪ್ರದೇಶದ ಅರಣ್ಯಇಲಾಖೆಯ ನೆಡುತೋಪಿನಲ್ಲಿಭಾನುವಾರ ರಾತ್ರಿ ವೇಳೆ ಆಕಸ್ಮಿಕ ಬೆಂಕಿ ಕಾಣಿಸಿದೆ.
ಉತ್ಪಾದಿತ ವಿದ್ಯುತ್ಅನ್ನು ಮಹಾನಗರಗಳಿಗೆ ಕಳುಹಿಸುವ220 ಕೆವಿ ವಿದ್ಯುತ್ ತಂತಿಗಳಿಗೆ ಬೆಂಕಿಬೀಳಲು ಜೋರಾದ ಮಳೆ, ಗಾಳಿಯಸಂದರ್ಭ ನೆಡುತೋಪಿನ ಮರಗಳುಕಾರಣ ಎಂದು ಹೇಳಲಾಗುತ್ತಿದೆ.
ಮಹಾನಗರಗಳಿಗೆ ವಿದ್ಯುತ್ರವಾನಿಸುವ ಕಾರ್ಯದಲ್ಲಿ ಇಂತಹಆಕಸ್ಮಿಕ ಸಂಭವಿಸಿದಾಗ ಅಗತ್ಯತಾಂತ್ರಿಕ ಮುನ್ನೆಚ್ಚರಿಕಾ ಕ್ರಮಗಳನ್ನುಅಳವಡಿಸಿಕೊಂಡಿದ್ದರಿಂದ ದೊಡ್ಡಅನಾಹುತ ಸಂಭವಿಸಿಲ್ಲ. ಮಳೆಸುರಿಯುತ್ತಿದ್ದ ಹಿನ್ನೆಲೆಯಲ್ಲಿ ಬೆಂಕಿಸಹ ನಂದಿದೆ.
ಸೋಮವಾರ ಅರಣ್ಯಇಲಾಖೆಯ ಅ ಧಿಕಾರಿಗಳು ಮತ್ತುಕೆಪಿಟಿಸಿಎಲ್ ಅಧಿ ಕಾರಿಗಳು ಸ್ಥಳಕ್ಕೆಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.ಘಟನೆ ಕುರಿತು ಮಾಹಿತಿ ನೀಡಿದವಲಯ ಅರಣ್ಯಾ ಧಿಕಾರಿ ಡಿ.ಆರ್.ಪ್ರಮೋದ್ ಮಾತನಾಡಿ, ಅರಣ್ಯಇಲಾಖೆಯ ನೆಡುತೋಪಿನಲ್ಲಿ ಮರಕಡಿತಲೆ, 220 ಕೆವಿ ವಿದ್ಯುತ್ತಂತಿಗಳಿಗೆ ಅಡಚಣೆಯಾದರೆಂಬೆಕೊಂಬೆಗಳನ್ನು ಕತ್ತರಿಸುವಸಂಬಂಧ ಆಗಸ್ಟ್ ತಿಂಗಳಿನಲ್ಲಿಇಲಾಖೆಗೆ ಪತ್ರ ಬಂದಿದೆ.
ಸೆಪ್ಟೆಂಬರ್ನಲ್ಲಿ ಈ ಕುರಿತುಉನ್ನತ ಮಟ್ಟದ ಅಧಿ ಕಾರಿಗಳನ್ನುಸಂಪರ್ಕಿಸಲಾಗಿದೆ. ಕಾರ್ಮಿಕಸಮಸ್ಯೆ ಇನ್ನಿತರೆ ಕಾರಣಗಳಿಂದಕಾರ್ಯ ವಿಳಂಬವಾಗಿದೆ.ಸೋಮವಾರ ಅರಣ್ಯ ಇಲಾಖೆಮತ್ತು ಕೆಪಿಟಿಸಿಎಲ್ ಅ ಧಿಕಾರಿಗಳುಪರಿಶೀಲನೆ ನಡೆಸಿದ್ದಾರೆ. ಶೀಘ್ರಈ ಬಗ್ಗೆ ಗಮನ ಹರಿಸಿ, ಕ್ರಮತೆಗೆದುಕೊಳ್ಳಲಾಗುವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Theerthahalli: ಶೋಕಿ ಜೀವನಕ್ಕಾಗಿ ಗ್ರಾಹಕರ ಹಣ ವಂಚಿಸಿದ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ!
ಕುಡಿದು ಆ್ಯಂಬ್ಯುಲೆನ್ಸ್ ಚಲಾಯಿಸಿ ಟ್ಯಾಂಕರ್ ಗೆ ಡಿಕ್ಕಿ; ಸ್ವಲ್ಪದರಲ್ಲಿ ತಪ್ಪಿದ ಅನಾಹುತ
Shimoga; ಹಿಂದೂ ಭಾವನೆ ಮೇಲೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ: ವಿಜಯೇಂದ್ರ ಆಕ್ರೋಶ
Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ
Sagara: ಲೈಂಗಿಕ ದೌರ್ಜನ್ಯ ಎಸಗುವವರನ್ನು ಗಲ್ಲಿಗೇರಿಸಿ: ಬೇಳೂರು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.