ರಾವತ್ ಸಾವಿಗೆ ಸಂಭ್ರಮಿಸಿದವರು ಅಯೋಗ್ಯರು
Team Udayavani, Dec 12, 2021, 3:56 PM IST
ಶಿವಮೊಗ್ಗ: ಸಿಡಿಎಸ್ ಬಿಪಿನ್ ರಾವತ್ ಸಾವನ್ನುಕೆಲವರು ಸಂಭ್ರಮಿಸಿದ ವಿಚಾರ ಖಂಡನೀಯ.ಕೆಲವರು ವಿಕೃತವಾಗಿ ಸಂಭ್ರಮಿಸುವುದುನೋಡಿದರೆ, ದೇಶದಲ್ಲಿ ಇರೋಕೆಅವರು ಆಯೋಗ್ಯರು ಎಂದು ಸಚಿವಕೆ.ಎಸ್.ಈಶ್ವರಪ್ಪ ಹೇಳಿದರು.ಭಾರತ ಮಾತ್ರವಲ್ಲ ಇಡೀವಿಶ್ವವೇ ಇಂದು ದುಖಃದಲ್ಲಿದೆ.
13ಜನ ರಾಷ್ಟ್ರಭಕ್ತರ ಸಾವಿನ ಪ್ರಕರಣತನಿಖೆಯಲ್ಲಿದೆ. ಈ ಸಂದರ್ಭ ಊಹಾಪೋಹಸರಿಯಲ್ಲ. ಆದರೆ ಇದನ್ನು ಸಂಭ್ರಮಿಸುವದೇಶದ್ರೋಹಿಗಳ ವಿರುದ್ಧ ಬಿಗಿಯಾದಕ್ರಮಕೈಗೊಳ್ಳುವ ದಿನ ಬರುತ್ತದೆ. ರಾಜ್ಯದಸಿಎಂ ಬೊಮ್ಮಾಯಿ ಕೂಡ ಬಿಗಿಯಾದಕ್ರಮಕ್ಕೆ ತೀರ್ಮಾನ ಕೈಗೊಂಡಿದ್ದಾರೆ.
ಕೇಂದ್ರತನಿಖೆಯ ಜತೆಗೆ ದೇಶದ್ರೋಹಿಗಳ ವಿರುದ್ಧಕ್ರಮ ಕೈಗೊಳ್ಳಲಾಗುತ್ತದೆ ಎಂದರು.ಚಳಿಗಾಲದ ಅಧಿ ವೇಶನ ವೇಳೆ ಹಲವುಸಂಘಟನೆಗಳಿಂದ ಹೋರಾಟ ನಡೆಯುವವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದಅವರು, ದೇಶದಲ್ಲಿ ಎಲ್ಲರೂ ಹೋರಾಟಮಾಡಲಿಕ್ಕೆ ಸ್ವಾತಂತ್ರ ಇದೆ. ಬೇಡಿಕೆಈಡೇರಿಸಿಕೊಳ್ಳಲು ವ್ಯವಸ್ಥಿತ ಸ್ವಾತಂತ್ರಇದ್ದು, ಅದನ್ನು ಬಳಸಿಕೊಳ್ಳಿ. ಅದಕ್ಕೂಮುನ್ನ ಸಂಬಂಧಪಟ್ಟ ಇಲಾಖೆಯ ಸಚಿವರ ಗಮನಕ್ಕೆ ತಂದು ಚರ್ಚೆಮಾಡಲಿ. ಆಗಲೂ ಅದುಬಗೆಹರಿಯದಿದ್ದರೆ ಹೋರಾಟಮಾಡುವುದು ಸೂಕ್ತ ಎಂದರು.
ಪರಿಷತ್ ಕ್ಷೇತ್ರದಲ್ಲಿ ನೂರಕ್ಕೆ ನೂರು ನಾವುಗೆಲ್ಲುತ್ತೇವೆ. ಪಕ್ಷ ಮರೆತು, ಪ್ರತಿ ಮತದಾರನಬಳಿ ತೆರಳಿ ಕಾಯ್ದೆಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಕಾಯ್ದೆ ಜಾರಿಗೆ ತರಲು ಬೆಂಬಲಬೇಕೆಂದು ಮನವಿ ಮಾಡಿದ್ದೇವೆ. ಕಾಂಗ್ರೆಸ್,ಜೆಡಿಎಸ್ನವರು ಬೆಂಬಲ ನೀಡಿದ್ದಾರೆ.ಮುಸಲ್ಮಾನರು, ಹಿಂದುಳಿದವರು, ದಲಿತರುಬಿಜೆಪಿಗೆ ಬೆಂಬಲ ಕೊಟ್ಟಿದ್ದಾರೆ. ರಾಜ್ಯದಲ್ಲಿಕನಿಷ್ಠ 15 ಸ್ಥಾನದಲ್ಲಿ ನಾವು ಗೆಲೆ¤àವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Theerthahalli: ಶೋಕಿ ಜೀವನಕ್ಕಾಗಿ ಗ್ರಾಹಕರ ಹಣ ವಂಚಿಸಿದ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ!
ಕುಡಿದು ಆ್ಯಂಬ್ಯುಲೆನ್ಸ್ ಚಲಾಯಿಸಿ ಟ್ಯಾಂಕರ್ ಗೆ ಡಿಕ್ಕಿ; ಸ್ವಲ್ಪದರಲ್ಲಿ ತಪ್ಪಿದ ಅನಾಹುತ
Shimoga; ಹಿಂದೂ ಭಾವನೆ ಮೇಲೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ: ವಿಜಯೇಂದ್ರ ಆಕ್ರೋಶ
Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ
Sagara: ಲೈಂಗಿಕ ದೌರ್ಜನ್ಯ ಎಸಗುವವರನ್ನು ಗಲ್ಲಿಗೇರಿಸಿ: ಬೇಳೂರು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Inquiry: ಗಂಗೇನಹಳ್ಳಿ ಡಿನೋಟಿಫಿಕೇಶನ್ ಪ್ರಕರಣ: ಲೋಕಾಯುಕ್ತದಿಂದ ಬಿಎಸ್ವೈ ವಿಚಾರಣೆ
Press Day: ಸುಳ್ಳು ಸುದ್ದಿಯಿಂದ ಸಮಾಜದ ನೆಮ್ಮದಿ ಹಾಳು: ಸಿಎಂ ಸಿದ್ದರಾಮಯ್ಯ
Congress Government: ದ್ವೇಷದ ರಾಜಕಾರಣಕ್ಕಷ್ಟೇ ಕಾಂಗ್ರೆಸ್ ಸೀಮಿತ: ಆರ್. ಅಶೋಕ್
Udupi: ಜಿಲ್ಲೆಯಲ್ಲಿ ಕಾಲರಾ 8 ಪ್ರಕರಣ ಸಕ್ರಿಯ
Road Accident: ಸೌದಿಯಲ್ಲಿ ಅಪಘಾತ: ಉಳ್ಳಾಲದ ತಾಯಿ, ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.