![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jan 15, 2022, 12:25 PM IST
ಸಾಗರ: ಹಸಿ ಅಡಿಕೆಯನ್ನು ಸುಲಿದಾಗ ಒಂದು ಕಣ್ಣು ಕಾಣಿಸುವುದು ಪ್ರಕೃತಿ ನಿಯಮ. ಉರುಟಾದ ಅಡಿಕೆಯ ಚಪ್ಪಟೆಯ ಭಾಗದಲ್ಲಿ ಬಿಳಿ ಮೃದು ಭಾಗದಲ್ಲಿ ಬುಗುರಿಯ ರೂಪದ ಬಿಳಿ ಕಣ್ಣಿರುತ್ತದೆ. ಪ್ರಕೃತಿಯ ವೈಚಿತ್ರದ ಆಟದಲ್ಲಿ ಇಂತಹ ಅಡಿಕೆ ಬೆಳೆಯಲ್ಲಿ ಕೆಲವೊಮ್ಮೆ ಎರಡು ಸಯಾಮಿಗಳು ಸೃಷ್ಟಿಯಾಗಿ ಎರಡು ಕಣ್ಣುಗಳಿರುವುದನ್ನೂ ಕಾಣುತ್ತೇವೆ. ಅದಕ್ಕೆ ಬೆನವ ಅಥವಾ ಬೆನಮ ಎನ್ನುತ್ತಾರೆ.
ಹಿಂದೆಲ್ಲ ಅಡಿಕೆ ಸುಲಿಯುವವರಿಗೆ ಬೆನವ ಬಂದರೆ ಅದನ್ನು ಅಡಿಕೆ ಸುಲಿಯುತ್ತಿರುವ ಇತರರಿಗೆ ತೋರಿಸಿದರೆ ಅವರು ಆಗ ತಮ್ಮ ಕೈಯಲ್ಲಿ ಇರುವ ಅಷ್ಟೂ ಸುಲಿದ ಅಡಿಕೆಯನ್ನು ಕೊಡಬೇಕಿತ್ತು. ಈ ಕೆಲಸವನ್ನು ಅಲ್ಲೇ ಆಟವಾಡುವ ಮಕ್ಕಳ ಕೈಯಲ್ಲಿ ಮಾಡಿಸುತ್ತಿದ್ದರು.
ಪ್ರಕೃತಿ ತೀರಾ ವೈಚಿತ್ರ್ಯ ಪ್ರದರ್ಶಿಸಿದಾಗ ಮೂರು ಕಣ್ಣಿನ ಅಡಿಕೆ ಕಂಡುಬರುತ್ತದೆ! ತಾಲೂಕಿನ ಎಡಜಿಗಳೇಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶೆಟ್ಟಿಸರದ ಎಸ್.ಪಿ.ಲಕ್ಷ್ಮೀನಾರಾಯಣಭಟ್ಟರ ಮನೆಯಲ್ಲಿ ಹಸಿ ಅಡಿಕೆ ಸುಲಿದಾಗ ಈ ಮೂರು ಕಣ್ಣಿನ ಬೆನವ ಕಾಣಿಸಿದೆ. ಸುಲಿಯುವಾಗಲೇ ಹೋಳಾಗಿಬಿಡುವ ಅಪಾಯವಿರುವ ಈ ಬೆನವ ಏನೂ ಘಾಸಿಯಾಗದೆ ಸುಲಿತವಾಗಿರುವುದು ಕೂಡ ಅಪರೂಪವೇ ಸರಿ.
Thirthahalli: ಖಾಸಗಿ ಬಾರ್ ಕ್ಯಾಶಿಯರ್ ಬೈಕ್ ಅಪಘಾತದಲ್ಲಿ ನಿಧನ!
Shivamogga: ಹೆರಿಗೆ ಬಳಿಕ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಯಲ್ಲಿ ಬಾಣಂತಿ ಸಾವು
Kuppalli: ಅದ್ದೂರಿ ಮಂತ್ರ ಮಾಂಗಲ್ಯ; ಕುವೆಂಪು ಪ್ರತಿಷ್ಠಾನ ಸಮಕಾರ್ಯದರ್ಶಿ ರಾಜೀನಾಮೆ ?
Shimoga: ಅಧಿಕಾರಿ ವಿರುದ್ದ ದರ್ಪ ತೋರಿದ ಶಾಸಕರ ಪುತ್ರನ ವಿರುದ್ದ ನಿಖಿಲ್ ಗರಂ
ಈಡಿಗರು ಸತ್ತಿಲ್ಲ, ಮಹಿಳಾ ಅಧಿಕಾರಿ ಹೆದರಬೇಕಿಲ್ಲ: ಪ್ರಣವಾನಂದ ಶ್ರೀ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.