ಆತ್ಮ-ಜ್ಞಾನಜ್ಯೋತಿಯಿಂದ ಲೋಕ ಬೆಳಗಿದವರು ಮಹಾವೀರರು

shivamogga news

Team Udayavani, Nov 5, 2021, 2:33 PM IST

shivamogga news

ರಿಪ್ಪನ್‌ಪೇಟೆ: ಮಹಾವೀರರಂತಹ ಮಹಾಪುರುಷರು ತಮ್ಮ ಆತ್ಮಜ್ಯೋತಿ, ಜ್ಞಾನಜ್ಯೋತಿಮೂಲಕ ಲೋಕವನ್ನು ಬೆಳಗಿಸಿದರು ಎಂದು ಪ|ಪೂ|ಜಗದ್ಗುರು ಸ್ವಸ್ತಿಶ್ರೀ ಡಾ| ದೇವೇಂದ್ರಕೀರ್ತಿ ಭಟ್ಟಾರಕಮಹಾಸ್ವಾಮೀಜಿಗಳವರು ಹೇಳಿದರು.

ಹೊಂಬುಜ ಜೈನಮಠದಲ್ಲಿ ಗುರುವಾರಭಗವಾನ್‌ ಶ್ರೀ ಮಹಾವೀರ ಸ್ವಾಮಿಯ 2548ನೇಮೋಕ್ಷ ಕಲ್ಯಾಣ ದಿವ್ಯ ಸ್ಮರಣೆಯಲ್ಲಿ ಮಹಾವೀರಸ್ವಾಮಿಗೆ ನಿರ್ವಾಣ ಲಾಡು ಅರ್ಪಿಸಿ ಅವರುಆಶೀರ್ವಚನ ನೀಡಿದರು.ಪ್ರತಿಯೊಬ್ಬ ಮನುಷ್ಯನಲ್ಲಿ ಬದುಕಿನ ಸ್ಥಿತಿ, ಗತಿಮೀರಿದ ಮನಸ್ಸಿದೆ. ದೇವರ ಮೇಲಿನ ನಂಬಿಕೆ ಮತ್ತುವಿಶ್ವಾಸಗಳಿಂದ ಪ್ರತಿಯೊಬ್ಬರೂ ಜೀವಿಸಬೇಕು.ಬಡತನ ಇರಲಿ, ಸಿರಿತನ ಇರಲಿ ನಮ್ಮ ಬದುಕನ್ನುಸ್ವರ್ಗವಾಗಿಸುವುದು, ನರಕವಾಗಿಸುವುದು ನಮ್ಮಕೈಯಲ್ಲಿದೆ.

ದೇವರ ಮೇಲಿನ ನಂಬಿಕೆ ಮತ್ತುವಿಶ್ವಾಸಗಳಿಂದ ಪ್ರತಿಯೊಬ್ಬರೂ ಮುಗª ಮನಸ್ಸಿನಮಕ್ಕಳಂತೆ ಜೀವಿಸಬೇಕು ಎಂದರು. ಬೆಳಗಿನ ಜಾವಭಗವಾನ್‌ ಶ್ರೀ ಮಹಾವೀರ ಸ್ವಾಮಿಗೆ ಪಂಚಾಮೃತಅಭಿಷೇಕ ಪೂಜೆ ಮತ್ತು ನಿರ್ವಾಣ ಲಾಡು ಅರ್ಪಿಸಿಭಗವಾನ್‌ ಮಹಾವೀರ ಸ್ವಾಮಿಯ 2548ನೇಮೋಕ್ಷ ಕಲ್ಯಾಣ ದಿವ್ಯ ಸ್ಮರಣೆ ಮಾಡಲಾಯಿತು.ರಾಜ್ಯ, ಹೊರರಾಜ್ಯ ಹಾಗೂ ಊರಿನ ಭಕ್ತಾದಿಗಳುಪೂಜಾ ಕಾರ್ಯದಲ್ಲಿ ಭಾಗಿಯಾದರು.

ಟಾಪ್ ನ್ಯೂಸ್

1-Taj

Taj Mahal;ಗುಮ್ಮಟದಲ್ಲಿ ಸೋರಿಕೆ ಬಳಿಕ ಗೋಡೆ ಬಿರುಕು, ಹಲವೆಡೆ ಹಾನಿ

1-ms

CSK; ಉಳಿಕೆ ಆಟಗಾರರ ಪಟ್ಟಿಯಲ್ಲಿ ಧೋನಿ ಹೆಸರು?

Mysuru Dasara ವೇಳೆ “ಕಾವೇರಿ ಆರತಿ’; ಕಾವೇರಿ ವಿವಾದ ಬಗೆಹರಿಯಲು ಸರಕಾರ ಸಂಕಲ್ಪ

Mysuru Dasara ವೇಳೆ “ಕಾವೇರಿ ಆರತಿ’; ಕಾವೇರಿ ವಿವಾದ ಬಗೆಹರಿಯಲು ಸರಕಾರ ಸಂಕಲ್ಪ

arrested

Italy; ಅತ್ಯಾ*ಚಾರಿಗೆ ಪುರುಷತ್ವ ಹರಣ : ಶೀಘ್ರ ಹೊಸ ಕಾನೂನು?

State Govt ಸೆ. 26: ಹೆಲ್ತ್‌ ಸಿಟಿಗೆ ಸಿಎಂ ಸಿದ್ದರಾಮಯ್ಯ ಚಾಲನೆ

State Govt ಸೆ. 26: ಹೆಲ್ತ್‌ ಸಿಟಿಗೆ ಸಿಎಂ ಸಿದ್ದರಾಮಯ್ಯ ಚಾಲನೆ

rahul-gandhi

Wayanad ಭೇಟಿ ನೀಡಿ: ಜನರಿಗೆ ರಾಹುಲ್‌ ಗಾಂಧಿ ಮನವಿ

1-gift-aaa-bg

Modi ಮರೆತ ಬೈಡೆನ್‌: ಕ್ವಾಡ್‌ ಸಭೆಯಲ್ಲಿ ಎಡವಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shivamogga: ಪ್ರಚೋದನಾಕಾರಿ ಪೋಸ್ಟ್‌: ಯುವಕನ ವಿರುದ್ಧ ಪ್ರಕರಣ ದಾಖಲು

Thirthahalli: ಮೇಲಿನಕುರುವಳ್ಳಿ ಪಡಿತರ ನ್ಯಾಯಬೆಲೆ ಅಂಗಡಿಯಲ್ಲಿ ಸಿಬ್ಬಂದಿ ದರ್ಪ !

Thirthahalli: ಮೇಲಿನಕುರುವಳ್ಳಿ ಪಡಿತರ ನ್ಯಾಯಬೆಲೆ ಅಂಗಡಿಯಲ್ಲಿ ಸಿಬ್ಬಂದಿ ದರ್ಪ !

Shimoga; ಎಲ್ಲರ ಮನ ಗೆದ್ದಿದ್ದ ಇಟ್ಟಿಗೆ ಹಳ್ಳಿಯ ʼ108 ಆಂಬುಲೆನ್ಸ್ʼ ಹೋರಿ ಇನ್ನಿಲ್ಲ…!

Shimoga; ಎಲ್ಲರ ಮನ ಗೆದ್ದಿದ್ದ ಇಟ್ಟಿಗೆ ಹಳ್ಳಿಯ ʼ108 ಆಂಬುಲೆನ್ಸ್ʼ ಹೋರಿ ಇನ್ನಿಲ್ಲ…!

BY-Vijayendra

Government Failure: ಹಿಂದೂಗಳ ಮೇಲೆ ಕಾಂಗ್ರೆಸ್‌ ಸರಕಾರ ದಬ್ಬಾಳಿಕೆ: ಬಿಜೆಪಿ

Theetrhalli–Sunil

Theerthahalli: ಶೋಕಿ ಜೀವನಕ್ಕಾಗಿ ಗ್ರಾಹಕರ ಹಣ ವಂಚಿಸಿದ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ! 

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-Taj

Taj Mahal;ಗುಮ್ಮಟದಲ್ಲಿ ಸೋರಿಕೆ ಬಳಿಕ ಗೋಡೆ ಬಿರುಕು, ಹಲವೆಡೆ ಹಾನಿ

1-ms

CSK; ಉಳಿಕೆ ಆಟಗಾರರ ಪಟ್ಟಿಯಲ್ಲಿ ಧೋನಿ ಹೆಸರು?

Mysuru Dasara ವೇಳೆ “ಕಾವೇರಿ ಆರತಿ’; ಕಾವೇರಿ ವಿವಾದ ಬಗೆಹರಿಯಲು ಸರಕಾರ ಸಂಕಲ್ಪ

Mysuru Dasara ವೇಳೆ “ಕಾವೇರಿ ಆರತಿ’; ಕಾವೇರಿ ವಿವಾದ ಬಗೆಹರಿಯಲು ಸರಕಾರ ಸಂಕಲ್ಪ

arrested

Italy; ಅತ್ಯಾ*ಚಾರಿಗೆ ಪುರುಷತ್ವ ಹರಣ : ಶೀಘ್ರ ಹೊಸ ಕಾನೂನು?

State Govt ಸೆ. 26: ಹೆಲ್ತ್‌ ಸಿಟಿಗೆ ಸಿಎಂ ಸಿದ್ದರಾಮಯ್ಯ ಚಾಲನೆ

State Govt ಸೆ. 26: ಹೆಲ್ತ್‌ ಸಿಟಿಗೆ ಸಿಎಂ ಸಿದ್ದರಾಮಯ್ಯ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.