ಕಲ್ಪತರು ನಾಡಿನ ಜನರಲ್ಲಿ ಮೂಡುತ್ತಿದೆ ಪರಿಸರ ಜಾಗೃತಿ


Team Udayavani, Jun 7, 2021, 9:15 PM IST

Environmental awareness

ತುಮಕೂರು: ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ,ಕಾಡು ಬೆಳಸಿ ನಾಡು ಉಳಿಸಿ ಎನ್ನುವ ಘೋಷಣೆಗಳನ್ನು ಪ್ರತಿವರ್ಷ ವಿಶ್ವ ಪರಿಸರ ದಿನಾಚರಣೆಯಲ್ಲಿಕೇಳುತ್ತೇವೆ. ಸರ್ಕಾರ ಪರಿಸರ ರಕ್ಷಣೆಗೆ ಒತ್ತು ನೀಡುತ್ತಿದೆ. ಆದರೆ, ಕೆಲವು ಅರಣ್ಯ ಭಕ್ಷಕರು ಪರಿಸರ ರಕ್ಷಣೆಯಅರಿವಿಲ್ಲದೇ ಮರಗಳ ರಕ್ಷಣೆ ಮಾಡುವುದು ಬಿಟ್ಟುಅರಣ್ಯ ನಾಶ ಮಾಡುತ್ತಾರೆ.

ಕಲ್ಪತರು ನಾಡಿನಲ್ಲಿ ಈಗಅರಣ್ಯ ಪ್ರದೇಶ ಹೆಚ್ಚಳ ಆಗಿರುವುದು ಅರಣ್ಯಇಲಾಖೆ ನಡೆಸಿರುವ ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ.ಇಂದು ಪರಿಸರ ಅಸಮತೋಲನದಿಂದ ಋತುಗಳು ಬದಲಾಗುತ್ತಿವೆ. ಕಾಲಕಾಲಕ್ಕೆ ಮಳೆ ಆಗುತ್ತಿಲ್ಲ.ಬೆಳೆ ಬರುತ್ತಿಲ್ಲ. ಭೂಮಿಯ ಮೇಲೆ ಉಷ್ಣಾಂಶಹೆಚ್ಚುತ್ತಿದೆ, ಅಂತರ್ಜಲ ಕುಸಿಯುತ್ತಿದೆ.

ಇದರಿಂದಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರಿಅರಣ್ಯ ಸಂಪತ್ತಿನ ಜತೆಗೆ ಅರಣ್ಯವನ್ನೇ ನಂಬಿರುವಪ್ರಾಣಿ, ಪಕ್ಷಿಗಳು ನಾಶವಾಗುತ್ತಿವೆ. ಎಲ್ಲ ಕಡೆ ಅರಣ್ಯಸಂಪತ್ತು ನಾಶವಾಗುತ್ತಿರುವ ಸಂದರ್ಭದಲ್ಲಿರಾಜ್ಯದಲ್ಲಿಯೇ ತುಮಕೂರು ಜಿಲ್ಲೆಯಲ್ಲಿ ಅರಣ್ಯ ಸಂಪತ್ತು ಹೆಚ್ಚಳಆಗಿದೆ. ಎಲ್ಲ ಕಡೆ ಹಸಿರು ಕಾಣುತ್ತಿದೆ. ಅರಣ್ಯದಲ್ಲಿ ಮರಗಳಮಾರಣ ಹೋಮ ಕಡಿಮೆಯಾಗಿದೆ. ಮರ ಗಿಡಗಳನ್ನುಬೆಳಸಿ, ಪರಿಸರ ಸಂರಕ್ಷಿಸುವಅರಿವು ಜನರಲ್ಲಿ ಹೆಚ್ಚುತ್ತಿದೆ.

ಪ್ರಾಣಿಗಳ ಸಂತತಿ ಹೆಚ್ಚುತ್ತಿದೆ:ರಾಜ್ಯ ಅರಣ್ಯ ಇಲಾಖೆ ನಡೆಸಿರುವ ಸೆಟಲೈಟ್‌ ಸಮೀಕ್ಷೆಯಲ್ಲಿತುಮಕೂರು ಜಿಲ್ಲೆಯಲ್ಲಿ 30 ಸಾವಿರಹೆಕ್ಟೇರ್‌ ಅರಣ್ಯ ಪ್ರದೇಶ ಹೆಚ್ಚಳ ಆಗಿರು ವುದುಕಂಡುಬಂದಿದೆ. ಜಿಲ್ಲೆಯಲ್ಲಿ ಈಗ ಇರುವ ಅರಣ್ಯಪ್ರದೇಶದ ಅಂಕಿ-ಅಂಶ ಗಮನಿಸುವುದಾದರೆಮೀಸಲು ಅರಣ್ಯ 80,712.19 ಹೆಕ್ಟೇರ್‌, ಗ್ರಾಮಅರಣ್ಯ 2902.94, ರಕ್ಷಿತ ಅರಣ್ಯ 4024, ಸೆಕ್ಷನ್‌-4,ಅರಣ್ಯ 13033.07, ಡೀಮ್ಡ್ ಫಾರೆಸ್ಟ್‌ 13,388.64,ಒಟ್ಟು 1,14,060.84 ಹೆಕ್ಟೇರ್‌ ಪ್ರದೇಶದಲ್ಲಿಅರಣ್ಯ ಸಂಪತ್ತು ಇದೆ. ಇತ್ತೀಚಿನ ದಿನಗಳಲ್ಲಿ ಅರಣ್ಯ ಪ್ರದೇಶದಲ್ಲಿಹಸಿರು ಕಂಗೊಳಿಸುತ್ತಿದೆ. ಎಲ್ಲಕಡೆ ಅರಣ್ಯ ಪ್ರದೇಶ ದಲ್ಲಿಮರ ಗಿಡಗಳು ದಟ್ಟವಾಗಿಬೆಳೆದಿರುವುದ ರಿಂದಅರಣ್ಯ ಪ್ರಾಣಿಗಳ ಸಂತತಿಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಚಿರತೆ, ಕರಡಿ, ಜಿಂಕೆ, ನವಿಲುಸೇರಿದಂತೆ ಅನೇಕ ಕಾಡುಪ್ರಾಣಿಗಳು ತಮ್ಮ ಸಂತತಿಯನ್ನುಹೆಚ್ಚಿಸಿಕೊಂಡಿವೆ.

ಅರಣ್ಯ ಕೃಷಿಗೆ ಹೆಚ್ಚು ಆಸಕ್ತಿ: ಈಗ ಅರಣ್ಯ ಪ್ರದೇಶತನ್ನ ವಿಸ್ತೀರ್ಣ ಹೆಚ್ಚಿಸಿಕೊಳ್ಳಲು ಅರಣ್ಯದಿಂದ ಮನೆಗಳಿಗೆ ಸೌದೆ ತರುವುದು ನಿಂತಿದೆ. ಸರ್ಕಾರ ಹಳ್ಳಿಹಳ್ಳಿಗೆಗ್ಯಾಸ್‌ ನೀಡಿರುವುದರಿಂದ ಅಡುಗೆ ಮಾಡಲು ಗ್ಯಾಸ್‌ಬಳಸುತ್ತಿದ್ದಾರೆ. ಅರಣ್ಯ ರಕ್ಷಕರು ಅರಣ್ಯದಲ್ಲಿ ಮರಕಡಿಯದಂತೆ ಗಮನ ಹರಿಸುತ್ತಿದ್ದಾರೆ. ಜೊತೆಗೆ ರೈತರುಅರಣ್ಯ ಕೃಷಿ ಮಾಡಲು ಹೆಚ್ಚು ಆಸಕ್ತಿ ತೋರುತ್ತಿರುವುದು ಮತ್ತು ಜನರಲ್ಲಿಯೇ ಮರ ಬೆಳೆಸಬೇಕುಎನ್ನುವ ಆಸಕ್ತಿ ಮೂಡುತ್ತಿರುವುದು ಅರಣ್ಯ ಹೆಚ್ಚಲುಪ್ರಮುಖ ಕಾರಣವಾಗಿದೆ.ಒಟ್ಟಾರೆ ಪ್ರತಿ ವರ್ಷ ವಿಶ್ವ ಪರಿಸರ ದಿನದಂದುಅರಣ್ಯ ಬೆಳಸುವುದರ ಬಗ್ಗೆ ಜಾಗೃತಿ ಕಾರ್ಯಕ್ರಮಗಳುನಡೆಯುತ್ತವೆ. ಜನ ಇದನ್ನು ಅರಿತು ಮುಂದೆ ಉತ್ತಮಪರಿಸರ ನಿರ್ಮಾಣವಾಗಲು ಪ್ರತಿಯೊಬ್ಬರು ಕನಿಷ್ಟಒಂದು ಮರ ಬೆಳೆಸಿ ಪರಿಸರ ಉಳಿಸಿ ಎನ್ನುವುದೇ”ಉದಯವಾಣಿ’ ಕಾಳಜಿಯಾಗಿದೆ.

ಚಿ.ನಿ.ಪುರುಷೋತ್ತಮ್

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KN-Rajaanna

Congress: ಹೈಕಮಾಂಡ್‌ ಒಪ್ಪಿಗೆ ಮೇರೆಗೆ ಶೋಷಿತರ ಸಮಾವೇಶ: ಕೆ.ಎನ್‌.ರಾಜಣ್ಣ

14-madhugiri

Madhugiri: 90 ಲಕ್ಷದ ಬೆಳೆ ವಿಮೆ ಹಣ ಅಕ್ರಮ ತನಿಖೆಗೆ ಆಗ್ರಹ

Tumkur: ಪರಂ, ರಾಜಣ್ಣ  ವರ್ಚಸ್ಸು ಕುಂದಿಸಲು ಸುರೇಶ್‌ಗೌಡ ಟೀಕೆ: ಗೌರಿಶಂಕರ್‌

Tumkur: ಪರಂ, ರಾಜಣ್ಣ  ವರ್ಚಸ್ಸು ಕುಂದಿಸಲು ಸುರೇಶ್‌ಗೌಡ ಟೀಕೆ: ಗೌರಿಶಂಕರ್‌

9

Koratagere: ಗುಡಿಸಲಿಗೆ ಆಕಸ್ಮಿಕ ಬೆಂ*ಕಿ; 4 ಮೇಕೆಗಳು ಸಜೀವ ದಹನ; ಇಬ್ಬರಿಗೆ ಗಾಯ

10

Koratagere: ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಫಿ‌ಲ್ಲಿಂಗ್; ಓರ್ವ ಆರೋಪಿ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.