ಸೋಂಕು ತಡೆಗೆ ತಾಲೂಕಾಡಳಿತ ನಿರ್ಲಕ್ಷ್ಯ


Team Udayavani, Apr 17, 2021, 3:55 PM IST

Neglect of Taluk rule to prevent infection

ಮಧುಗಿರಿ: ಇಡೀ ರಾಜ್ಯದಲ್ಲಿ ಉಪ ಚುನಾವಣೆಯಕಂಪು ಹರಡಿದ್ದು, ಇದರೊಂದಿಗೆ ಕೊರೊನಾಸೋಂಕು ಹರಡುತ್ತಿದೆ. ಮಧುಗಿರಿಯಲ್ಲೂ ಈ ಬಾರಿಕೊರೊನಾ ರಣಕೇಕೆ ಹಾಕುತ್ತಿದ್ದು, ಗುರುವಾರ 39ಹೊಸ ಪ್ರಕರಣ ಪತ್ತೆಯಾಗಿದ್ದು, ಇಬ್ಬರುಮೃತಪಟ್ಟಿದ್ದಾರೆ.

ಆದರೆ, ತಾಲೂಕು ಆಡಳಿತ ಮಾತ್ರಯಾವುದೇ ಕಠಿಣ ನಿಲುವು ತಗೆದುಕೊಳ್ಳದೆನಿರ್ಲಕ್ಷವಹಿಸಿದ್ದು, ಮಧುಗಿರಿ ಲಾಕ್‌ಡೌನ್‌ ನತ್ತಜಾರುತ್ತಿದೆ.ರಾಜ್ಯದಲ್ಲಿ ಕೊರೊನಾ 2ನೇ ಅಲೆಯಿದ್ದು,ರೂಪಾಂತರಿ ತಳಿಯ ಅನುಷ್ಠಾನವಾಗಿದೆ. ಆದರೆ,ಸರ್ಕಾರ ಉಪ ಚುನಾವಣೆಯತ್ತ ಗಮನಹರಿಸುತ್ತಿದ್ದು, ಜನರ ಆರೋಗ್ಯದ ಕಡೆ ಗಮನಹರಿಸುತ್ತಿಲ್ಲ.

ಜನರು ಸಹ ಯಾವುದೇ ಕೊರೊನಾನಿಯಮವನ್ನು ಪಾಲಿಸದೆ ಓಡಾಡುತ್ತಿದ್ದಾರೆ.ಇದರಿಂದ ತುಮಕೂರು ಜಿಲ್ಲೆ ರಾಜ್ಯದಲ್ಲಿ 2ನೇಸ್ಥಾನವನ್ನು ಪಡೆದಿದ್ದು, ಮಧುಗಿರಿ ಜಿಲ್ಲೆಯಲ್ಲಿ 2ನೇಸ್ಥಾನದತ್ತ ಮುಖ ಮಾಡಿದೆ.ಮಧುಗಿರಿ ಬೆಂಗಳೂರಿಗೆ ಕೇವಲ 100 ಕಿ.ಮೀ.ಇದ್ದು, ಕ್ಷೇತ್ರದ 50% ನಾಗರಿಕರು ಉದ್ಯೋಗ ಹರಸಿಬೆಂಗಳೂರಲ್ಲಿ ನೆಲೆಸಿದ್ದಾರೆ.

ಇಂದು ಬೆಂಗಳೂರಿನಲ್ಲಿಕೊರೊನಾ ಮರಣಕೇಕೆ ಹಾಕುತ್ತಿದ್ದು, ದಿನವೊಂದಕ್ಕೆ10 ಸಾವಿರದಷ್ಟು ಪ್ರಕರಣ ಪತ್ತೆಯಾಗುತ್ತಿವೆ. ಇದುಕಳೆದ ವರ್ಷ ಅಮೆರಿಕದಲ್ಲಿ ಹೆಚ್ಚಾದ ಪ್ರಕರಣಗಳಿಗಿಂತದುಪ್ಪಟ್ಟಾಗಿರುವುದು ಆತಂಕ ಮೂಡಿಸಿದೆ.

ಜಾಗೃತಿ ಕಾರ್ಯಕ್ರಮ ಆಗುತ್ತಿಲ್ಲ: ಇನ್ನೂ ಲಾಕ್‌ಡೌನ್‌ ಆದರೆ ಬೆಂಗಳೂರಿನಿಂದ ಬರುವ ಕ್ಷೇತ್ರದಜನರು ಇಲ್ಲಿಯೂ ಕೊರೊನಾ ಹರಡಲುಕಾರಣರಾಗುತ್ತಾರೆ.  ಇದು ತಾಲೂಕು ಆಡಳಿತಕ್ಕೆಸವಾಲಿನ ಕೆಲಸವೇ ಸರಿ. ಸಾಮಾಜಿಕ ಅಂತರವಿಲ್ಲದೆ ಮಾಸ್ಕ್ ಧರಿಸದ ಸಾರ್ವಜನಿಕರು, ಎಲ್ಲ ಕೆಲಸಗಳಲ್ಲೂ ಕೊರೊನಾ ಮರೆತು ಪಾಲ್ಗೊಳ್ಳುತ್ತಿದ್ದಾರೆ. ಇದುಭವಿಷ್ಯದ ದೃಷ್ಟಿಯಿಂದ ಅಪಾಯವನ್ನು ಮೈ ಮೇಲೆಎಳೆದು ಕೊಂಡಂತಿದೆ. ಮಾಂಸದಂಗಡಿ, ತರಕಾರಿಮಾರ್ಕೆಟ್‌, ಮಾಲ್‌ ಹಾಗೂ ಇತರೆ ಸಾರ್ವಜನಿಕಸ್ಥಳಗಳಲ್ಲಿ ಕೊರೊನಾ ಬಗ್ಗೆ ಯಾವುದೇ ಜಾಗೃತಿಕಾರ್ಯಕ್ರಮ ಇಲಾಖೆಗಳಿಂದ ಆಗುತ್ತಿಲ್ಲ. ಪೊಲೀಸ್‌ಇಲಾಖೆ ಕೂಡ ವಾಹನ ಸವಾರರು ಹಾಗೂಕೊರೊನಾ ಕಾನೂನು ಉಲ್ಲಂ ಸುವವರ ಮೇಲೆಕಠಿಣ ಕೈಗೊಳ್ಳಬೇಕಿದೆ.

ಸೋಂಕಿತರಿಗೆ ಹಾಸ್ಟೆಲ್‌ ವ್ಯವಸ್ಥೆ: ಈ ಕುರಿತುಉದಯವಾಣಿಯೊಂದಿಗೆ ಮಾತನಾಡಿದ ನೂತನತಹಶೀಲ್ದಾರ್‌ ವೈ.ವಿ.ರವಿ, ಈಗಾಗಲೇ ಕೊರೊನಾವಿಚಾರದಲ್ಲಿ ಸಭೆ ನಡೆಸಿದ್ದೇನೆ. ಆರೋಗ್ಯ, ಪುರಸಭೆ,ಪೊಲೀಸ್‌ ಇಲಾಖೆಗಳ ಸಹಕಾರದಲ್ಲಿ ಕಳೆದ ಬಾರಿನಡೆಸಲಾದ ಕ್ರಮಗಳ ಬಗ್ಗೆ ಚರ್ಚಿಸಿದ್ದು, ಸೂಕ್ಷ್ಮಪ್ರದೇಶಗಳನ್ನು ಕಂಟೋನ್ಮೆಂಟ್‌ ಝೋನ್‌ಗಳಾಗಿಪರಿಗಣಿಸುತ್ತೇವೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ 14 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು,ಉಳಿದ ವರನ್ನು ಮನೆಯಲ್ಲೇ ಕ್ವಾರಂಟೈನ್‌ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸೋಂಕಿತರಿಗಾಗಿಹಾಸ್ಟೆಲ್‌ ವ್ಯವಸ್ಥೆ ಮಾಡಲಾಗಿದ್ದು, ಸೊಂಕಿತರುಹೆಚ್ಚಾದರೆ ಬಳಕೆ ಮಾಡಿಕೊಳ್ಳುತ್ತೇವೆ ಎಂದರು.

ಎಚ್ಚೆತ್ತುಕೊಳ್ಳದ ತಾಲೂಕು ಆಡಳಿತ: ಕಳೆದ ಬಾರಿಎಸಿ ನಂದಿನಿದೇವಿ, ತಹಶೀಲ್ದಾರ್‌ ಆಗಿದ್ದಡಾ.ಜಿ.ವಿಶ್ವನಾಥ್‌ ಹಾಗೂ ಸಿಪಿಐ ಸರ್ದಾರ್‌,ಪಿಎಸ್‌ಐ ಕಾಂತರಾಜ್‌, ಪುರಸಭೆ ಮುಖ್ಯಾಧಿ ಕಾರಿಅಮರನಾರಾಯಣ್‌, ಈಗಿನ ಟಿಎಚ್‌ಒ ಡಾ.ರಮೇಶ್‌ಬಾಬು ಹಾಗೂ ಹಲವು ಕೊರೊನಾವಾರಿಯರ್ಸ್‌ಗಳ ಪರಿಶ್ರಮದಿಂದ ಮಧುಗಿರಿಯಲ್ಲಿಕೊರೊನಾ ಅಷ್ಟಾಗಿ ತನ್ನ ಭಯಂಕರ ರೂಪವನ್ನುತೋರಲು ಆಗಿರಲಿಲ್ಲ. ಆದರೆ, ಇಂದು ನೂತನ ಎಸಿಆಗಿರುವ ಸೋಮಪ್ಪ ಕಡಕೋಳ, ತಹಶೀ ಲ್ದಾರ್‌ಆಗಿ ವೈ.ವಿ.ರವಿ ಅಧಿಕಾರದಲ್ಲಿದ್ದು, ಕೊರೊನಾನಿಯಮ ಎಷ್ಟು ಗಂಭೀರವಾಗಿ ಪಾಲಿಸುತ್ತಾರೋನೋಡಬೇಕಿದೆ.

 

ಮಧುಗಿರಿ ಸತೀಶ್‌

ಟಾಪ್ ನ್ಯೂಸ್

ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

7-lokayuktha

Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

6-ptr

Puttur: ಬಸ್ – ಬೈಕ್‌ ಅಪಘಾತ; ಸವಾರ ಸಾವು

Parliament; Pushing in front of Parliament House; Two MPs injured, allegations against Rahul Gandhi

Parliament; ಸಂಸತ್‌ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್‌ ವಿರುದ್ದ ಆರೋಪ

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ

Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ

suicide (2)

Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು

ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್

ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್

4-pavagada

Pavagada: ಟ್ರ್ಯಾಕ್ಟರ್ ಗೆ ಕ್ರೇನ್ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವು

1-pavagada

Pavagada: ರಸ್ತೆ ಅಪಘಾತದಲ್ಲಿ ಮಂಡ್ಯ ಮೂಲದ ಬೊಲೆರೋ ಚಾಲಕ ಸ್ಥಳದಲ್ಲೇ ಸಾವು

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

3

Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್‌ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ

ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

7-lokayuktha

Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ

2

Mudbidri: ಸರಕಾರಿ ಬಸ್ಸಿಗಿಲ್ಲ ನಿಲ್ದಾಣ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.