![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Mar 25, 2017, 12:30 PM IST
ತುಮಕೂರು: ಇದೆಂಥಾ ಮೌಢ್ಯ ಎಂದು ಎಲ್ಲರೂ ಪ್ರಶ್ನಿಸುವುದು ಸಹಜ. ಸೂಕ್ತ ಶಿಕ್ಷಣದ ಕೊರತೆಯಿಂದ ಮಹಿಳೆಯೊಬ್ಬಳು ಗಂಡು ಮಗು ಪಡೆಯಲೇಬೇಕೆಂಬ ಹಠದಲ್ಲಿ 9 ಹೆಣ್ಣು ಮಕ್ಕಳನ್ನು ಹೆತ್ತಿದ್ದಾಳೆ.
ಮಧುಗಿರಿಯು ಕುರಿಕೇನಹಳ್ಳಿಯ ಭಾಗ್ಯಮ್ಮ (39)ಮತ್ತು ರಾಮಕೃಷ್ಣ(45) ದಂಪತಿಗೆ ನೀವು ಗಂಡು ಮಗು ಪಡೆಯಲೇ ಬೇಕು. ಆಗ ಮಾತ್ರ ನಿಮಗೆ ಮೋಕ್ಷ. ಸಂಕಷ್ಟ ದೂರಾಗಿ ಸಕಲ ಸೌಭಾಗ್ಯ ದೊರೆಯಲು ಸಾಧ್ಯ ಎಂದು ಜ್ಯೋತಿಷಿಯೊಬ್ಬ ಸಲಹೆ ನೀಡಿದ್ದನಂತೆ. ಅದರಂತೆ ಮೌಢ್ಯಕ್ಕೆ ಗಂಟು ಬಿದ್ದು ಸಾಲು ಸಾಲಾಗಿ 9 ಹೆಣ್ಣು ಮಕ್ಕಳನ್ನು ಹೆತ್ತು ಅಂತಿಮವಾಗಿ ಗಂಡು ಮಗು ಪಡೆದು ಸಂಭ್ರಮಿಸಿದ್ದಾಳೆ.
ಭಾಗ್ಯಮ್ಮ ಶುಕ್ರವಾರ 10 ನೇ ಮಗುವಾಗಿ ಗಂಡು ಮಗುವಿಗೆ ಜನ್ಮವಿತ್ತಿದ್ದಾಳೆ. 15 ವರ್ಷದ ಹಿಂದೆ ರಾಮಕೃಷ್ಣ ಜೊತೆ ವಿವಾಹ ಬಂಧನಕ್ಕೊಳಗಾಗಿದ್ದಳು. ಮೊದಲ ಮಗಳಿಗೆ 14 ವರ್ಷ ಪ್ರಾಯ.
ಒಂದೆಡೆ ಗಂಡು ಮಗು ಪಡೆದ ಸಂತಸ, ಇನ್ನೊಂದೆಡೆ ಬಡತನದಲ್ಲಿ ಹತ್ತು ಮಕ್ಕಳನ್ನು ಸಾಕಿ ಸಲಹುವ
ಚಿಂತೆ ದಂಪತಿಗಳನ್ನು ತೀವ್ರವಾಗಿ ಕಾಡುತ್ತಿದೆ.
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.