ಆದಿವುಡುಪಿ ಹಿ.ಪ್ರಾ. ಶಾಲೆ: ಶಿಕ್ಷಕರಿಗೆ ಸಮ್ಮಾನ
Team Udayavani, Jul 11, 2017, 3:45 AM IST
ಉಡುಪಿ: ಆದಿವುಡಿಪಿ ಹಿರಿಯ ಪ್ರಾಥಮಿಕ ಶಲೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತರಾದ ಸಹ ಶಿಕ್ಷಕ ಸಗ್ರಿ ಹರಿನಾರಾಯಣ ಭಟ್ ಅವರನ್ನು ಇತ್ತೀಚೆಗೆ ಬೀಳ್ಕೊಡಲಾಯಿತು. ರಾಷ್ಟ್ರಪ್ರಶಸ್ತಿ ವಿಜೇತ ಟಿ.ಕೆ.ಶ್ರೀನಿವಾಸ ರಾವ್ ಅವರು ನಿವೃತ್ತ ಶಿಕ್ಷಕರನ್ನು ಶಾಲಾ ಶಿಕ್ಷಕರ ಪರವಾಗಿ ಸಮ್ಮಾನಿಸ ಲಾಯಿತು.
ಶಾಲಾ ಸಂಚಾಲಕ ಟಿ.ಕೆ. ಗಣೇಶ್ರಾವ್ ಸಮಾರಣಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಶಾಲಾ ಹಳೆವಿದ್ಯಾರ್ಥಿಗಳಾದ ಕೆ.ಎ.ಪಿ. ಭಟ್, ವಿಶು ಶೆಟ್ಟಿ ಅಂಬಲಪಾಡಿ, ಕೆ. ಚಂದ್ರಶೇಖರ ಹೆಬ್ಟಾರ್ ನಿವೃತ್ತರ ಬಗ್ಗೆ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ನಿವೃತ್ತರಾದ ಹರಿನಾರಾಯಣ ಭಟ್ ಅವರು ರೂ. 15,000 ಮೌಲ್ಯದ 30ಕುರ್ಚಿಗಳನ್ನು ಶಾಲೆಗೆ ಕೊಡುಗೆಯಾಗಿ ನೀಡಿದರು.
ನಿವೃತ್ತ ಮುಖ್ಯೋಪಾಧ್ಯಾಯರು ಜಯಕರ ಶೆಟ್ಟಿ, ಸುಮತಿ ಶೆಟ್ಟಿಗಾರ್, ನಿವೃತ್ತ ಶಿಕ್ಷಕರಾದ ಕೆ. ಚಂದ್ರಶೇಖರ ಆಚಾರ್, ಎಂ. ಶ್ರೀನಿವಾಸ ಭಟ್, ಭಾಸ್ಕರ ಕೋಟ್ಯಾನ್, ವಾರಿಜಾ, ಶಕುಂತಳಾ, ಆದಿವುಡುಪಿ ಇಂಗ್ಲೀಷ್ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಡೋರಾ ಬಿ. ನೊರೋನ್ಹ, ಆದಿವುಡುಪಿ ಪ್ರೌಡಶಾಲೆಯ ಮುಖ್ಯೋಪಾಧ್ಯಾಯಿನಿ ಕವಿತಾ, ದೈಹಿಕ ಶಿಕ್ಷಣ ಶಿಕ್ಷಕ ಡೇವಿಡ್ ಆಲ್ಬರ್ಟ್, ಶಾಲಾ ಶಿಕ್ಷಕ- ಶಿಕ್ಷಕಿಯರು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಶಂಕರ ಶೆಟ್ಟಿ ಸ್ವಾಗತಿಸಿ, ಜಲಜಾ ವಂದಿಸಿದರು. ಭಾಗ್ಯಶ್ರೀ ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Puttur: ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಅಪಘಾತದಲ್ಲಿ ಮೃತ್ಯು
Simha Roopini: ಭಕ್ತಿ ಭಾವದ ʼಸಿಂಹ ರೂಪಿಣಿʼ: ಕಿನ್ನಾಳ್ ರಾಜ್ ನಿರ್ದೇಶನ
Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!
INDvsNZ: ಪಂತ್ ಬದಲು ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್; ರಿಷಭ್ ಪಂತ್ ಗೆ ಏನಾಗಿದೆ?
Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್; ವಿದ್ಯಾರ್ಥಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.