ಅಂಬಾಗಿಲು: ಪರಿಸರ ಮಾತೆಯ ತೊಟ್ಟಿಲು ಉದ್ಘಾಟನೆ
Team Udayavani, Sep 7, 2019, 5:08 AM IST
ಉಡುಪಿ: ಕಲ್ಯಾಣಪುರ ಜೆಸಿಐ ವತಿಯಿಂದ ಅಂಬಾಗಿಲು ಪುತ್ತೂರಿನ ಬಬ್ಬುಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಪರಿಸರ ಸಂರಕ್ಷಣೆಯ ಮಾಹಿತಿ ಜಾಗೃತಿ ಮೂಡಿಸುವ ಸಲುವಾಗಿ ಆರಂಭಿಸಿದ ಪರಿಸರ ಮಾತೆಯ ರಕ್ಷಣೆ ಈ ತೊಟ್ಟಿಲನ್ನು ವಲಯ ಅಧ್ಯಕ್ಷ ಅಶೋಕ ಚುಂತಾರು ಸೆ.5ರಂದು ಉದ್ಘಾಟಿಸಿದರು.
ತಮ್ಮ ಬಳಿ ಇರುವ ಒಳ್ಳೆಯ ಫಲ ಕೊಡುವ, ಪರಿಸರಕ್ಕೆ ಉಪಯೋಗವಾಗುವ ಗಿಡಗಳನ್ನು ಇಡಬಹುದು ಅಥವಾ ಗಿಡಗಳನ್ನು ನೆಟ್ಟು ಪೋಷಣೆ ಮಾಡುವ ಪ್ರತಿಯೊಬ್ಬ ವ್ಯಕ್ತಿ ಇದರಲ್ಲಿದ್ದ ಗಿಡವನ್ನು ತೆಗೆದುಕೊಂಡು ಹೊಗಬಹುದು ಎಂಬ ಉದ್ದೇಶದಿಂದ ಇದನ್ನು ಆರಂಭಿಸಲಾಗಿದೆ.
ಅಧ್ಯಕ್ಷೆ ಆಶಾ ಆಲೆನ್ ಅಧ್ಯಕ್ಷತೆ ವಹಿಸಿದರು. ನಗರ ಸಭಾ ಸದಸ್ಯೆ ಜಯಂತಿ ಪೂಜಾರಿ, ಸ್ಥಾಪಕಅಧ್ಯಕ್ಷ ಜಗದೀಶ ಕೆಮ್ಮಣ್ಣು ಪೂರ್ವ ವಲಯ ಅಧ್ಯಕ್ಷ ಅಲೆನ್ರೋಹನ್ ವಾಜ್,
ರಾಷ್ಟ್ರಿಯ ಸಂಯೋಜಕ ಪ್ರಶಾಂತ್ ಆಚಾರ್ಯ,ನಿಯೋಜಿತ ಅಧ್ಯಕ್ಷ ರಮೇಶ ಕೋಟ್ಯಾನ್,ನಿಕಟಪೂರ್ವ ಅಧ್ಯಕ್ಷ ಉಮೇಶ ಅಮೀನ್, ಮಾಜಿ ಅಧ್ಯಕ್ಷರಾದ ತುಳಸಿದಾಸ್ ಸಾಲ್ಯಾನ್,ಚಿತ್ರ ಕುಮಾರ್,ವಿಜಯ ಸುವರ್ಣ, ಚಿತ್ರಕುಮಾರ್, ಕಾರ್ಯಕ್ರಮ ಸಂಯೋಜಕ ನಿತ್ಯಾನಂದ ನೇಜಾರು,ಮಾಜಿ ಕಾರ್ಯದರ್ಶಿ ನಿತ್ಯಾನಂದ ಉಪಸ್ಥಿತರಿದ್ದರು.ಕಾರ್ಯದರ್ಶಿ ರೋಹಿಣಿ ಚಿತ್ರಕುಮಾರ್ಸ್ವಾಗತಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.