Archana Projects: ಅರ್ಚನಾ ಸಿಗ್ನೇಚರ್ ಕಾಮಗಾರಿ ಪ್ರಗತಿಯಲ್ಲಿ


Team Udayavani, Jan 31, 2024, 2:53 PM IST

Archana Projects

ಉಡುಪಿ: ನಿರ್ಮಾಣ ಕ್ಷೇತ್ರದಲ್ಲಿ ಹೆಸರಾಗಿರುವ ಅರ್ಚನಾ ಪ್ರಾಜೆಕ್ಟ್ ಸಂಸ್ಥೆಯು ಎಂಜಿಎಂ ಕಾಲೇಜಿನ ಎದುರು (200 ಮೀ.) ಎಂಜಿಎಂ-ಬುಡ್ನಾರು ಮುಖ್ಯ ರಸ್ತೆಯಲ್ಲಿ ನಿರ್ಮಿಸಲಿರುವ ಅರ್ಚನಾ ಸಿಗ್ನೇಚರ್‌ ವಸತಿ ಸಮುಚ್ಚಯದ ಭೂಮಿ ಪೂಜೆ ಇತ್ತೀಚೆಗೆ ನೆರವೇರಿಸಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.

ವಾಸ್ತು ಪ್ರಕಾರ ನಿರ್ಮಾಣವಾಗಲಿರುವ ಸಮುಚ್ಚಯವು ಶೇ. 70ರಷ್ಟು ತೆರೆದ ಜಾಗದಿಂದ ಕೂಡಿದೆ. ಅತ್ಯಾಧುನಿಕ ತಂತಜ್ಞಾನದ ಬಳಕೆ, ಭೂಕಂಪ ನಿರೋಧಕ ರಚನೆಯನ್ನು ಹೊಂದಿದೆ. ರೂಫ್ಟಾಪ್‌, ಇನ್ಫಿನಿಟಿ ಸ್ವಿಮ್ಮಿಂಗ್‌ ಪೂಲ್, ಔಟ್‌ ಡೇ ಕಿಡ್ಸ್‌ ಪ್ಲೇ ಏರಿಯಾ, ಪಾರ್ಟಿ ಹಾಲ್, ಮಲ್ಟಿ ಪರ್ಪಸ್‌ ಜಿಮ್, ರೆಟಿಕ್ಕುಲೇಟೆಡ್‌ ಪೈಪ್‌ಲೈನ್‌ ಗ್ಯಾಸ್‌ ಸಿಸ್ಟಮ್‌, 24 ಗಂಟೆ ಸೆಕ್ಯುರಿಟಿ ಮತ್ತು ಸಿಸಿಟಿವಿ ಕವರೇಜ್‌, ಎಆಡಿರ್‌ ಸೌಲಭ್ಯವಿರುವ 2 ಲಿಫ್ಟ್, 24 ಗಂಟೆ ವಾಟರ್‌ ಸಪ್ಲೈ, ಟೀಕ್‌ ವುಡ್‌ ಮುಖ್ಯದ್ವಾರ, ಕೆಂಪುಕಲ್ಲಿನ ಹೊರಗೋಡೆ, ಪ್ರತೀ ಮಹಡಿಯಲ್ಲಿ ಕೇವಲ 4 ಘಟಕಗಳು, ಪಾರ್ಕಿಂಗ್‌ನಲ್ಲಿ ಇವಿ ವೆಹಿಕಲ್‌ ಚಾರ್ಜಿಂಗ್‌ ಪಾಯಿಂಟ್ಸ್‌ ಅಳವಡಿಕೆ, ಇಂಟರ್‌ ಕಾಮ್‌ ಸೌಲಭ್ಯ, ವಾಣಿಜ್ಯ, ವಸತಿಗೆ ಪ್ರತ್ಯೇಕ ಪ್ರವೇಶದ್ವಾರ, ಮಳೆ ನೀರು ಕೊಯ್ಲು, ಬೆಂಕಿ ಸುರಕ್ಷತೆಯ ಸೌಲಭ್ಯ, ಒಳಾಂಗಣ ಕ್ರೀಡೆಗೆ ಅವಕಾಶ, ಸೌರ ಫ‌ಲಕ (ಸಾಮಾನ್ಯ ವಿದ್ಯುತ್‌) ಎಲ್ಲ ಬಗೆಯ ಅತ್ಯಾಧುನಿಕ ಸೌಲಭ್ಯ, ಸೌಕರ್ಯವನ್ನು ಒಳಗೊಳ್ಳಲಿದೆ.

ಆಸ್ಪತ್ರೆ, ಶಾಲೆ, ಕಾಲೇಜು, ಎಲ್ಲ ಧರ್ಮದವರ ಪ್ರಾರ್ಥನಾ ಮಂದಿರ, ಮಾರುಕಟ್ಟೆ, ಬಸ್‌ ಮತ್ತು ರೈಲು ನಿಲ್ದಾಣ ಸಮೀಪದಲ್ಲಿದ್ದು, ಎಲ್ಲ ರೀತಿಯಿಂದಲೂ ಅನುಕೂಲಕರವಾಗಿದೆ.

2 ಬಿಎಚ್‌ಕೆ ವಸತಿಗೃಹದಲ್ಲಿ 1,328 ಮತ್ತು 1,330 ಚ. ಅಡಿ ಹಾಗೂ 3 ಬಿಎಚ್‌ಕೆ ವಸತಿಗೃಹದಲ್ಲಿ 1,575 ಮತ್ತು 1,830 ಚ. ಅಡಿ ವಿಸ್ತೀರ್ಣ ಇರಲಿದೆ. ಪ್ರಾಜೆಕ್ಟ್ ರೆರಾ ಅನುಮೋದನೆಗೊಂಡಿದೆ. ಎಲ್ಲ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಪೂರ್ವ ಅನುಮೋದಿತ, ಶೂನ್ಯ ಸಂಸ್ಕರಣ ಶುಲ್ಕಗಳು ಮತ್ತು ಕಡಿಮೆ ಬಡ್ಡಿದರಗಳೊಂದಿಗೆ ಸಾಲ ಸೌಲಭ್ಯ ಲಭ್ಯವಿದೆ. ಹೊಸ ವರ್ಷದ ವಿಶೇಷ ರಿಯಾಯಿತಿ 31ನೇ ಜನವರಿ 2024ರ ವರೆಗೆ ಲಭ್ಯವಿದೆ.

ಬುಕ್ಕಿಂಗ್‌ ಮತ್ತು ಮಾಹಿತಿಗಾಗಿ www.archanaprojects.com/signature ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರವರ್ತಕ ಡಾ| ಅರವಿಂದ್‌ ನಾಯಕ್‌ ಅಮ್ಮುಂಜೆ, ಪಾಲುದಾರ ಎಂಜಿನಿಯರ್‌ ಅಮಿತ್‌ ಅರವಿಂದ್‌ ತಿಳಿಸಿದ್ದಾರೆ.

ಟಾಪ್ ನ್ಯೂಸ್

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Manglrui

Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ

1-asasa

Test; ನ್ಯೂಜಿಲ್ಯಾಂಡ್‌ ಆಲೌಟ್‌ 88 : ಲಂಕೆಗೆ 514 ರನ್‌ ದಾಖಲೆ ಮುನ್ನಡೆ

dinesh-gu

Dinesh Gundurao; ತಿಂಗಳೊಳಗೆ ಗೃಹ ಆರೋಗ್ಯ ಯೋಜನೆ ಜಾರಿ

leopard

leopard: ಮೂಲ್ಕಿ ಕೊಯ್ಯಾರಿನಲ್ಲಿ ಸಣ್ಣ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Car-Auto

Kaup: ರಿಕ್ಷಾ, ಕಾರು ಮುಖಾಮುಖಿ ಢಿಕ್ಕಿ: ಇಬ್ಬರಿಗೆ ಗಾಯ

655

Fraud: ಹಳೆ ಬ್ಯಾಟರಿ ನೀಡುವುದಾಗಿ ವಂಚನೆ

02554

Padubidri: 10 ವರ್ಷಗಳ ಹಿಂದೆ ಕಾಣೆಯಾಗಿದ್ದ ಮಹಿಳೆಯ ಪತ್ತೆ

002

Karkala: ಎದೆ ನೋವಿನಿಂದ ಕೃಷಿಕ ಸಾವು

Udupi: ರಸ್ತೆ ಮಾರ್ಜಿನ್‌ ಮಾಹಿತಿ ಇಲ್ಲದೆ ಸಂಕಷ್ಟ: ನಗರಕ್ಕೆ 21ಮೀ.,ಗ್ರಾಮಾಂತರಕ್ಕೆ 40 ಮೀ.

Udupi: ರಸ್ತೆ ಮಾರ್ಜಿನ್‌ ಮಾಹಿತಿ ಇಲ್ಲದೆ ಸಂಕಷ್ಟ: ನಗರಕ್ಕೆ 21ಮೀ.,ಗ್ರಾಮಾಂತರಕ್ಕೆ 40 ಮೀ.

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

congress

Haryana ಅನ್ನದಾತರ ಕಲ್ಯಾಣಕ್ಕೆ ಆಯೋಗ ರಚನೆ: ಕಾಂಗ್ರೆಸ್‌ ವಾಗ್ಧಾನ

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

court

Jama Masjid:ಮಾಜಿ ಪಿಎಂ ಸಹಿ ಕಡತ ಸಲ್ಲಿಸದ್ದಕ್ಕೆ ಕೋರ್ಟ್‌ ಟೀಕೆ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.