Bramavara ಬಾಳೆಕುದ್ರು ಮಠದಲ್ಲಿ ಆ.13 ಶ್ರೀಸಂಗಮೇಶ್ವರ ದೇವರಿಗೆ ಪ್ರದೋಷ ಪೂಜೆ
Team Udayavani, Aug 11, 2023, 11:17 PM IST
ಆಸಕ್ತರು ಈ ಪೂಜೆ ಸೇವೆಯನ್ನು ಮಾಡಿಸಲು ಅವಕಾಶವಿದ್ದು,ತಮ್ಮ ರಾಶಿ ನಕ್ಷತ್ರ ವಿಳಾಸವನ್ನು(.8495839474 ಮಂಜುನಾಥ ಭಟ್) ನಂಬರಿಗೆ ಕಳುಹಿಸಿಕೊಡಬಹುದು.ಪ್ರದೋಷ ಸೇವಾ ಕಾಣಿಕೆ 201 ರೂ. ಆಗಿರುತ್ತದೆ.
ಶ್ರೀಮಠದ ಚಾತುರ್ಮಾಸ್ಯ ದ ದಿನ ನಿತ್ಯದ ಶ್ರೀಗುರುಗಳವರ ಗುರುಪಾದುಕಾ ಪೂಜೆ, ಶ್ರೀ ಗುರು ಭಿಕ್ಷಾವಂದನೆ ಸೇವೆ,ಶ್ರೀ ಗುರು ಭಿಕ್ಷೆ ಕಾಣಿಕೆ ಸಮರ್ಪಣೆ ಹಾಗೂ ಪೂಜಾ ಸೇವೆ ಕಾರ್ಯಕ್ರಮಗಳು, ಭಜನೆ, ನಿತ್ಯ ಅನ್ನದಾನ ಸೇವೆ ಎಲ್ಲವೂ ಯಶಸ್ವಿ ಯಾಗಿ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Mangaluru: ಪ್ಯಾನಿಕ್ ಬಟನ್, ಜಿಪಿಎಸ್ ರದ್ದುಪಡಿಸಿ; ಸಾರಿಗೆ ಸಚಿವ ರೆಡ್ಡಿಗೆ ಮನವಿ
BJP; ವಿಪಕ್ಷ ನಾಯಕ ಆರ್. ಅಶೋಕ್ ನಡೆಗೆ ಕಾಂಗ್ರೆಸ್ ಖಂಡನೆ
Nagarhole Park Tiger Fight: ಹುಲಿಗಳ ಕಾದಾಟ ಗಂಡು ಹುಲಿಗೆ ಗಾಯ!
Vijayapura: ನೌಕಾಪಡೆ ಅನೇಕ ಕಾರ್ಯಾಚರಣೆಯಲ್ಲಿದ್ದ ಹೆಲಿಕಾಪ್ಟರ್ ಸೈನಿಕ ಶಾಲೆಯಲ್ಲಿ ಸ್ಥಾಪನೆ
Arrested: ಬಜಪೆ ಪೊಲೀಸರ ಕಾರ್ಯಾಚರಣೆ; ಗಾಂಜಾ ಸೇವನೆ ಆರೋಪಿಗಳ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.