ಅಳಿವಿನಂಚಿನಲ್ಲಿರುವ ಶೀತಾಳೆ ಮರದಲ್ಲಿ ಹೂ


Team Udayavani, Dec 9, 2019, 4:50 AM IST

asaa

ಉಡುಪಿ: ಅಳಿವಿನ ಅಂಚಿನಲ್ಲಿರುವ ಶೀತಾಳೆ ಮರ ಆತ್ರಾಡಿ ಹತ್ತಿರ ಪರೀಕ ರಸ್ತೆಯ ಬಳಿ ಹೂ ಬಿಟ್ಟಿದೆ.

ಇದು ತಾಳೆಬೊಂಡದ ಮರವೂ ಅಲ್ಲ, ಬೈನೆ ಮರವೂ ಅಲ್ಲ. ಶೀತಾಳೆ ಮರ ಅಳಿವಿನ ಅಂಚಿನಲ್ಲಿರುವ ಕಾರಣ ಕೆಂಪು ಪಟ್ಟಿಗೆ ಸೇರಿಸಲಾಗಿದೆ. ಇದು ಬರಗಾಲದ ಸೂಚನೆ ಎಂಬ ತಪ್ಪು ಕಲ್ಪನೆ ಇರುವುದರಿಂದ ಇದನ್ನು ಕಡಿದು ಹಾಕುತ್ತಾರೆ. ಕಡಿಯುವುದರ ಹಿಂದೆ ಇದರ ಪ್ರಯೋಜನವಿತ್ತೇ ವಿನಾ ತಪ್ಪು ಕಲ್ಪನೆಯಿರಲಿಲ್ಲ. ಆದರೆ ಈಗ ವಿನಾ ಕಾರಣ ಕಡಿದು ಅಳಿವಿನ ಅಂಚಿಗೆ ಮುಟ್ಟಿದೆ. ಇದರೊಳಗಿನ ಹಿಟ್ಟಿನಿಂದ ದೋಸೆಯಂತಹ ಖಾದ್ಯಗಳನ್ನು ತಯಾರಿ ಸಬಹುದಾಗಿದೆ ಎನ್ನುತ್ತಾರೆ ಸಂಶೋಧಕ ಎಸ್‌.ಎ.ಕೃಷ್ಣಯ್ಯನವರು.

ಇದರಿಂದ ಮಾಡಿದ ಕಂಬ, ತೊಲೆಗಳನ್ನು ಮನೆಗೆ ಬಳಸುತ್ತಿದ್ದರು. ಪಂಚವಟಿಯಲ್ಲಿ ಈ ಮರದಿಂದ ತಯಾರಿಸಿದ ಪರ್ಣಕುಟೀರದಲ್ಲಿ ರಾಮಚಂದ್ರ ಇದ್ದಿದ್ದ. “ಪಣೋಲಿ’ ಶಬ್ದದಿಂದ ಪರ್ಣಕುಟಿ ಶಬ್ದ ಬಂದಿದೆ. ಇದು ಶ್ರೀಲಂಕಾದಲ್ಲಿ ರಾಷ್ಟ್ರೀಯ ಪುಷ್ಪವಾಗಿದೆ. ಮೊದಲ ಶಾಸನವೆನಿಸಿದ ತಿರುಚನಾಪಳ್ಳಿ ಶಾಸನದಲ್ಲಿ ಮಹಾದೇವ ದೇವಸ್ಥಾನ ನಿರ್ಮಿಸಲು ಈ ಮರವನ್ನು ಬಳಸಿದ್ದು ಕಂಡುಬಂದಿದೆ. ಇದು 9ನೆಯ ಶತಮಾನಕ್ಕೆ ಸೇರಿದೆ ಎಂಬುದರತ್ತ ಕೃಷ್ಣಯ್ಯ ಬೆಟ್ಟು ಮಾಡುತ್ತಾರೆ.

ಇದನ್ನು ಸಂಸ್ಕೃತದಲ್ಲಿ ಅವಿನಾಶಿ ಎಂದು ಕರೆಯುತ್ತಾರೆ. ಊಧ್ವìಮುಖವಾಗಿ ಬೆಳೆದು ಮತ್ತೆ ಸ್ಯಾಕೊÕàಫೋನ್‌ ರೀತಿಯಲ್ಲಿ ಬೆಳೆಯುವ ಕಾರಣ ಅಧೋಕ್ಷಜ ಎಂಬ ಹೆಸರೂ ಇದೆ. 12 ವರ್ಷಗಳ ಹಿಂದೆ ಪೊಳಲಿ ಕಾಡಿನಲ್ಲಿ ಕಂಡಿದ್ದೆ. ಪಡುಪಣಂಬೂರು ಎಸ್‌ಬಿಐ ಎದುರು ಒಂದು ಮರವಿತ್ತು. ಅದರಿಂದ ಬೀಜಗಳನ್ನು ತಯಾರಿಸಿ ಬೇರೆ ಬೇರೆ ಕಡೆ ವಿತರಿಸಿದ್ದೇವೆ. ಇಂತಹ ಮರಗಳು ಕೇರಳ, ಕೊಡಗಿನಲ್ಲಿದ್ದಿದ್ದರೆ ಪ್ರಾಕೃತಿಕ ಅಸಮತೋಲನ ನಡೆಯುತ್ತಿರಲಿಲ್ಲ. ಬಾರಕೂರು, ಬಸೂÅರು ಕೋಟೆ ಬಳಿ ಇರುವ ಇದೇ ಜಾತಿಗೆ ಸೇರಿದ ಮರದಿಂದ ಮಣ್ಣಿನ ಸವೆತ ಉಂಟಾಗಲಿಲ್ಲ ಎಂದು ಕೃಷ್ಣಯ್ಯ ಹೇಳುತ್ತಾರೆ.

ಶೀತಾಳೆ ಮರದಲ್ಲಿ ಎಂಟು ತಿಂಗಳು ಹೂವು ಕಂಡರೆ, ಎಂಟು ತಿಂಗಳು ಕಾಯಿ ಇರುತ್ತದೆ. ಇದು ಮೊಳಕೆ ಬರಲು 66 ದಿನ ಬೇಕು. 120 ದಿನಗಳ ಬಳಿಕ ಕುಡಿ ಬರುತ್ತದೆ.

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

accident2

Padubidri: ಅಪರಿಚಿತ ವಾಹನ ಢಿಕ್ಕಿ;‌ ಪಾದಚಾರಿಗೆ ತೀವ್ರ ಗಾಯ

de

Padubidri: ಕೆಎಸ್‌ಆರ್‌ಟಿಸಿ ಬಸ್ಸು ಢಿಕ್ಕಿ; ಪಾದಚಾರಿ ಸಾವು

Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ

Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.