ವಿಕಲಚೇತನರಿಗೆ ಆಸರೆಯಾಗುವುದು ದೇವರ ಕೆಲಸ : ಸುಧಾಕರ್ ಶೆಟ್ಟಿ
Team Udayavani, Mar 2, 2019, 12:55 AM IST
ಬಜಗೋಳಿ: ಯಾವುದೇ ಸಂಸ್ಥೆ ನಡೆಸುವಾಗ ಲಾಭ ನಿರೀಕ್ಷೆ ಮಾಡುವುದು ಸಾಮಾನ್ಯ. ಆದರೆ ಚೇತನಾ ಶಾಲೆಯಂತಹ ಕೆಲವೇ ಸಂಸ್ಥೆಗಳು ಮಾತ್ರ ಮಾನವೀಯ ನೆಲೆಗಟ್ಟಿನಲ್ಲಿ ಕೆಲಸ ಮಾಡುತ್ತವೆ. ಇಲ್ಲಿನ ಶಾಲೆಯ ಮಕ್ಕಳಿಗೆ ನೀಡುವ ಶಿಕ್ಷಣ, ಸ್ವಚ್ಛತೆ ಹಾಗೂ ಕಾರ್ಯಕ್ಷಮತೆ ನಿಜವಾಗಲೂ ಶ್ಲಾಘನೀಯವಾದುದು ಎಂದು ತಾ.ಪಂ. ಸದಸ್ಯರಾದ ಮುಡಾರು ನಡುತುಂಡುಮನೆ ಸುಧಾಕರ್ ಶೆಟ್ಟಿ ಹೇಳಿದರು. ಅವರು ಚೇತನಾ ವಿಶೇಷ ಶಾಲೆಯಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಯುವ ಉದ್ಯಮಿಗಳಾದ ನಲ್ಲೂರು ಶೆಟ್ಟಿ ಕಂಪೌಂಡ್ ಪ್ರಕಾಶ್ ಶೆಟ್ಟಿ ಪೂನಾ ಹಾಗೂ ದಿನೇಶ್ ಭಂಡಾರಿ ಬಜಗೋಳಿ 40 ಸಾವಿರ ರೂ. ಧನಸಹಾಯವನ್ನು ಚೇತನಾ ವಿಶೇಷ ಶಾಲೆ ಹಾಗೂ ವಿಜೇತಾ ವಿಶೇಷ ಶಾಲೆಗೆ ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಅನಿತಾ ದಿನೇಶ್ ಭಂಡಾರಿ, ರಾಜೇಂದ್ರ ಮಾನೆಕ್ ಉಮೇಶ್ ದಾಮ್ಲೆ ಪೂನಾ, ಜಯರಾಮ್ ಪ್ರಭು, ದೀಕ್ಷಿತ್ ಶೆಟ್ಟಿ,, ಶಾಲಾ ಅಡಳಿತ ಮಂಡಳಿ ಸದಸ್ಯರಾದ ವಿಜಯ್ಕುಮಾರ್ಉಪಸ್ಥಿತರಿದ್ದರು.ಹೇಮಲತಾ ಶೆಟ್ಟಿ ಸ್ವಾಗತಿಸಿ, ರಘುನಾಥ ಶೆಟ್ಟಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೆಮ್ಮಣ್ಣು ಗಣಪತಿ ಸಹಕಾರಿ ವ್ಯವಸಾಯಕ ಸಂಘ; ಅ.27 ರಂದು ʼಶತಾಭಿವಂದನಂ’ ಆಚರಣೆ ಸಮಾರೋಪ ಸಂಭ್ರಮ
Udupi: ಗೀತಾರ್ಥ ಚಿಂತನೆ-72: ಶಬ್ದ ಬಳಕೆಯಲ್ಲಿ ಧ್ವನ್ಯಾರ್ಥ ವಿಶೇಷಣ
Udupi: 51ನೇ ಅ.ಭಾ. ಪ್ರಾಚ್ಯವಿದ್ಯಾ ಸಮ್ಮೇಳನ ಭಾರತೀಯ ಜ್ಞಾನಪರಂಪರೆ ಕುರಿತು ಚಿಂತನ ಮಂಥನ
Manipal: ಮಲ್ಪೆಯ ಮರಳು ಭೂಮಿಯಲ್ಲೊಂದು ಸುಂದರ ಉದ್ಯಾನ!
Udupi: ಎರಡು ವರ್ಷಗಳಲ್ಲಿ ಚಿರತೆ ದಾಳಿಗೆ 122 ಜಾನುವಾರುಗಳು ಬಲಿ!
MUST WATCH
ಹೊಸ ಸೇರ್ಪಡೆ
Actor: ಮಾಜಿ ಪತ್ನಿ ದೂರಿನಿಂದ ಅರೆಸ್ಟ್ ಆದ ಕೆಲ ದಿನಗಳಲ್ಲೇ 3ನೇ ಮದುವೆಯಾದ ಖ್ಯಾತ ನಟ
Gudibande: ಕಲ್ಯಾಣಿಯಲ್ಲಿ ಬಿದ್ದು ಯುವಕ ಸಾವು
C.P.Yogeshwara; ಮಾತೃ ಪಕ್ಷಕ್ಕೆ ಮರಳಿ ಮತ್ತೊಂದು ಹೋರಾಟಕ್ಕೆ ಸಿದ್ದವಾದ ಸೈನಿಕ!
Karnataka ವಿದ್ಯುತ್ ಪ್ರಸರಣ ನಿಗಮದಿಂದ ಪವರ್ ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Mulki: ಆರ್ಟಿಎ ಉಪಕಚೇರಿ ಬೇಕು; ತಾಲೂಕು ರಚನೆಯಾಗಿ 3ವರ್ಷ ದಾಟಿದರೂ ಜನರಿಗೆ ಸಿಗದ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.