![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Feb 23, 2024, 6:55 AM IST
ಬ್ರಹ್ಮಾವರ: ಇಲ್ಲಿನ ಉಪ್ಪಿನಕೋಟೆಯಲ್ಲಿ ಮತ ಪ್ರಚಾರಕ್ಕೆ ಯತ್ನಿಸಿದ ಘಟನೆ ನಡೆದಿದೆ. ಮುಂಬಯಿಯಿಂದ ಬಂದಿದ್ದು, ಈಗ ಹಂಪನಕಟ್ಟೆಯಲ್ಲಿ ಇರುವುದಾಗಿ ಹೇಳಿಕೊಂಡ ಈರ್ವರು ಮಹಿಳೆಯರು ನೇರ ಮನೆಯ ಒಳಗೆ ಆಗಮಿಸಿದ್ದಾರೆ.
ಮೊಬೈಲ್ನಲ್ಲಿರುವ ವೀಡಿಯೋಗಳನ್ನು ತೋರಿಸಿ ಇದರಿಂದ ನಿಮಗೆ ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದಿದ್ದಾರೆ. ಒಳಗಿದ್ದ ಮಗುವನ್ನು ಎತ್ತಿಕೊಂಡು ಮನೆಯಿಂದ ಹೊರಗೆ ಬಂದಿದ್ದು, ಆಗ ತಾಯಿ ತನ್ನ ಮಗುವನ್ನು ಕರೆದುಕೊಂಡರು. ಈ ಸಂದರ್ಭ ದೂರುದಾರರ ಸಹೋದರ ಬಂದದ್ದನ್ನು ನೋಡಿ ಆರೋಪಿಗಳು ಪಲಾಯನಗೈದ ವೀಡಿಯೊ ವೈರಲ್ ಆಗಿದೆ.
You seem to have an Ad Blocker on.
To continue reading, please turn it off or whitelist Udayavani.