ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ
Team Udayavani, Apr 20, 2024, 1:25 AM IST
ಕಟಪಾಡಿ: ಕಾರ್ಗಿಲ್ ಸಮರದ ಯೋಧ, ಶಂಕರಪುರ ಸುಭಾಷ್ ನಗರದ ವಾಸಿ ಮೆಲ್ವಿನ್ ದಿಲೀಪ್ ಆಳ್ವ ಅವರ ಪಾರ್ಥಿವ ಶರೀರಕ್ಕೆ ಶಂಕರಪುರದಲ್ಲಿ ಶುಕ್ರವಾರ ಸಕಲ ಮಿಲಿಟರಿ ಗೌರವದೊಂದಿಗೆ ಅಂತಿಮ ಸಂಸ್ಕಾರ ನಡೆಸಲಾಯಿತು.
ಎ. 14ರಂದು ಸುಭಾಷ್ ನಗರದ ಸ್ವಗೃಹದಲ್ಲಿ ನಿಧನ ಹೊಂದಿದ್ದ ಮೆಲ್ವಿನ್ ದಿಲೀಪ್ ಆಳ್ವ ಅವರ ಪಾರ್ಥಿವ ಶರೀರಕ್ಕೆ ಶಂಕರಪುರ ಸೈಂಟ್ ಜೋನ್ಸ್ ಚರ್ಚ್ನಲ್ಲಿ ಸಿಆರ್ಪಿಎಫ್ ಪರವಾಗಿ ಡೈರೆಕ್ಟರ್ ಜನರಲ್ ಇನ್ಸ್ಪೆಕ್ಟರ್ ಡಿ.ಎನ್. ಚಂದ್ರೂರ್ಕರ್ ಹಾಗೂ ಮೂವರು ಅಧಿಕಾರಿಗಳು ರಾಷ್ಟ್ರಧ್ವಜವನ್ನು ಇರಿಸಿ ಮಿಲಿಟರಿ ಗೌರವ ಸಲ್ಲಿಸಿದರು. ಎಕ್ಸ್ ಸರ್ವೀಸ್ಮೆನ್ ಅಸೋಸಿಯೇಶನ್ನ ಉಡುಪಿ ಜಿಲ್ಲಾ ಅಧ್ಯಕ್ಷ ರಾಜೇಶ್ ಮೆಂಡನ್, ದ.ಕ. ಜಿಲ್ಲೆಯ ಚಾಕೋ ಕೆ.ಜೆ. ಶ್ರದ್ಧಾಂಜಲಿ ಸಲ್ಲಿಸಿದ್ದರು.
ಚರ್ಚ್ನ ಧರ್ಮಗುರು ವಂ| ಪ್ರಕಾಶ್ ಅನಿಲ್ ಕ್ಯಾಸ್ತಲಿನೋ ಪ್ರಾರ್ಥನೆ ನೆರವೇರಿಸಿದರು. ಮೃತರ ತಾಯಿ ಫಿಲೋಮಿನಾ ಆಳ್ವ, ಸಹೋದರಿಯರಾದ ಸುಮನಾ ಆಳ್ವ, ಉಷಾ ಆಳ್ವ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
ತಿಮ್ಮಾಪುರ ಮಾತಿಗೆ ಯತ್ನಾಳ ಪರೋಕ್ಷ ಟಾಂಗ್;ನಾನು ಕಾನೂನಿಗೆ ಗೌರವ ನೀಡುವ ನಿಯತ್ತಿನ ನಾಯಿ
Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ
Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ
Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ
Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.