![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Dec 16, 2022, 8:47 PM IST
ಕಾರ್ಕಳ: ಕಾರ್ಕಳ ಕಸಬಾದ ಸರಕಾರಿ ಆಸ್ಪತ್ರೆ ಬಳಿಯ ನಿವಾಸಿ ಮನೀರ್ ಅಹಮ್ಮದ್ ಅವರ ತೋಟದಿಂದ ಡಿ. 9ರಂದು ಹಾಗೂ ಅವರ ಸಹೋದರ ಜಹೀರ್ ಅಹಮ್ಮದ್ ಬೇಗ್ ಅವರ ತೋಟದಿಂದ ಡಿ. 15ರಂದು ಹೀಗೆ ಪ್ರತ್ಯೇಕವಾಗಿ ಒಟ್ಟು 11 ಸಾವಿರ ಮೌಲ್ಯದ ಅಡಿಕೆ ಕಳ್ಳತನವಾಗಿದೆ.
ಡಿ. 9ರಂದು ಮನೀರ್ ಅಹಮ್ಮದ್ ಅವರ ತೋಟದಿಂದ ರಾತ್ರಿ 2 ಗೋಣಿ ಚೀಲದಲ್ಲಿದ್ದ 8 ಸಾವಿರ ಮೌಲ್ಯದ ಅಡಿಕೆ ಕಳವಾಗಿತ್ತು. ತೋಟ ನೋಡಿಕೊಳ್ಳುತ್ತಿದ್ದ ಹನುಮಂತ ಹಾಗೂ ರಂಗನಾಥ ಇವರಿಬ್ಬರು ರಾತ್ರಿ ವೇಳೆ ತೋಟದ ಸಮೀಪ ಅನುಮಾಸ್ಪದವಾಗಿ ಓಡಾಡುತಿದ್ದ ರೊನಾಲ್ಡ್ ಡಿ’ಸೋಜಾ ಹಾಗೂ ಉಮೇಶ್ ಅವರನ್ನು ಹಿಡಿದು ಅಂದು ಪೊಲೀಸರಿಗೆ ಒಪ್ಪಿಸಿದ್ದರು.
ಡಿ. 15ರಂದು ಬೆಳಗ್ಗೆ ಮನೀರ್ರವರ ಅಣ್ಣ ಜಹೀರ್ ಅಹಮ್ಮದ್ ಬೇಗ್ ಅವರ ಅಡಿಕೆ ತೋಟದಿಂದ 3 ಸಾವಿರ ರೂ ಮೌಲ್ಯದ ಅಡಿಕೆ ಕಳವಾಗಿರುವುದು ಬೆಳಕಿಗೆ ಬಂದಿದೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.