ಸೂರ್ಗೋಳಿ ಗರಿಷ್ಠ, ಹಂಗಾರಕಟ್ಟೆ ಕನಿಷ್ಠ

ಕುಂದಾಪುರ ವಿಧಾನಸಭಾ ಕ್ಷೇತ್ರ ಮತಗಟ್ಟೆ

Team Udayavani, Apr 20, 2019, 6:32 AM IST

VOTING

ಕುಂದಾಪುರ: ಉಡುಪಿ – ಚಿಕ್ಕಮಗಳೂರು ಲೋಕಸಭೆಗೆ ಎ. 18 ರಂದು ನಡೆದ ಚುನಾವಣೆಯಲ್ಲಿ ಕುಂದಾಪುರ ವಿಧಾನಸಭಾಕ್ಷೇತ್ರದ 222 ಮತಗಟ್ಟೆಗಳ ಪೈಕಿ ಸೂರ್ಗೋಳಿಯಲ್ಲಿ ಗರಿಷ್ಠ ಶೇ.89.38 ಹಾಗೂ ಹಂಗಾರ ಕಟ್ಟೆಯ (ಪೂರ್ವಭಾಗ) ಮತಗಟ್ಟೆಯಲ್ಲಿ ಕನಿಷ್ಠ ಶೇ. 65.36 ಮತದಾನವಾಗಿದೆ.

ಒಟ್ಟಾರೆ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2,03,277 ಮತದಾ ರರ ಪೈಕಿ 1,57,863 ಮಂದಿ ಮತ ಚಲಾಯಿಸಿದ್ದು, ಒಟ್ಟು ಶೇ. 77.66 ಪ್ರತಿಶತ ಮತದಾನವಾಗಿದೆ. 2018ರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಶೇ. 79 ಮತದಾನ ಆಗಿದ್ದರೆ, 2014 ರ ಲೋಕಸಭಾ ಚುನಾವಣೆಯಲ್ಲಿ ಶೇ. 76.31 ಪ್ರತಿಶತ ಮತ ಚಲಾವಣೆ ಯಾಗಿತ್ತು.

ಶೇ. 1.35 ಮತದಾನ ಹೆಚ್ಚಳ
ಕಳೆದ 2014 ಲೋಕಸಭೆ ಚುನಾವಣೆಗಿಂತ ಈ ಬಾರಿಯ ಚುನಾವಣೆಯಲ್ಲಿ ಶೇ. 1.35 ಪ್ರತಿಶತ ಮತದಾನ ಹೆಚ್ಚಳ ವಾಗಿದೆ. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕುಂದಾಪುರದಲ್ಲಿ ಶೇ. 79 ರಷ್ಟು ಮತದಾನವಾಗಿತ್ತು. ಅಂದರೆ ಈ ಚುನಾವಣೆಯಲ್ಲಿ ಶೇ. 1.34 ರಷ್ಟು ಮತದಾನದ ಪ್ರಮಾಣ ಕಡಿಮೆಯಾಗಿದೆ.

ಮಹಿಳೆಯರೇ ಮುಂದು..!
ಪ್ರತಿ ಬಾರಿಯಂತೆ ಈ ಬಾರಿಯೂ ಮತ ಚಲಾಯಿಸಿದವರಲ್ಲಿ ಮಹಿಳೆ ಯರೇ ಮುಂದಿದ್ದಾರೆ. ಒಟ್ಟು ಇರುವ 1,05,585 ಮತದಾರರಲ್ಲಿ 83,743 ಮಂದಿ (ಶೇ. 79.31) ಮತ ಚಲಾಯಿಸಿದ್ದಾರೆ. 97,692 ಪುರುಷ ಮತದಾರರ ಪೈಕಿ 74,119 ಮಂದಿ (ಶೇ.75.87) ಮತ ಚಲಾಯಿಸಿದ್ದಾರೆ.

ಗರಿಷ್ಠ ಮತದಾನವಾದ 5 ಮತಗಟ್ಟೆ
ಸೂರ್ಗೋಳಿ ಸ.ಹಿ. ಪ್ರಾ. ಶಾಲೆ 89.38 ಶೇ.
ಬಳ್ಕೂರು ಹಿ.ಪ್ರಾ. ಶಾಲೆ (ಉತ್ತರ) 89.25
ತೆಕ್ಕಟ್ಟೆ ಕುವೆಂಪು ಮಾ. ಹಿ. ಪ್ರಾ. ಶಾಲೆ (ಪೂರ್ವ) 86.83
ಜಡ್ಡಿನಗದ್ದೆ ಹಿ.ಪ್ರಾ. ಶಾಲೆ 86.04
ಗಿಳಿಯಾರು ವಿದ್ಯಾದಾಯಿನಿ ಅ. ಹಿ.ಪ್ರಾ. ಶಾಲೆ (ಉತ್ತರ) 85.55

ಕನಿಷ್ಠ ಮತದಾನವಾದ 5 ಮತಗಟ್ಟೆಗಳು
ಹಂಗಾರಕಟ್ಟೆ ಮಾ. ಹಿ.ಪ್ರಾ. ಶಾಲೆ (ಪೂರ್ವ) 65.36 ಶೇ.
ಬೀಜಾಡಿ ಮೂಡು ಹಿ.ಪ್ರಾ. ಶಾಲೆ (ಉತ್ತರ) 66.71
ಮರತ್ತೂರು ಕಿ. ಪ್ರಾ. ಶಾಲೆ 67.03
ನಡೂರು ಹಿ. ಪ್ರಾ. ಶಾಲೆ (ದಕ್ಷಿಣ) 67.89
ಬಡಬೆಟ್ಟು ಬೇಳೂರು ಮಾ. ಹಿ. ಪ್ರಾ. ಶಾಲೆ (ಪೂರ್ವ) 67.98

ಟಾಪ್ ನ್ಯೂಸ್

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Suside-Boy

Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.