![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Nov 4, 2023, 5:46 PM IST
ಮಲ್ಪೆ: ಹೆಲ್ಮೆಟ್ ಧರಿಸದ ದ್ವಿಚಕ್ರ ಸವಾರರಿಗೆ ಪೊಲೀಸರು ವಿಧಿಸುತ್ತಿದ್ದ ದಂಡವನ್ನು ತಪ್ಪಿಸಲು ಯುವಕನೊಬ್ಬ ನಿಲ್ಲಿಸಲಾಗಿದ್ದ ಬೈಕ್ನ ಹೆಲ್ಮೆಟ್ ಅನ್ನು ಕದ್ದಿರುವ ಘಟನೆ ಮಲ್ಪೆಯಲ್ಲಿ ನಡೆದಿದೆ.
ಮಲ್ಪೆಯ ರಮೇಶ ತಿಂಗಳಾಯ ಹೆಲ್ಮಟ್ ಅನ್ನು ಕಳೆದುಕೊಂಡವರು. ಅವರು ಏಳೂರು ಮೊಗವೀರ ಭವನದ ಎದುರು ತನ್ನ ಬೈಕ್ ಇರಿಸಿ ಹೋಗಿದ್ದರು. ಈ ವೇಳೆ ಬೈಕ್ನಿಂದ ಬಂದ ಅಪರಿಚಿತರಲ್ಲಿ ಹೆಲ್ಮೆಟನ್ನು ಕದ್ದೊಯ್ದಿದ್ದಾರೆ. ಈ ದೃಶ್ಯವು ಸಿಸಿ ಕೆಮರಾದಲ್ಲಿ ಸೆರೆಯಾಗಿದೆ.
ಆ ದಿನ ಅದೇ ಹೊತ್ತಿನಲ್ಲಿ ಪೊಲೀಸರು ಹೆಲ್ಮೆಟ್ ಧರಿಸದವರನ್ನು ಹಿಡಿದು ದಂಡ ಹಾಕುತ್ತಿದ್ದರು ಎನ್ನಲಾಗಿದೆ.
ಇದೀಗ ಹೆಲ್ಮೆಟ್ ಕಳ್ಳರಿಗೆ ಹೊಸ ಹೆಲ್ಮೆಟ್ ಸಿಕ್ಕಿತಲ್ಲದೇ ಪೊಲೀಸರಿಂದ ದಂಡವೂ ತಪ್ಪಿದಂತಾಯಿತು.
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.