ನಾಗರ ಪಂಚಮಿ ಖರೀದಿ ಸಂಭ್ರಮ: ಸ್ವರ್ಣ ಕೇದಗೆಗೆ ಮಹಾರಾಷ್ಟ್ರದ ನೆರೆ ಹೊಡೆತ

ಹೂ, ಬಾಳೆ ಹಣ್ಣು ತುಟ್ಟಿ

Team Udayavani, Aug 4, 2019, 5:19 AM IST

0308udsb3a

ಉಡುಪಿ: ನಾಗರಪಂಚಮಿ ಸಂಭ್ರಮಕ್ಕೆ ಉಡುಪಿಯಲ್ಲಿ ಶನಿವಾರವೇ ಖರೀದಿ ಆರಂಭ ಗೊಂಡಿತು. ರಥಬೀದಿಯಲ್ಲಿ ಮಹಾರಾಷ್ಟ್ರದ ರತ್ನಗಿರಿ ಯಿಂದ ಬಂದಿರುವ ಸ್ವರ್ಣಕೇದಗೆ ಪರಿಮಳ ಬೀರುತ್ತಿದೆ. ಆದರೆ ಮಹಾರಾಷ್ಟ್ರದಲ್ಲಿ ಉಂಟಾದ ನೆರೆಯಿಂದಾಗಿ ಸ್ವರ್ಣಕೇದಗೆ ಗಿಡಗಳಿಗೂ ಹಾನಿಯಾದ ಪರಿಣಾಮ ದರ ಹೆಚ್ಚಾಗಿದೆ.

‘ಹುಬ್ಬಳ್ಳಿಯಿಂದ ಸುಮಾರು 400 ಕಿ.ಮೀ ದೂರದಲ್ಲಿರುವ ರತ್ನಗಿರಿಯಿಂದ ಸ್ವರ್ಣಕೇದಗೆ ತರುತ್ತೇವೆ. ಆದರೆ ಈ ಬಾರಿ ಡ್ಯಾಂ ಒಡೆದು ಎಲ್ಲ ತೊಂದರೆಯಾಗಿದೆ’ ಎನ್ನುತ್ತಾರೆ ಕೇದಗೆ ವ್ಯಾಪಾರಿಗಳಾದ ಇಮ್ತಿಯಾಜ್‌, ಮಂಜು, ಶೇಖಯ್ಯ ಮತ್ತು ಈರಣ್ಣ.

ಕೆಂದಾಳೆ ಬೊಂಡ ಆಕರ್ಷಣೆ
ಕೆಂದಾಳೆಯ ಎರಡು ಜಾತಿಯ ಬೊಂಡಗಳು ಕೇರಳದಿಂದ ಬಂದಿವೆ. ಬಾರಕೂರು ಹಾಗೂ ಕೆಲವು ಸ್ಥಳೀಯ ಸೀಯಾಳಗಳೂ ಇವೆ. ಕೆಂದಾಳೆ ಬೊಂಡವನ್ನು ರಥಬೀದಿಯಲ್ಲಿ ಶನಿವಾರ 50 ರೂ.ಗಳಿಗೆ ಮಾರಾಟ ಮಾಡಲಾಯಿತು. ಕೆಲವು ಅಂಗಡಿಗಳಲ್ಲಿ ಇದು 40-45 ರೂ.ಗಳಿಗೂ ಮಾರಾಟವಾಗುತ್ತಿತ್ತು. ಇತರೆ ಜಾತಿಯ ಸೀಯಾಳ ದರ 35 ರೂ. ಇತ್ತು.

ಅರಿಸಿನ ಎಳೆಯ ಕಟ್ಟಿಗೂ ಬೇಡಿಕೆ ಕಂಡು ಬಂತು. 25 ಎಲೆಗಳ ಒಂದು ಕಟ್ಟಿಗೆ 40 ರೂ. ದರ ನಿಗದಿಯಾಗಿತ್ತು. ಬಾಳೆ ಹಣ್ಣು ಕೂಡ ದುಬಾರಿ ಎಂಬ ಮಾತು ವ್ಯಾಪಾರಿಗಳಿಂದಲೇ ಕೇಳಿಬಂತು. ಪುಟ್ ಬಾಳೆ ಕೆ.ಜಿಗೆ 80 ಕೆ.ಜಿ ರೂ. ಇತ್ತು. ಮೂಡೆ ಎಲೆಯ ಕೊಟ್ಟೆ, ವಿವಿಧ ರೀತಿಯ ಹೂ, ಹಣ್ಣುಗಳಿಗೆ ಗ್ರಾಹಕರಿಂದ ಬೇಡಿಕೆ ಇತ್ತು. ರಥಬೀದಿಯಲ್ಲದೆ ನಗರದ ಇತರೆ ಅಂಗಡಿಗಳು ಕೂಡ ಬೊಂಡ , ಹೂ ಹಣ್ಣುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನಿರಿಸಿವೆ. ನಗರದ ಬಟ್ಟೆ, ಆಭರಣ ಅಂಗಡಿಗಳಲ್ಲಿಯೂ ಶನಿವಾರ ಜನಸಂದಣಿ ಕಂಡುಬಂತು.

ಸೇವಂತಿಗೆ ಮೊಳಕ್ಕೆ 40, 60, 50 ಹೀಗೆ ವಿವಿಧ ದರಗಳಲ್ಲಿ ಬಿಕರಿಯಾಯಿತು. ರವಿವಾರ ಮತ್ತಷ್ಟು ಹೂ ಬರುವ ನಿರೀಕ್ಷೆ ಇದೆ. ಆದರೆ ಈ ಬಾರಿ ಬೆಳೆ ಕಡಿಮೆಯಾಗಿ ಬೆಲೆ ಹೆಚ್ಚಾಗಿದೆ ಎಂದು ಹಾಸನದಿಂದ ಬಂದಿದ್ದ ಹೂವಿನ ವ್ಯಾಪಾರಿ ನಾಗರಾಜ್‌ ಹೇಳಿದರು. ಹಿಂಗಾರ ಒಂದಕ್ಕೆ 150 ರೂ. ದರವಿದೆ.

ಹೂ ದುಬಾರಿ
ಸೇವಂತಿಗೆ ಮೊಳಕ್ಕೆ 40, 60, 50 ಹೀಗೆ ವಿವಿಧ ದರಗಳಲ್ಲಿ ಬಿಕರಿಯಾಯಿತು. ರವಿವಾರ ಮತ್ತಷ್ಟು ಹೂ ಬರುವ ನಿರೀಕ್ಷೆ ಇದೆ. ಆದರೆ ಈ ಬಾರಿ ಬೆಳೆ ಕಡಿಮೆಯಾಗಿ ಬೆಲೆ ಹೆಚ್ಚಾಗಿದೆ ಎಂದು ಹಾಸನದಿಂದ ಬಂದಿದ್ದ ಹೂವಿನ ವ್ಯಾಪಾರಿ ನಾಗರಾಜ್‌ ಹೇಳಿದರು. ಹಿಂಗಾರ ಒಂದಕ್ಕೆ 150 ರೂ. ದರವಿದೆ.

500 ಕೇದಗೆ ಮಾತ್ರ
ಕಳೆದ ವರ್ಷ 20,000 ಕೇದಗೆ ತಂದಿದ್ದೆವು. ಆದರೆ ಈ ವರ್ಷ ರತ್ನಗಿರಿಯಲ್ಲಿ ಮಳೆಯಿಂದಾಗಿ 500 ಮಾತ್ರ ತರಲು ಸಾಧ್ಯವಾಗಿದೆ. ಹಾಗಾಗಿ ಬೆಲೆಯೂ ಹೆಚ್ಚು ಮಾಡುವುದು ಅನಿವಾರ್ಯವಾಯಿತು. ಕಳೆದ ವರ್ಷ 100ರಿಂದ 150 ರೂ.ಗಳಿಗೆ ಕೇದಗೆ ಮಾರಾಟ ಮಾಡಿದ್ದೆವು.
-ಇಮ್ತಿಯಾಜ್‌,ಕೇದಗೆ ವ್ಯಾಪಾರಿ

ಟಾಪ್ ನ್ಯೂಸ್

NS2

Stock Market: ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಏರಿಕೆ, ನಿಫ್ಟಿ ಜಿಗಿತ

INDvsBAN: Bangladesh team in fear of ICC punishment

INDvsBAN: ಟೆಸ್ಟ್‌ ಮೊದಲ ದಿನವೇ ಪ್ರಮಾದ; ಐಸಿಸಿ ಶಿಕ್ಷೆಯ ಭಯದಲ್ಲಿ ಬಾಂಗ್ಲಾದೇಶ ತಂಡ

Labanon: ಲೆಬನಾನ್‌ ಪ್ರಯಾಣಿಕರು ಪೇಜರ್ಸ್‌, ವಾಕಿಟಾಕಿ ಒಯ್ಯುವಂತಿಲ್ಲ: ಕತಾರ್‌ ಏರ್‌ ವೇಸ್

Labanon: ಲೆಬನಾನ್‌ ಪ್ರಯಾಣಿಕರು ಪೇಜರ್ಸ್‌, ವಾಕಿಟಾಕಿ ಒಯ್ಯುವಂತಿಲ್ಲ: ಕತಾರ್‌ ಏರ್‌ ವೇಸ್

Thirthahalli: ಮರವೇರಿ ಕುಳಿತ್ತಿದ್ದ ಹೆಬ್ಬಾವು… ಸ್ಥಳೀಯರಿಂದ ರಕ್ಷಣೆ

Thirthahalli: ಮರವೇರಿ ಕುಳಿತ 13 ಅಡಿ ಉದ್ದದ ಹೆಬ್ಬಾವು… ಸ್ಥಳೀಯರಿಂದ ರಕ್ಷಣೆ

3-bng

Bengaluru: ನಗರದಲ್ಲಿ 3 ವರ್ಷದಲ್ಲಿ 9700 ಮರಗಳ ಹನನ

ನಟಿಯಾಗುವ ಕನಸು ಕಂಡಿದ್ದ ದ್ರುವಿ ಪಟೇಲ್ ಗೆ ‘ಮಿಸ್ ಇಂಡಿಯಾ ವರ್ಲ್ಡ್‌ವೈಡ್ 2024’ ಕಿರೀಟ

ನಟಿಯಾಗುವ ಕನಸು ಕಂಡಿದ್ದ ಧ್ರುವಿ ಪಟೇಲ್ ಗೆ ‘Miss India Worldwide 2024’ ಕಿರೀಟ

Hagga Movie: ʼಹಗ್ಗʼವೇ ಆಯುಧ; ಅನುಕ್ಷಣ ಹಾರರ್

Hagga Movie: ʼಹಗ್ಗʼವೇ ಆಯುಧ; ಅನುಕ್ಷಣ ಹಾರರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 3ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ತೃತೀಯ ಬಹುಮಾನ ಗಳಿಸಿದ ರೀಲ್ಸ್

ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು

Sep.20: ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು ಘಟಿಕೋತ್ಸವ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

8-bng

Bengaluru: ಉದ್ಯಮಿಗೆ ಹನಿಟ್ರ್ಯಾಪ್‌ ಆರೋಪ: ಪೊಲೀಸರಿಂದ ಶೀಘ್ರ ಬಿ ರಿಪೋರ್ಟ್‌  

7-bng

Bengaluru: ರಾಮಯ್ಯ ಆಸ್ಪತ್ರೆಯಲ್ಲಿ ಅಗ್ನಿ ಆಕಸ್ಮಿಕ: ಸಿಬ್ಬಂದಿಗೆ ಗಾಯ

6-bng

Bengaluru: ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 23 ಲಕ್ಷ ರೂ. ವಂಚನೆ!

NS2

Stock Market: ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಏರಿಕೆ, ನಿಫ್ಟಿ ಜಿಗಿತ

Karki kananda movie

Karki Movie: ಹಳ್ಳಿ ಹುಡುಗನ ಹೋರಾಟದ ಹಾದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.